
ಸತೀಶ್ ಮತ್ತು ಚಂದ್ರಪ್ರಭ ಜೋಡಿ ನೋಡಿದ ಸುದೀಪ್, ನೀವು ಆಮೀರ್ ಖಾನ್ ಆದ್ರೆ, ಚಂದ್ರಪ್ರಭ ಶಾರೂಖ್ ಖಾನ್ ಅಂತ ತಮಾಷೆ ಮಾಡಿದರು. ನಮ್ಮ ಕನ್ನಡದ ವೇದಿಕೆ ಮೇಲೆ ಆಮೀರ್ ಮತ್ತು ಶಾರೂಖ್ ಅವರನ್ನು ನೋಡುವುದು ನಮ್ಮ ಭಾಗ್ಯ ಎಂದು ಇಬ್ಬರು ಸ್ಪರ್ಧಿಗಳಿಗೆ ಶುಭ ಹಾರೈಸಿ ಮನೆಗೆ ಸುದೀಪ್ ಕಳುಹಿಸಿದರು. ಚಂದ್ರಪ್ರಭ ಬಳಿಕ ಬಂದ ನಟಿ ಮಂಜು ಭಾಷಿನಿ ಅವರನ್ನು ಜಂಟಿಯಾಗಿ ನೋಡಲು ಬಯಸಿದ್ದಾರೆ.
ಇದನ್ನೂ ಓದಿ: BBK 12: ಬಿಗ್ ಬಾಸ್ ಮನೆಗೆ ಬಂದ ಸ್ಪರ್ಧಿಗಳ ಉದ್ದೇಶ ಕೊನೆಗೂ ಬಯಲು; ಇದೇ ಸತ್ಯ, ಇದೇ ನಿತ್ಯ