ಸಾಂದರ್ಭಿಕ ಚಿತ್ರ ಬಲಚಿತ್ರದಲ್ಲಿ ಹುಲಿಯ ಕಳೇಬರ
ಚಾಮರಾಜನಗರ, ಅಕ್ಟೋಬರ್ 3: ಚಾಮರಾಜನಗರ ಜಿಲ್ಲೆಯ ಹನೂರು ಮಲೆ ಮಹದೇಶ್ವರ ವನ್ಯಧಾಮದಲ್ಲಿ (ಮಾಲಾಯ್ ಮಹಾದೇಶ್ವರ ವನ್ಯಜೀವಿ ಅಭಯಾರಣ್ಯ) 5 ಹುಲಿಗಳು (ಟೈಗರ್ಸ್) ಸಾವಿಗೀಡಾಗಿದ್ದ ಪ್ರಕರಣ ಸಂಚಲನ. ನಂತರ ನಂತರ ಹುಲಿಗಳ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಇಲಾಖೆ. ಆದರೆ, ಇದೀಗ ಮಾದಪ್ಪನ ಬೆಟ್ಟದ ಮತ್ತೆ ಬೇಟೆಗಾರರು ಸಕ್ರಿಯರಾಗಿರುವ. ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಹತ್ತಿರ ಮಣ್ಣಿನಲ್ಲಿ ಮರೆಮಾಡಿ ಇಡಲಾಗಿದ್ದ ಹುಲಿಯ ಅರ್ಧ ಕಳೇಬರ. ಹುಲಿಯ, ಭುಜ, ಮುಂಗಾಲುಗಳು ಲಭ್ಯವಾಗಿದೆ. ಉಳಿದ ನಾಪತ್ತೆಯಾಗಿದೆ. ಘಟನೆ ಘಟನೆ ಮಲೆಮಹದೇಶ್ವರ ಹನೂರು ಬಫರ್ ವಲಯ ವ್ಯಾಪ್ತಿಯಲ್ಲಿ.
ಸಂಬಂಧ ಸಂಬಂಧ ಪಿಸಿಸಿಎಫ್ ನೇತೃತ್ವದಲ್ಲಿ ನಡೆಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ. ತಂಡದ ತಂಡದ ಬಿಜ್ಜೂರು ಅಧಿಕಾರಿಗಳ 8 ದಿನಗಳಲ್ಲಿ ವರದಿ ಸಲ್ಲಿಸಿ, ಹುಲಿಯ ಹಂತಕರನ್ನು ಪತ್ತೆಮಾಡಲು ಮುಂದಾಗಬೇಕು ಸಚಿವ ಸಚಿವ.
ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಕಳ್ಳಬೇಟೆ ಬಗ್ಗೆ ಸ್ಥಳೀಯರು ಪರಿಸರ ಸಂರಕ್ಷಕರು ಆತಂಕ. ಪರಿಸರ ಇಲಾಖೆ ಮತ್ತು ಅಧಿಕಾರಿಗಳು ಘಟನಾ ಭೇಟಿ ನೀಡಿ ಪರಿಶೀಲನೆ.
ಅರಣ್ಯ ಅಧಿಕಾರಿಗಳು ಹೇಳಿದ್ದೇನು?
ಕಳೇಬರ ಕಳೇಬರ ಸಿಕ್ಕಿದ ಮಲೆ ವನ್ಯಜೀವಿ ವಿಭಾಗದ ಅಧಿಕಾರಿಗಳು ಪ್ರಕಟಣೆ ಬಿಡುಗಡೆ. ಗಸ್ತಿನಲ್ಲಿರುವ ಗಸ್ತಿನಲ್ಲಿರುವ ಗ್ರಾಮದ ಹತ್ತಿರ ಗುರುವಾರ (2 ನೇ ಅಕ್ಟೋಬರ್ 2025) ಸಂಜೆ ನಮ್ಮ ಗಸ್ತು ತಿರುಗುತ್ತಿದ್ದಾಗ ಸತ್ತ ಹುಲಿಯ ಕಳೇಬರವೊಂದು ಮಣ್ಣಿನಲ್ಲಿ. ಹುಲಿಯ, ಭುಜ ಮುಂದಿನ ಕಾಲುಗಳು ಉಳಿದ ಭಾಗಗಳು ಇನ್ನು. ಕಳೇಬರದ ಕಳೇಬರದ ಭಾಗದಲ್ಲಿ ಮತ್ತು ಹಲ್ಲುಗಳು, ಕಳೇಬರದ ಇನ್ನುಳಿದ ಭಾಗವನ್ನು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು.
ಇದನ್ನೂ ಓದಿ: ಕರ್ನಾಟಕದಲ್ಲಿ ಹುಲಿ ಅಪಾಯದಲ್ಲಿ: ಐದು ವರ್ಷಗಳಲ್ಲಿ 75 ವ್ಯಾಘ್ರಗಳ
ಇದನ್ನು ಕಳ್ಳ ಬೇಟೆಯ ಪರಿಗಣಿಸಿ ಮಾಡಲಾಗುತ್ತಿದೆ. ಸೀನ್ ಆಫ್ ಕೈಂ (ಸೊಕೊ), ಶ್ವಾನ ತನಿಖಾ ದಳ ಮತ್ತಿತರ ಅರಣ್ಯ ಇಲಾಖೆ ತಕ್ಷಣವೇ ತನಿಖೆ. ಕಾರಣ ಕಾರಣ ಮತ್ತು ಅದಷ್ಟು ಬೇಗೆ ಪತ್ತೆ. ನಡೆಯುತ್ತಿರುವುದರಿಂದ ನಡೆಯುತ್ತಿರುವುದರಿಂದ ಹೆಚ್ಚಿನ ನಂತರ ನೀಡಲಾಗುವುದು ಎಂದು ಇಲಾಖೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ