ಚಿಕ್ಕಬಳ್ಳಾಪುರ, (ಅಕ್ಟೋಬರ್ 10): ಯುವಕನೋರ್ವ ತನ್ನ ಅಪ್ರಾಪ್ತೆ ವೇಲ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಘಟನೆ ಚಿಕ್ಕಬಳ್ಳಾಪುರ (ಚಿಕಾಬಲ್ಲಪುರ) ತಾಲೂಕಿನ ಬಾಲಕುಂಟಹಳ್ಳಿ ಬಳಿ. ಬಾಲಕುಂಟಹಳ್ಳಿಯ ನಿವಾಸಿ ಚಿರುತ್ (18) ಆತ್ಮಹತ್ಯೆಗೆ ಶರಣಾದ. ಆದ್ರೆ, ಸಾಯುವ ಮುನ್ನ ಯು ಚಿನ್ನ ಹುಡುಗಿ ಹುಡುಗಿ ಜೊತೆಗಿನ ಪೋಟೋವನ್ನ ಜಾಲತಾಣದಲ್ಲಿ ಪೋಸ್ಟ್ ಆಕೆಯ ವೇಲ್ ನಿಂದಲೇ ನೇಣು ನೇಣು ಆತ್ಮಹತ್ಯೆ ಆತ್ಮಹತ್ಯೆ. ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ವೈಫಲ್ಯದಿಂದಲೇ ಚಿರುತ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ,
ಊರಲ್ಲೇ ಊರಲ್ಲೇ ಕೂಲಿ ಮಾಡಿಕೊಂಡಿದ್ದ ಚಿರುತ್ ಕುಮಾರ್ ಇದ್ದಕ್ಕಿದ್ದಂತೆ ಜಕ್ಕಲಮಡುಗು ಜಲಾಶಯದ ಇರುವ ಜಮೀನು ಇದ್ದ ಹೊಂಗೆ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ. ಅಸಲಿಗೆ ಚಿರುತ್ ಅದ್ಯಾಕೆ ಆತ್ಮಹತ್ಯೆ. ಆತನಿಗೆ ಏನಾಗಿತ್ತು ಮಾತ್ರ ಯಾರಿಗೂ. ಆದ್ರೆ ಆತನ ಮೊಬೈಲ್ ಹಾಗೂ ಜಾಲತಾಣದ ಅಕೌಂಟ್ ನಲ್ಲಿ ತನ್ನ ಸಾವಿನ ಸುಳಿವು. ಅಪ್ರಾಪ್ತೆಯ ಜೊತೆ ಇರೊ- ಪ್ರೇಮದ ಪೋಟೊಗಳನ್ನು ಶೇರ್ ಮಾಡಿದ್ದು, ಮಿಸ್ ಚಿನ್ನಾ ಚಿನ್ನಾ. ಹೀಗಾಗಿ ಪ್ರೇಮ ಪ್ರಾಣ ಕಳೆದುಕೊಂಡಿದ್ದಾನೆ.
ಓದಿ ಓದಿ: 3 ಮಕ್ಕಳಿದ್ದರೂ ಪ್ರಿಯಕರನ ಲಾಡ್ಜ್ಗೆ ಬಂದು ಹೆಣವಾದಳು: ಬೆಂಕಿ ದುರಂತಕ್ಕೆ ಕಾರಣ ಕಾರಣ ಬಯಲು
ಈ ಈ ಹಿಂದೆಯೂ ಬಾರಿ ಜಾಲತಾಣಗಳಲ್ಲಿ ಸಾಯುವುದಾಗಿ ಚಿರುತ್ ಕುಮಾರ್ ಪೋಸ್ಟ್. ಸ್ನೇಹಿತರೇ ಸ್ನೇಹಿತರೇ ಹೋಗಿ ಬುದ್ದಿ ಮಾತು ಹೇಳಿ ಕರೆದುಕೊಂಡು. ಆದ್ರೆ ಈಗ ಮೂರನೇ ಚಿರುತ್ ಪ್ರಾಣ ಪಕ್ಷಿ, ಪೋಷಕರಿಗೆ. ಇನ್ನು ಈ ಬಗ್ಗೆ ಗ್ರಾಮಾಂತರ ಠಾಣೆ ದೂರು ದಾಖಲಿಸಿಕೊಂಡು ತನಿಖೆ.