
ಕನ್ನಡಕ ಒಡೆದ ತಕ್ಷಣ ಅಲ್ಲು ಅರ್ಜುನ್ ಕ್ಷಮೆ ಕೇಳಿದರಂತೆ. ‘ಪರವಾಗಿಲ್ಲ’ ಎಂದರೂ ಕೇಳದೆ, ಹೊಸ ಕನ್ನಡಕ ಕೊಡಿಸಲು ಮುಂದಾದರಂತೆ. ಆಗ ಜೆನ್ನಿ, ‘ನಿಮ್ಮ ಪ್ರತಿ ಸಿನಿಮಾದಲ್ಲೂ ಒಂದು ಚಿಕ್ಕ ಪಾತ್ರ ಕೊಡಿ’ ಎಂದು ಕೇಳಿದರಂತೆ. ಅದಕ್ಕೆ ಅಲ್ಲು ಅರ್ಜುನ್ ‘ಖಂಡಿತ’ ಎಂದು ಮಾತು ಕೊಟ್ಟರಂತೆ.

ಕನ್ನಡಕ ಒಡೆದ ತಕ್ಷಣ ಅಲ್ಲು ಅರ್ಜುನ್ ಕ್ಷಮೆ ಕೇಳಿದರಂತೆ. ‘ಪರವಾಗಿಲ್ಲ’ ಎಂದರೂ ಕೇಳದೆ, ಹೊಸ ಕನ್ನಡಕ ಕೊಡಿಸಲು ಮುಂದಾದರಂತೆ. ಆಗ ಜೆನ್ನಿ, ‘ನಿಮ್ಮ ಪ್ರತಿ ಸಿನಿಮಾದಲ್ಲೂ ಒಂದು ಚಿಕ್ಕ ಪಾತ್ರ ಕೊಡಿ’ ಎಂದು ಕೇಳಿದರಂತೆ. ಅದಕ್ಕೆ ಅಲ್ಲು ಅರ್ಜುನ್ ‘ಖಂಡಿತ’ ಎಂದು ಮಾತು ಕೊಟ್ಟರಂತೆ.