ಬೆಂಗಳೂರು, ಅಕ್ಟೋಬರ್ 01: ಇಂದು ನವರಾತ್ರಿ ಆಯುಧ ಪೂಜೆ (ಆಯುಧ ಪೂಜಾ) . ಹೀಗಾಗಿ ಕೆ ಕೆ.ಆರ್.ಮಾರುಕಟ್ಟೆಯಲ್ಲಿ ಖರೀದಿ ಭರಾಟೆ. ಏರಿಕೆ ಏರಿಕೆ ಮಧ್ಯೆ ಹೂವು, ಹಣ್ಣು, ತರಕಾರಿ, ಪೂಜಾ. ಕೆ.ಆರ್ .ಮಾರುಕಟ್ಟೆಗೆ ಬರುವವರಿಗೆ ಟ್ರಾಫಿಕ್ ಬಿಸಿ. ಟೌನ್ ಹಾಲ್ನಿಂದ ಕೆ.ಆರ್.ಮಾರುಕಟ್ಟೆವರೆಗೆ ಟ್ರಾಫಿಕ್ ಜಾಮ್, ಫ್ಲೈಓವರ್ ಮೇಲೂ ಸಾರ್ವಜನಿಕರು ಪಾರ್ಕ್.
ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಮಾಡಿ.