ಬೆಂಗಳೂರು, ಅಕ್ಟೋಬರ್ 05: ಅಗ್ರಹಾರ ಜೈಲಿನಲ್ಲಿ (ಪರಪ್ಪನ ಅಗ್ರಹರ ಜೈಲು) ಎಲ್ಲವೂ ಖುಲ್ಲ. ಹಿಂದೆ ಹಿಂದೆ ಅಗ್ರಹಾರ ಜೈಲಿನಲ್ಲಿ ದರ್ಶನ್ ಇದ್ದ ವೇಳೆ ಸಿಕ್ಕ ರಾಜಾತಿಥ್ಯಕ್ಕೆ ಸಂಬಂಧಿಸಿದಂತೆ ಕಟುವಾಗಿ ಟೀಕಿಸಿದ್ದ ಪ್ರಕರಣದ ಬೆನ್ನಲ್ಲೇ ಇದೀಗ ಇದೀಗ ಪ್ರಕರಣದ ಪ್ರಕರಣದ ಪ್ರಕರಣದ ಪ್ರಕರಣದ (ರೌಡಿ ಶೀಟರ್) ಹುಟ್ಟುಹಬ್ಬ ಆಚರಿಸಿಕೊಂಡಿರುವ ವಿಡಿಯೋ ಆಗಿದ್ದು, ಅಧಿಕಾರಿಗಳಿಗೆ ಸಂಕಷ್ಟ.
ದರ್ಶನ್ಗೆ ರಾಜಾತಿಥ್ಯ ಪ್ರಕರಣ ಸುಪ್ರೀಂಕೋರ್ಟ್ ಬೀಸಿದ ಬಳಿಕವೂ ಪರಪ್ಪನ ಅಗ್ರಹಾರ ಸಿಬ್ಬಂದಿ ಎಚ್ಚೆತ್ತುಕೊಂಡಂತೆ. ಏಕೆಂದರೆ ಪರಪ್ಪನ ಜೈಲಿನಲ್ಲಿ ರೌಡಿಶೀಟರ್ ಅಲಿಯಾಸ್ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಣೆ ಮಾಡಿರುವುದು, ಸಿಬ್ಬಂದಿಗಳಿಗೆ ಸಂಕಷ್ಟ.
ಇದನ್ನೂ: ಜೈಲಿನಲ್ಲೇ ವಸೂಲಿ! ಸಹ ಹಲ್ಲೆ: ನಾಲ್ವರು ಆರೋಪಿಗಳ ವಿರುದ್ದ ಕೋಕಾ ಕಾಯ್ದೆಯಡಿ ಎಫ್ಐಆರ್
ಘಟನೆ ಗಂಭೀರವಾಗಿ ಪರಿಗಣಿಸಿರುವ ಡಿಜಿಪಿ ಬಿ.ದಯಾನಂದ, ವಿಡಿಯೋ ಹೊರಗಡೆ ಬಂದಿದ್ದೇ ಜೈಲಾಧಿಕಾರಿ ಹಾಗೂ ಸಿಬ್ಬಂದಿಗೆ ಕ್ಲಾಸ್. ಕಳೆದ ಒಂದು ವಾರದ ಆಂತರಿಕ ಆದೇಶಿಸಿದ್ದಾರೆ. ತನಿಖೆ ನಡೆಸಿ ವರದಿಯನ್ನು ಜೈಲರ್ಗೆ ನೀಡಿದ್ದಾರೆ.
ಮಾಹಿತಿಯನ್ನು ಮಾಹಿತಿಯನ್ನು ದಯಾನಂದ ಹೇಳಿದ್ದಾರೆ ಎಂದು, ಜೈಲಿನ ಒಳಗಡೆ ಅಷ್ಟು ಬರ್ತಡೇ ಕೇಕ್ ಹೇಗೆ? ಜೈಲಿನ ಬೇಕರಿಯಲ್ಲೇ ಕೇಕ್ ಮಾಡಲಾಯ್ತಾ ಅಥವಾ ಹೊರಗಿನ ತರಿಸಲಾಗಿದೆಯಾ? ಒಂದು ವೇಳೆ ಜೈಲಿನ ತಯಾರು ಆಗಿದ್ರೆ ಮಾಡಿದವರು ಯಾರು? ಹೊರಗಡೆಯಿಂದ ಅಷ್ಟು ದೊಡ್ಡ ತಂದಿದರೆ ಒಳಗಡೆ ಬಿಟ್ಟವರು ಯಾರು? ಇನ್ನು ಬರ್ತಡೇ ವೇಳೆ ನೆರೆದಿದ್ದ ಖೈದಿಗಳ, ಬೇರೆ ಬ್ಯಾರಕ್ನಿಂದ ಹೇಗೆ ಆ ಬ್ಯಾರಕ್ಗೆ ಬ್ಯಾರಕ್ಗೆ? ಬರ್ತಡೇ ಆಚರಣೆ ದಿನ ಮಾಡಿದ ಬ್ಯಾರಕ್ ಭದ್ರತೆಗೆ ಇದ್ದ ಇದ್ದ ಸಿಬ್ಬಂದಿ? ಅಂದು ಇದ್ದ ಅಧಿಕಾರಿಗಳು? ಜೊತೆಗೆ ಜೈಲಿನ ಒಳಗಡೆಯಿಂದ ಅಪ್ ಆಗಿದೆ. ಹಾಗಿದರೆ ಇಷ್ಟೆಲ್ಲಾ ಭದ್ರತೆ ಹೇಗೆ ಮೊಬೈಲ್ ಖೈದಿಗಳ ಕೈಗೆ? ಹಲವು ಹಲವು ಪ್ರಶ್ನೆಗಳಿಗೆ ದಾಖಲೆ ಸಮೇತ ಉತ್ತರ ಸೂಚನೆ.
ಡಿಜಿಪಿ ಬಿ.ದಯಾನಂದ
ಈ ಕುರಿತಾಗಿ ಡಿಜಿಪಿ.ದಯಾನಂದ ಪ್ರತಿಕ್ರಿಯಿಸಿದ್ದು, ಪರಪ್ಪನ ಅಗ್ರಹಾರ ಜೈಲಿನ ಘಟನೆ ಬರ್ತ್ ಡೇ ವಿಡಿಯೋ ಬಗ್ಗೆ ಮಾಹಿತಿ. ಪ್ರಕರಣದ ಕುರಿತು ಆಂತರಿಕ ಆದೇಶಿಸಿದ್ದು, ವರದಿ ಬಳಿಕ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಲಾಗುವುದು.
ಇದನ್ನೂ: ಅಗ್ರಹಾರ ಅಗ್ರಹಾರ ಪ್ರಕರಣ: ತನಿಖೆ ವೇಳೆ ಬಯಲಾಯ್ತು ಜೈಲೊಳಗಿನ ಮತ್ತಷ್ಟು, ಶೀಘ್ರದಲ್ಲೇ ಚಾರ್ಜ್ಶೀಟ್ ಸಲ್ಲಿಕೆ
ತನಿಖೆ ತನಿಖೆ ಸುಸ್ತಾದ ಅಧಿಕಾರಿ ಹಾಗೂ, ರೌಡಿಶೀಟರ್ ಬರ್ತ್ ಡೇ ಸೆಲೆಬ್ರೇಷನ್ ಯಾರಿಗೆಲ್ಲಾ ಸುತ್ತಿಕೊಳ್ಳುತ್ತೆ ಅನ್ನೋ ಆತಂಕ. ಜೈಲಿನ ಅಧಿಕಾರಿಗಳಿಗೆ ಸಂಕಷ್ಟ ಸಾಧ್ಯತೆ ಇದ್ದು, ತನಿಖಾ ವರದಿ ಬಳಿಕ ಅಧಿಕಾರಿ, ಸಿಬ್ಬಂದಿ ಸಸ್ಪೆಂಡ್ ಆಗುವ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – ರಾತ್ರಿ 8:45, ಸೂರ್ಯ, 5 ಅಕ್ಟೋಬರ್ 25