ಆಲೂರಿನಲ್ಲಿ ರಾತ್ರೋರಾತ್ರಿ ನಿಗೂಢ ಛಿದ್ರವಾದ ಮನೆ, ದಂಪತಿಗೆ ಗಂಭೀರ ಗಾಯ
ಹಾಸನ, ಸೆಪ್ಟೆಂಬರ್ 30: ಹಾಸನ (ಹಸನ್) ಜಿಲ್ಲೆ ಆಲೂರು ಪಟ್ಟಣದ ಪ್ರದೇಶದಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಊರಿಗೆ ಊರೇ ಬೆಚ್ಚಿಬೀಳಿಸುವಂತಹ ಸ್ಫೋಟ. ಖಾಸಗಿ ಕಂಪನಿ ಉದ್ಯೋಗಿಯಾದ ಆಚಾರ್ (32) ಮತ್ತು ಪತ್ನಿ ಕಾವ್ಯಾ (27) ತಮ್ಮ ಇಬ್ಬರು ಮಕ್ಕಳ ಮನೆಯಲ್ಲಿದ್ದ ವೇಳೆ ಘೋರ ಘೋರ. ಮೇಲ್ನೋಟಕ್ಕೆ ಇದೊಂದು ಸಿಲಿಂಡರ್ ಎಂಬ ಕಾಣಿಸಿದೆ. ಸ್ಥಳೀಯರು ಆ್ಯಂಬುಲೆನ್ಸ್ ಗಾಯಾಳುಗಳನ್ನು ಆಸ್ಪತ್ರೆಗೆ.
ಸ್ಫೋಟದ ಹೇಗಿತ್ತೆಂದರೆ, ಇಡೀ ಮನೆಯೇ. ಮನೆಯ ಹೊರಗಡೆ ಈ ಆಗಿದ್ದು, ಮನೆ ವಸ್ತುಗಳೆಲ್ಲಾ. ಕಾಂಪೌಂಡ್. ಸ್ಫೋಟದ ತೀವ್ರತೆ ನೋಡಿದರೆ ಜಿಲೆಟಿನ್ ಅಥವಾ ಇರಬಹುದೇ ಎಂಬ ಅನುಮಾನ.
https://www.youtube.com/watch?v=05gorhqx1ai
ಅದೃಷ್ಟವಶಾತ್, ಮನೆ ಒಳಗಿದ್ದ ಅಪಾಯದಿಂದ. ಹಿಮ್ಸ್ನಲ್ಲಿ ಹಿಮ್ಸ್ನಲ್ಲಿ ಗಾಯಾಳು ಚಿಕಿತ್ಸೆ ನೀಡಲಾಗುತ್ತಿದ್ದು ಸಾವು ಮಧ್ಯೆ. ದೀಪಾವಳಿಗೆ ಪಟಾಕಿ ಏನಾದ್ರೂ? ದುರಂತ ದುರಂತ ಸಂಭವಿಸಿತಾ ಬಗ್ಗೆಯೂ ಆಲೂರು ಪೊಲೀಸರು ತನಿಖೆ. ಈ ಮನೆ ಮನೆಯಾಗಿದ್ದು, ಅಕ್ಕಪಕ್ಕ 50 ಮೀಟರ್ ದೂರದಲ್ಲಿ. ಇದ್ದಿದ್ದರೆ ಅನಾಹುತ.
ಗಾಯಾಳುಗಳನ್ನು ಝೀರೋ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರ
ಏತನ್ಮಧ್ಯೆ, ಗಾಯಾಳುಗಳಾದ ಸುದರ್ಶನ್, ಕಾವ್ಯಾ ಸ್ಥಿತಿ, ಹೆಚ್ಚಿನ ಚಿಕಿತ್ಸೆಗಾಗಿ ಹಿಮ್ಸ್ ಆಸ್ಪತ್ರೆಯಿಂದ ಸ್ಥಳಾಂತರ. ಝೀರೋ ಟ್ರಾಫಿಕ್ನಲ್ಲಿ ಆಸ್ಪತ್ರೆಗೆ ದಂಪತಿಯನ್ನು.
ಇದನ್ನೂ ಓದಿ: ಮೊದಲ ಬಾರಿ ಋತುಮತಿಯಾದ ಟಾರ್ಗೆಟ್, 20 ಲಕ್ಷಕ್ಕೆ ಬಾಲಕಿ ಪೂರೈಸುವ ಜಾಲ
ಮತ್ತೊಂದೆಡೆ, ವಿವಿಧ ಆಯಾಮಗಳಲ್ಲಿ ತನಿಖೆ. ಸಿಲಿಂಡರ್ ಸ್ಫೋಟವೇ ಸಂಭವಿಸಿದೆಯಾ ಸ್ಫೋಟಕ್ಕೆ ಬೇರೆ ಎಂಬ ಬಗ್ಗೆ ತನಿಖೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ