ಬೆಂಗಳೂರು, ಅಕ್ಟೋಬರ್ 11: ದಿನಗಳಿಂದ ಬೆಂಗಳೂರಿನಲ್ಲಿ (ಬೆಂಗಳೂರು) ರಾತ್ರಿ ಮಳೆ. ಶುಕ್ರವಾರ ರಾತ್ರಿಯೂ ಬೆಂಗಳೂರಿನಲ್ಲಿ ಸಹಿತ ಮಳೆಯಾಗಿದೆ. ರಾತ್ರಿ 10 ಗಂಟೆಗೆ ಶುರುವಾಗಿ 12 ಗಂಟೆಯವರೆಗೂ ಮಳೆ ನಂತರ ಕೆಲಕಾಲ ಬಿಡುವು. ಬಳಿಕ ರಾತ್ರಿ 2 ಗಂಟೆಯಿಂದ ನಸುಕಿನ ವರೆಗೂ. ನಗರದ ರಸ್ತೆಗಳು, ತಗ್ಗುಪ್ರದೇಶಗಳು ಜಲಾವೃತವಾಗಿ ಪರದಾಡಿದ್ದಾರೆ.
ಕೆಆರ್ ಮಾರ್ಕೆಟ್ ವಾಹನ ಸವಾರರ ಪರದಾಟ
ಮಳೆಯಿಂದಾಗಿ ಮಳೆಯಿಂದಾಗಿ ಬೆಂಗಳೂರು ಕೆಆರ್ ಮಾರ್ಕೆಟ್ನ ರಸ್ತೆ. ಹಳ್ಳಗಳಲ್ಲಿ ಮೊಣಕಾಲುದ್ದ ನೀರು ವಾಹನಗಳ ಅಡಚಣೆಯಾಯಿತು.
ಬೆಂಗಳೂರು ಮಳೆ: ಎಲ್ಲೆಲ್ಲಿ?

ಮಳೆಯಿಂದಾಗಿ ರಿಚ್ಮಂಡ್ ನದಿಯಂತೆ. ರಸ್ತೆಯಲ್ಲಿ 2 ಅಡಿ ನೀರು ತುಂಬಿಕೊಂಡು ಸವಾರರು. ಶಾಂತಿನಗರದ ರಿಚ್ಮಂಡ್ಟೌನ್ನಲ್ಲೂ ರಸ್ತೆ ಸಂಪೂರ್ಣ. ವಿಕ್ಟೋರಿಯಾ ರಸ್ತೆಯಲ್ಲಿ ತುಂಬಿಕೊಂಡು ಸಂಚಾರಕ್ಕೆ. ಹೆಚ್ಎಎಲ್ನ ರಸ್ತೆಯ ವಿಕ್ಟೋರಿಯಾ ಮಳೆಯಿಂದ ಸೃಷ್ಟಿಯಾಗಿತ್ತು. ತುಂಬ ತುಂಬ ನೀರು ವಾಹನಗಳು ಚಲಿಸಲಾಗದೆ ಕೆಟ್ಟು ದೃಶ್ಯ.
ಕೆಆರ್ ಪುರಂ ಲೇಔಟ್ ಸಂಪೂರ್ಣ ಜಲಾವೃತ
ಕೆಆರ್ ಕೆಆರ್ ಪುರಂನ ಲೇಔಟ್ನಲ್ಲಿ ಇಡೀ ಏರಿಯಾದ ನೀರು. ಮನೆಯ ಜಲಾವೃತಗೊಂಡಿವೆ. ರಾಜಕಾಲುವೆ ಸರಿಯಾಗಿ ನಿರ್ವಹಣೆ ಕಾರಣ ಸುರಿದ ಮಳೆಯಿಂದ ಭೀಮಯ್ಯ ಲೇಔಟ್ನ ಬಹುತೇಕ ರಸ್ತೆಗಳು. ಮನೆಗಳ ಮನೆಗಳ ಸಂಪ್ಗಳಿಗೆ ನೀರು ನುಗ್ಗಿ ನಿವಾಸಿಗಳು ರಾತ್ರಿಯಿಡೀ.
ಎಲೆಕ್ಟ್ರಾನಿಕ್ಸಿಟಿಯ ರಸ್ತೆ ಮುಳುಗಡೆ
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ಮಳೆಯಿಂದಾಗಿ ಮುಳುಗಡೆಯಾಯಿತು. ಚರಂಡಿ ನೀರು ಮೇಲೆ ಉಕ್ಕಿ. ರಸ್ತೆಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ಚಾಲಕರು ಎದ್ದುಬಿದ್ದು ಸವಾರಿ ಮಾಡುವಂತಾಯಿತು
ವರ್ತೂರು ಬಳಗೆರೆ ರಸ್ತೆ ಜಲಾವೃತ
ವರ್ತೂರು ಬಳಿಯ ಬಳಗೆರೆ ಇತ್ತೀಚಿಗಷ್ಟೇ ಸಿದ್ದರಾಮಯ್ಯ ಖುದ್ದು ಭೇಟಿ ನೀಡಿ ಗುಂಡಿಗಳ ಅವ್ಯವಸ್ಥೆ. ಆದರೆ ಬಂದುಹೋದರೂ. ಶುಕ್ರವಾರ ರಾತ್ರಿ ಸುರಿದ ಬಳಗೆರೆ ಜಲಾವೃತವಾಯಿತು.
ಓದಿ ಓದಿ: ನಾಳೆಯ ಹವಾಮಾನ: ರಾಜ್ಯದ 3 ಜಿಲ್ಲೆಗಳಲ್ಲಿ ಆರೆಂಜ್, ಬೆಂಗಳೂರಲ್ಲೂ ಬೆಂಗಳೂರಲ್ಲೂ
ಇನ್ನು ಹುಸ್ಕೂರು, ಸರ್ಜಾಪುರ ರಸ್ತೆಯ ರೋಡ್ ಕೂಡ ಸಂಪೂರ್ಣ ನೀರಿನಿಂದ ಆವೃತವಾಗಿ ವಾಹನ ಚಾಲಕರು. ವರ್ತೂರಿನ ಸಿದ್ದಾಪುರದಲ್ಲೂ ಮಳೆ ತಾಪತ್ರಯಗಳನ್ನು. ರಸ್ತೆಯಲ್ಲಿ ನೀರು ತುಂಬಿಕೊಂಡು ಚಲಿಸದ ಸೃಷ್ಟಿಯಾಗಿತ್ತು. ಟ್ರಾಫಿಕ್ ಜಾಮ್ ಸವಾರರು.
ಮಾನ್ಯತಾ ಮಳೆ ಸಂಕಷ್ಟ
ಈ ಈ ಬಾರಿಯೂ ಟೆಕ್ಪಾರ್ಕ್ನ ರಸ್ತೆ ಮಳೆಗೆ. ಮತ್ತೊಂದೆಡೆ ನಾಗರಬಾವಿಯಲ್ಲಿ ಭಾರಿ ಮರವೊಂದು ರಸ್ತೆ ಮಧ್ಯೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ.
ಬೆಂಗಳೂರಿನಲ್ಲಿ ಅಕ್ಟೋಬರ್ 13 ರ ವರೆಗೆ ಯೆಲ್ಲೋ
ಬೆಂಗಳೂರಿನಲ್ಲಿ ಇನ್ನೂ ಮೂರ್ನಾಲ್ಕು ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ. ಅಕ್ಟೋಬರ್ 13 ರ ವರೆಗೂ ಅಲರ್ಟ್. ಹೀಗಾಗಿ ರಾಜಧಾನಿಗೆ ಇನ್ನು ಜಲಕಂಟಕ ಕಾದುನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ