4 ನಿಗಮ ಪದಾಧಿಕಾರಿಗಳ ನೇಮಕ
ಬೆಂಗಳೂರು, ಸೆಪ್ಟೆಂಬರ್ 30: 4 ಮಂಡಳಿಗಳಿಗೆ (ಕಾರ್ಪೊರೇಷನ್ ಬೋರ್ಡ್) ಅಧ್ಯಕ್ಷರು, ಉಪಾಧ್ಯಕ್ಷರ. ಒಕ್ಕಲಿಗ ಸಮುದಾಯ ಅಭಿವೃದ್ಧಿ ಅಧ್ಯಕ್ಷರಾಗಿ ಮಂಡ್ಯದ ಎಂ.ಎಸ್. ಆತ್ಮಾನಂದ, ವಿಶ್ವಕರ್ಮ ಸಮುದಾಯ ಅಭಿವೃದ್ಧಿ ಅಧ್ಯಕ್ಷರಾಗಿ ಸುಜ್ಞಾನಮೂರ್ತಿ ಅವರನ್ನ. ಆರ್ಯವೈಶ್ಯ ಸಮುದಾಯ ನಿಗಮದ ಅಧ್ಯಕ್ಷರಾಗಿ ಕೆ.ವಿ. ಮತ್ತು ಕರ್ನಾಟಕ ರಾಜ್ಯ ಜವಳಿ ಸೌಕರ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾಗಿ. ಬಾಲಾಜಿ ಅವರನ್ನ ನೇಮಿಸಿ ಸರ್ಕಾರ ಹೊರಡಿಸಿದೆ.
BMTC ಅಧ್ಯಕ್ಷ ಬದಲು
ನಿನ್ನೆ 5 ನಿಗಮ ಮಂಡಳಿಗಳಿಗೆ ಅಧ್ಯಕ್ಷರ. ಜೊತೆಗೆ ಜೊತೆಗೆ ಬಿಎಂಟಿಸಿ ಅಧಿಕಾರ ಸ್ವೀಕಾರ ನಿಕೇತ್ ರಾಜ್ ಮೌರ್ಯಗೆ, ಬಿಎಂಟಿಸಿ ಉಪಾಧ್ಯಕ್ಷ ಸ್ಥಾನ ನೀಡಿ. BMTC ಅಧ್ಯಕ್ಷರಾಗಿ ವಿ.ಎಸ್. ಆರಾಧ್ಯ ನೇಮಕ. ಇದರಿಂದಾಗಿ ಅದಗಾಲೇ ಬಿಎಂಟಿಸಿ ಅಧಿಕಾರ ನಿಕೇತ್ ರಾಜ್ ಮೌರ್ಯಗೆ ಮುಜುಗರ ಉಂಟಾದ ಪ್ರಸಂಗವೂ.
ಇದನ್ನೂ ಓದಿ: ನಿಗಮ ಮಂಡಳಿ ಮತ್ತೆ ಗೊಂದಲ: ಅಧ್ಯಕ್ಷ- ಉಪಾಧ್ಯಕ್ಷರ- ಬದಲು
ಕೊಟ್ಟ ಉಳಿಸಿಕೊಂಡಿದ್ದ ಸಿಎಂ
ಕರ್ನಾಟಕ ಕರ್ನಾಟಕ ನಿಗಮದ ಅಧ್ಯಕ್ಷರಾಗಿದ್ದ ಕಾಗೆ ಅವರನ್ನೂ ಹುದ್ದೆಯಿಂದ ಕೈಬಿಟ್ಟ ಬಗ್ಗೆ ಸುದ್ದಿಯಾಗಿ ಆರಂಭದಲ್ಲಿ ಒಂದಿಷ್ಟು ಗೊಂದಲಗಳು. ಎಐಸಿಸಿ ರವಾನಿಸಿದ್ದ ಪಟ್ಟಿಯಲ್ಲಿ NWKRTC ಅಧ್ಯಕ್ಷರಾಗಿ ಅರುಣ್ ಕುಮಾರ್ ಪಾಟೀಲ್ ಉಲ್ಲೇಖಿಸಲಾಗಿದ್ದ ಕಾರಣ, ರಾಜು ಕಾಗೆ ಭೇಟಿಯಾಗಿ ಈ ಬಗ್ಗೆ. ವೇಳೆ ವೇಳೆ ನಿಮ್ಮನ್ನೇ ಸ್ಥಾನದಲ್ಲಿ ಮುಂದುವರಿಸೋದಾಗಿ ಸಿಎಂ ಆಶ್ವಾಸನೆ. ಅದರಂತೆ ರಾಜು ಕಾಗೆ ನಿಗಮದ ಮುಂದುವರಿಸಲಾಗಿತ್ತು.
ಕಳುಹಿಸಿದ್ದ ಕಳುಹಿಸಿದ್ದ ಗೆ ತಮ್ಮದೇ ಆದ ಸರ್ಜರಿ ಸಿಎಂ ಸಿಎಂ, aicc ಕಳುಹಿಸಿದ್ದ ಪಟ್ಟಿಯಲ್ಲಿ ಇಲ್ಲದ ನಿಕೇತ್ ಮೌರ್ಯ ಸೇರಿ ಕೆಲವರಿಗೆ ಮಣೆ. ಗೊಂದಲಗಳಿಗೆ ಗೊಂದಲಗಳಿಗೆ ಆ ತೆರೆ ಎಳೆಯುವ ಪ್ರಯತ್ನವನ್ನು.
ಮತ್ತಷ್ಟು ಸುದ್ದಿಗಳಿಗಾಗಿ ಕ್ಲಿಕ್.
ಪ್ರಕಟಿಸಲಾಗಿದೆ – ಮಧ್ಯಾಹ್ನ 2:59, ಮಂಗಳ, 30 ಸೆಪ್ಟೆಂಬರ್ 25