ದಾವಣಗೆರೆ, ಅಕ್ಟೋಬರ್ 08: ಬಾಯ್ಲರ್ ಸ್ಫೋಟಗೊಂಡು (ಬಾಯ್ಲರ್ ಸ್ಫೋಟ)
11 ಬಾಲಕಿ ಸಾವನ್ನಪ್ಪಿದ್ದು (ಸಾವು)ಮೂವರಿಗೆ ಗಂಭೀರ ಗಾಯಗಳಾಗಿರುವಂತಹ ಜಿಲ್ಲೆಯ ಹೊನ್ನಾಳಿ ಪಟ್ಟಣದ ದುರ್ಗಿಗುಡಿ. ಬಾಯ್ಲರ್ ಪಕ್ಕದಲ್ಲೇ ಸ್ವೀಕೃತಿ ಮೃತ. ಹೊನ್ನಾಳಿ ಪೊಲೀಸ್ ಪ್ರಕರಣ.
ನಡೆದದ್ದೇನು?
ಬೆಳಗ್ಗೆ ಬಾಯ್ಲರ್ ಮಾಡಿದಾಗ. ಈ ವೇಳೆ ಬಾಯ್ಲರ್ ಬಾಲಕಿ ಇದ್ದಳು. ಹೀಗಾಗಿ ಸ್ಟೋಟದ ಸ್ವೀಕೃತಿ ಸ್ಥಳದಲ್ಲೇ. ಬಾಯಿ, ಹೂವಾ ನಾಯ್ಕ್ ಮತ್ತು ಬಾಯಿಗೆ ಗಂಭೀರ ಗಾಯಗಳಾಗಿದ್ದು, ಸಾವು, ಬದುಕಿನ ಮಧ್ಯೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ದಾಖಲಿಸಲಾಗಿದೆ.
ಸಿಡಿಲು ಸೀಮೆಹಸು ಸಾವು
ಸಿಡಿಲು ಬಡಿದು ಸೀಮೆ ಸಾವನ್ನಪ್ಪಿರುವಂತಹ ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ಗಾಜಲಬಾವಿ ಗ್ರಾಮದಲ್ಲಿ. ಗ್ರಾಮದ ಶ್ರೀನಿವಾಸ್ ಎಂಬುವರಿಗೆ ಸೀಮೆ ಹಸುವನ್ನು ಮರದ ಕೆಳಗೆ ಹಸು.
ಇದನ್ನೂ: ಚಿನ್ನಯ್ಯನಪಾಳ್ಯ ಸ್ಫೋಟ: ಭಯಾನಕ ದೃಶ್ಯದ ವಿಡಿಯೋ ವಿಡಿಯೋ ಇಲ್ಲಿದೆ
ಸುಮಾರು 1 ಲಕ್ಷ ರೂ ಬೆಲೆ ಬಾಳುವ ಹಸು, ಪ್ರತಿನಿತ್ಯ 8 ರಿಂದ 10 ಲೀಟರ್. ಮುಳಬಾಗಲು ಗ್ರಾಮಾಂತರ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದೆ.
ಸರಕು ಸಾಗಣೆ ಇಂಜಿನ್ನಲ್ಲಿ ಕಾಣಿಸಿಕೊಂಡ ಬೆಂಕಿ
ಸಾಗಣೆ ಸಾಗಣೆ ರೈಲಿನ ಬೆಂಕಿ ಘಟನೆ ಧಾರವಾಡ ಹೊರವಲಯದ ಗೇಟ್ ಬಳಿ. ಗೋವಾ ಕಡೆಯಿಂದ ಗೂಡ್ಸ್ ರೈಲು. ಮಾರ್ಗಮಧ್ಯೆ. ಈ ವೇಳೆ ಗೂಡ್ಸ್ ಎಂಜಿನ್ನಲ್ಲಿ ಕಾಣಿಕೊಂಡಿತ್ತು.
ಇದನ್ನೂ: ಬೆಂಗಳೂರು: ವಿಲ್ಸನ್ ಗಾರ್ಡನ್ ನಿಗೂಢ ಕಾರಣ ಪತ್ತೆ ಪತ್ತೆ
ಸುಮಾರು 1 ಗಂಟೆ ಕಾಲ ರಸ್ತೆಯ ರೈಲ್ವೆ ಗೇಟ್ ಬಳಿ ರೈಲು. ಮತ್ತೊಂದು ಇಂಜಿನ್ ಅಳವಡಿಸಿ ರೈಲು ಮಾಡಿದೆರು. ಧಾರವಾಡ ಉಪನಗರ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದೆ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – 6:03 PM, ಬುಧ, 8 ಅಕ್ಟೋಬರ್ 25