ಬೆಂಗಳೂರು, ಜುಲೈ 02: ಕ್ಲಿನಿಕಲ್ ಟ್ರಯಲ್ ಸಂಬಂಧಿಸಿದಂತೆ ರಾಜ್ಯದ ಕ್ಯಾನ್ಸರ್ ಆಸ್ಪತ್ರೆಯಾಗಿರುವ ಹೆಲ್ತಕೇರ್ ಗ್ಲೋಬಲ್ ಎಂಟರ್ಪ್ರೈಸಸ್ ಎಂಟರ್ಪ್ರೈಸಸ್ (ಎಚ್ಸಿಜಿ) ವಿರುದ್ಧ ತನಿಖೆಗೆ ಕೇಂದ್ರ ಗುಣಮಟ್ಟ ನಿಯಂತ್ರಣ ಮಂಡಳಿ (ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ – ಸಿಡಿಎಸ್ಸಿಒ) ರಚನೆ ಮಾಡಿದೆ. ಕೇಂದ್ರ ಸರ್ಕಾರ ನೀಡಿದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ತನಿಖಾ ತಂಡ ರಚನೆ ರಚನೆ.
ತನಿಖೆಗೆ?
ಕ್ಯಾನ್ಸರ್ಆಸ್ಪತ್ರೆಯಲ್ಲಿ ಕ್ಯಾನ್ಸರ್ಆಸ್ಪತ್ರೆಯಲ್ಲಿ ಟ್ರಯಲ್ ಎಂಬುದು ರೀತಿಯಲ್ಲಿ ನಡೆಯುತ್ತಿದೆ ಎಂದು ಇದೇ ಸಂಸ್ಥೆಯ ನೈತಿಕ ಸಮಿತಿ ಮುಖ್ಯಸ್ಥ ಮುಖ್ಯಸ್ಥ ಮುಖ್ಯಸ್ಥ|ಪಿ. ಕೃಷ್ಣಭಟ್. ಬಗ್ಗೆ ಕಂಪನಿಯ ಉನ್ನತ ಆಡಳಿತ ಪತ್ರ ಹಾಗೂ ಖುದ್ದಾಗಿ ಹಲವು ಬಾರಿ ಬಾರಿ ಎಚ್ಚರಿಕೆ ನೀಡಿದ್ದರು. ಅದನ್ನು ಸರಿಪಡಿಸುವ ಬದಲು ಎಚ್ಸಿಜಿ ಅಕ್ರಮವನ್ನೇ ಮುಚ್ಚಿ ಹಾಕಲು ಯತ್ನಿಸಿತು ಎಂಬ ಎಂಬ ಆರೋಪ ಕೇಳಿಬಂದಿತ್ತು.
ತಮ್ಮ ಪ್ರಯತ್ನ ವಿಫಲವಾದ ಕೃತಿಕ ಸಮಿತಿಗೆ ನ್ಯಾ.। ರಾಜೀನಾಮೆ ಕೊಟ್ಟಿದ್ದಾರೆ. ಇದಾದ ಈ ಕಂಪನಿಯ ಸಿಇಒ, ವೈದ್ಯಕೀಯ ಕೂಡ ಪದತ್ಯಾಗ ಮಾಡಿದ್ದಾರೆ. ಹಲವು ಕೆಲಸ ತೊರೆದಿದ್ದಾರೆ. ವಿಚಾರ ಗಂಭೀರ ಸ್ವರೂಪವಾದ ರಾಜ್ಯ ಇಲಾಖೆ ಕೇಂದ್ರ ಸರ್ಕಾರಕ್ಕೆ ಪತ್ರ ಪತ್ರ ಬರೆದು, ಈ ಬಗ್ಗೆ ನಡೆಸುವಂತೆ ಮನವಿ ಮಾಡಿತ್ತು.
ಇದನ್ನೂ
ಕ್ಲಿನಿಕಲ್ ಟ್ರಯಲ್ ಹಲವು ಜೀವಗಳಿಗೆ ಹಾನಿ
ಹೆಚ್ಸಿಜಿ ಆಸ್ಪತ್ರೆಯು ಟ್ರಯಲ್ ವೇಳೆ ರೋಗಿಗಳ ಜೀವಗಳಿಗೆ ಹಾನಿ ಮಾಡಿರುವ ಆರೋಪ ಆರೋಪ. ಕ್ಲಿನಿಕಲ್ ಟ್ರಯಲ್ ಸಂಭವಿಸುವ ರೋಗಿಗಳ ವರದಿ ಮಾಡುವ ವಿಚಾರದಲ್ಲೂ ಸಂಸ್ಥೆ ನಿಯಮಗಳನ್ನು ಉಲ್ಲಂಘಿಸುತ್ತಿತ್ತು ಎಂದು ಎಂದು ಆರೋಪವಿದೆ.
ಇದನ್ನೂ ಓದಿ: ಟಾಯ್ಲೆಟ್ನಲ್ಲಿ ಮಹಿಳಾ ವೀಡಿಯೊ ರೆಕಾರ್ಡ್: ಸಿಕ್ಕಿಬಿದ್ದ ಟೆಕ್ಕಿ ಟೆಕ್ಕಿ ..
ಅಧಿಕ ಲಾಭಕ್ಕಾಗಿ ಹೆಚ್ಚು ಕ್ಲಿನಿಕಲ್ ಟ್ರಯಲ್
ಲಾಭ ಹೆಚ್ಚಳ ಉದ್ದೇಶದಿಂದ ಹೆಚ್ಚು ಆಘಾವಕಾರಿ ಕ್ಲಿನಿಕಲ್ ಟ್ರಯಲ್ಗಳನ್ನು ಆಸ್ಪತ್ರೆ. ಲಾಭ ಹೆಚ್ಚಳ ಕ್ಲಿನಿಕಲ್ ಟ್ರಯಲ್ಗೆ ಸೇರ್ಪಡೆ ವಿಚಾರದಲ್ಲಿ ಹೆಚ್ಚು ವಿನಾಯಿತಿ ನೀಡುತ್ತಿತ್ತು ಎಂಬ ಆರೋಪವೂ ಆರೋಪವೂ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ