BBK 12: ಬಿಗ್‌ ಬಾಸ್‌ ಮನೆಗೆ ಬಂದ ಸ್ಪರ್ಧಿಗಳ ಉದ್ದೇಶ ಕೊನೆಗೂ ಬಯಲು; ಇದೇ ಸತ್ಯ, ಇದೇ ನಿತ್ಯ

BBK 12: ಬಿಗ್‌ ಬಾಸ್‌ ಮನೆಗೆ ಬಂದ ಸ್ಪರ್ಧಿಗಳ ಉದ್ದೇಶ ಕೊನೆಗೂ ಬಯಲು; ಇದೇ ಸತ್ಯ, ಇದೇ ನಿತ್ಯ



BBK 12: ಬಿಗ್‌ ಬಾಸ್‌ ಮನೆಗೆ ಬಂದ ಸ್ಪರ್ಧಿಗಳ ಉದ್ದೇಶ ಕೊನೆಗೂ ಬಯಲು; ಇದೇ ಸತ್ಯ, ಇದೇ ನಿತ್ಯ
<p>Bigg Boss Kannada Season 12: ನಾನು ಬಿಗ್‌ ಬಾಸ್‌ ಮನೆಗೆ ಹೋಗಲ್ಲ ಎಂದು ಕೆಲವರು ಬಿಗ್‌ ಬಾಸ್‌ ಮನೆಗೆ ಬಂದಿದ್ದಿದೆ. ಹಾಗಾದರೆ ಯಾರೆಲ್ಲ ಸ್ಪರ್ಧಿಗಳು ದೊಡ್ಮನೆ ಬಂದಿದ್ದಾರೆ?ಇವರು ಬಿಗ್‌ ಬಾಸ್‌ ಮನೆಗೆ ಬರಲು ಕಾರಣ ಏನು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.&nbsp;</p><img><p>ಈ ಬಾರಿ ವಿಭಿನ್ನವಾದ ವ್ಯಕ್ತಿತ್ವವುಳ್ಳ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಹಾಗಾದರೆ ಅವರು ಯಾರು?&nbsp;</p><img><p>ಬಿಗ್‌ ಬಾಸ್‌ ಮನೆ ಬಗ್ಗೆ ಅನೇಕರು ನೆಗೆಟಿವ್‌ ಮಾತನಾಡಿದ್ದುಂಟು. ನಾನು ಸ್ಟ್ರಾಂಗ್‌, ನಾನು ಹಾಗೆ ಹೀಗೆ ಎಂದುಕೊಳ್ಳೋದುಂಟು. ಆದರೆ ಬಿಗ್‌ ಬಾಸ್‌ ಮನೆಯಲ್ಲಿ ನಾವು ಹೇಗೆ ಎನ್ನೋದು ಗೊತ್ತಾಗುತ್ತದೆ ಎಂದು ಮಂಜುಭಾಷಿಣಿ ಅವರು ಹೇಳಿದ್ದಾರೆ.</p><img><p>ನಾನು ಡಬಲ್‌ ಮೀನಿಂಗ್‌ ಮಾತಾಡ್ತೀನಿ ಅಂತ ಕೆಲವರು ಹೇಳಿರುತ್ತಾರೆ. ತಮಗೆ ಹೇಳೋಕೆ ಆಗ ಮಾತನ್ನು ಡೈರೆಕ್ಟರ್‌ ನನ್ನ ಬಳಿ ಮಾತನಾಡಿಸೋದುಂಟು. ಆದರೆ ನಾನು ಪರಿಶುದ್ಧ, ನನ್ನ ಹೆಸರೇ ಪರಿಶುದ್ಧ ಎಂದು ಚಂದ್ರಪ್ರಭ ಹೇಳಿದ್ದಾರೆ.</p><img><p>ಗೀತಾ ಧಾರಾವಾಹಿ ಮೂಲಕ ವಿಜಯ್‌ ಆಗಿ ನಾನು ಜನರಿಗೆ ಹತ್ತಿರ ಆಗಿದ್ದೇನೆ. ಧನುಷ್‌ ಗೌಡ ಆಗಿ ಜನರಿಗೆ ಹತ್ತಿರ ಆಗಿರಬೇಕು ಎಂದು ಧನುಷ್‌ ಅವರು ಹೇಳಿದ್ದಾರೆ.</p><img><p>ನನ್ನನ್ನು ಅರಿತುಕೊಳ್ಳೋಕೆ, ನಾನು ಹೇಗೆ ಅಂತ ಅರ್ಥ ಮಾಡಿಕೊಳ್ಳೋಕೆ ಬಿಗ್‌ ಬಾಸ್‌ ಮನೆಗೆ ಬಂದಿಲ್ಲ. ನನ್ನನ್ನು ನಾನು ತೋರಿಸಿಕೊಳ್ಳೋಕೆ ಈ ಮನೆಗೆ ಬಂದಿದ್ದೇನೆ. ನಮಗೆ ಕ್ಯಾಮರಾ ಸಿಕ್ಕರೆ ಸಾಕು, ಸಂಭಾವನೆಯನ್ನು ಹೊರಗಡೆಯೂ ಪಡೆಯುತ್ತೇನೆ. ಬಿಗ್‌ ಬಾಸ್‌ ಮನೆಯಲ್ಲಿ ಎಲ್ಲೆಲ್ಲೂ ಕ್ಯಾಮರಾ ಇರುತ್ತದೆ. ಅದೇ ಖುಷಿ ನನಗೆ. ನನ್ನ ಮೇಲೆ 24/7 ಕ್ಯಾಮರಾ ಕಣ್ಣು ಬೀಳುತ್ತೆ ಎಂದರೆ ಸುಮ್ಮನೆ ಇರುತ್ತೀನಾ? ಬಂದೇ ಬರ್ತೀನಿ.</p><img><p>ನಾನು ಮನೆಯಲ್ಲಿ ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ತೀನಿ. ಸಿಟ್ಟು ಬಂದರೆ ನಾನು ಮನೆಯಲ್ಲಿರೋ ವಸ್ತುಗಳನ್ನೆಲ್ಲ ಒಡೆದು ಹಾಕ್ತೀನಿ. ಕೆಲಸ ಮಾಡೋ ಸ್ಥಳದಲ್ಲಿ ನಾನು ಈ ರೀತಿ ಇರೋದಿಲ್ಲ, ಅಳುತ್ತೀನಿ ಅಷ್ಟೇ. ಇಲ್ಲಿ ಹೇಗೆ ಇರ್ತೀನಿ ಅಂತ ಕಾದು ನೋಡಬೇಕಿದೆ.</p><img><p>ಮುಂದಿನ ತಿಂಗಳು ಒಂದೇ ದಿನಕ್ಕೆ 67 ಲಕ್ಷ ರೂಪಾಯಿ ಆದಾಯ ಬರಬೇಕಿತ್ತು. ಆದರೆ ಬಿಗ್‌ ಬಾಸ್‌ ಮೇಲಿನ ಆಸೆಗೆ ಅದನ್ನು ಬಿಟ್ಟು ಬಿಗ್‌ ಬಾಸ್‌ ಮನೆಗೆ ಬಂದಿದ್ದೇನೆ. ಈ ಶೋಗೋಸ್ಕರ 25 ಲಕ್ಷ ರೂಪಾಯಿ ಬಟ್ಟೆ ಖರೀದಿ ಮಾಡಿದ್ದೇನೆ ಎಂದು ಡಾಗ್ ಸತೀಶ್‌ ಹೇಳಿದ್ದಾರೆ.</p><img><p>ಆರು ತಿಂಗಳುಗಳಿಂದ ನನಗೆ ಹಣ ಇರಲಿಲ್ಲ. ಹೀಗಾಗಿ ಬಿಗ್‌ ಬಾಸ್‌ ಮನೆಗೆ ಬಂದಿದ್ದೇನೆ. ನನಗೆ ದುಡ್ಡು ಬೇಕು, ಟ್ರೋಫಿ ಬೇಕು, ಅದಿಕ್ಕೆ ಬಂದಿರುವೆ ಎಂದು ಅವರು ಹೇಳಿದ್ದಾರೆ.</p><img><p>ಸುದ್ದಿ ನಿರೂಪಕಿ ನಟಿ ಜಾಹ್ನವಿ ಅವರು ಡಿವೋರ್ಸ್‌ ಪಡೆದಿದ್ದಾರೆ. ಅನೇಕರು ಈ ಬಗ್ಗೆ ಕೊಂಕು ನುಡಿದಿದ್ದಾರೆ. ಆದರೆ ಸಂದರ್ಶನದಲ್ಲಿ ಡಿವೋರ್ಸ್‌ ಪಡೆದ ಕಾರಣ, ಹೋರಾಟದ ಜೀವನದ ಬಗ್ಗೆ ಮಾತನಾಡಿದಾಗ ಅನೇಕರು ಸ್ಪೂರ್ತಿಯಾಯ್ತು ಎಂದು ಹೇಳಿದ್ದುಂಟು. ಬಿಗ್‌ ಬಾಸ್ ಶೋನಂತಹ ದೊಡ್ಡ ವೇದಿಕೆಯಲ್ಲಿ ನಮ್ಮನ್ನು ನಾವು ಗುರುತಿಸಿಕೊಂಡಾಗ, ಅನೇಕರಿಗೆ ಸ್ಫೂರ್ತಿ ಆಗುವುದು. ಅಷ್ಟೇ ಅಲ್ಲದೆ ಹೆಣ್ಣು ಈ ಬಾರಿ ಟ್ರೋಫಿ ಪಡೆಯಬೇಕು ಎನ್ನೋದು ನನ್ನ ಆಸೆ ಎಂದಿದ್ದಾರೆ.</p>



Source link

Leave a Reply

Your email address will not be published. Required fields are marked *