ಬೆಳಗಾವಿ, ಅಕ್ಟೋಬರ್ 11: ಬೆಳಗಾವಿ ಜಿಲ್ಲೆಯಲ್ಲಿ ಪ್ರತಿಷ್ಠೆಯ ಮಾರ್ಪಟ್ಟಿರುವ ಡಿಸಿಸಿ ಬ್ಯಾಂಕ್ ಚುನಾವಣೆಗೆ (ಬಿಡಿಸಿಸಿ ಬ್ಯಾಂಕ್ ಚುನಾವಣೆ) ಇಂದು ನಾಮ ಸಲ್ಲಿಕೆ. ನಿರ್ದೇಶಕ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಕಣದಲ್ಲಿ ಘಟಾನುಘಟಿ ಅಖಾಡಕ್ಕೆ. ಅಲ್ಲದೆ ಅಲ್ಲದೆ ಜಾರಕಿಹೊಳಿ ಇಬ್ಬರು ಕುಡಿಗಳು ಚುನಾವಣಾ ಎಂಟ್ರಿ. ಆರಂಭದ ಜಾರಕಿಹೊಳಿ ಬ್ರದರ್ಸ್ (ಜರಾಕಿಹೋಲಿ ಸಹೋದರರು) ಪೆನಲ್ ಸಾಧಿಸಿದೆ. ಕತ್ತಿ ಕತ್ತಿ ಮತ್ತು ಪ್ಲ್ಯಾನ್ ಏನು ಅನ್ನೋದು ಸಸ್ಪೆನ್ಸ್.
ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಜಿದ್ದಾ ಕಾರಣವಾಗಿರುವ ಬ್ಯಾಂಕ್ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಕೆ. ಬ್ಯಾಂಕ್ನ ಬ್ಯಾಂಕ್ನ ಹದಿನಾರು ಸ್ಥಾನಕ್ಕೆ ಚುನಾವಣೆ. ಅ .19 ರಂದು. ಇನ್ನೂ ಈ ವರೆಗೂ 64 ನಾಮ. ಪೈಕಿ ಪೈಕಿ ತಾಲೂಕಿನಲ್ಲಿ ಯಾವುದೇ ಸಲ್ಲಿಕೆಯಾಗದ ಹಿನ್ನೆಲೆ ಅವಿರೋಧವಾಗಿ ಆಯ್ಕೆಯಾಗಿದ್ದು ಆರಂಭದಲ್ಲೇ ಜಾರಕಿಹೊಳಿ ಪೆನಲ್ ಮೇಲುಗೈ.
ಇದನ್ನೂ: ಮತ್ತೆ ರಾಜ್ಯ ಸಂಚಲನ ಮೂಡಿಸಿದ ಬೆಳಗಾವಿ ಬ್ಯಾಂಕ್ ಬ್ಯಾಂಕ್ ಎಲೆಕ್ಷನ್: ಘಟಾನುಘಟಿಗಳು ಕಣಕ್ಕೆ
ಭವಿಷ್ಯ ಭವಿಷ್ಯ ನಿರ್ಧಾರ ಚುನಾವಣೆಗೆ ಘಟಾನುಘಟಿ ನಾಯಕರೇ ಸ್ಪರ್ಧೆ. ಹಾಲಿ ಮಾಜಿ ಶಾಸಕರು ಮಾಜಿ ಸಂಸದರು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ. ಈಗಾಗಲೇ ಈಗಾಗಲೇ ಬ್ರದರ್ಸ್ 13 ಜನರ ಒಂದು ಪೆನಲ್ ರೆಡಿ ನಾಮಪತ್ರ ಸಲ್ಲಿಕೆ. ಅಥಣಿ, ಕಾಗವಾಡ ಮತ್ತು ತಾಲೂಕಿನಲ್ಲಿ ಯಾವುದೇ ಅಭ್ಯರ್ಥಿಗಳನ್ನ ಕಣಕ್ಕಿಳಿಸದೇ ಇನ್ನೂಳಿದ ಕಡೆಗಳಲ್ಲಿ.
ರಮೇಶ್ ರಮೇಶ್ ಕತ್ತಿ ಲಕ್ಷ್ಮಣ ಸವದಿ ಇನ್ನೂ ನಿಗೂಢವಾಗಿದ್ದು, ಜಾರಕಿಹೊಳಿ ಸಹೋದರರಿಗೆ ಶಾಕ್ ಕೊಡಲು ಮಾಸ್ಟರ್. ಸದ್ಯ ಆರಂಭಿಕ ಹಂತದಲ್ಲಿ ಬ್ರದರ್ಸ್ ಮೇಲುಗೈ, ಆರು ತಾಲೂಕಿನ ಪೈಕಿ ಜಾರಕಿಹೊಳಿ ಬ್ರದರ್ಸ್ ಪೆನಲ್ನವರು.
ಯಾವ ಯಾರು?
,
ಇಂದು ಮಧ್ಯಾಹ್ನ ಗಂಟೆವರೆಗೂ ಯಾವುದೇ ನಾಮಪತ್ರ.
ಒಂದು ಒಂದು ಜಾರಕಿಹೊಳಿ ಬ್ರದರ್ಸ್ ಹಂತದಲ್ಲಿ ಮೇಲುಗೈ ಸಾಧಿಸಿದರೂ ಅದಕ್ಕೆ ಠಕ್ಕರ್ ಕೊಡಲು ಸವದಿ ಹಾಗೂ ರಮೇಶ್ ಕತ್ತಿ ಪ್ಲ್ಯಾನ್ ಪ್ಲ್ಯಾನ್. .
ಜಾರಕಿಹೊಳಿ ಮನೆತನದ ಎರಡನೇ ರಾಜಕೀಯ ರಂಗಕ್ಕೆ ಎಂಟ್ರಿ
ಇನ್ನೊಂದು ಕಡೆ ಮೊದಲ ಅಣ್ತಮ್ಮಂದಿರು ಸ್ಪರ್ಧೆ.
ಶಾಸಕ ಜಾರಕಿಹೊಳಿ ಹೇಳಿದ್ದಿಷ್ಟು
ಕುರಿತು ಕುರಿತು ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ತಾವು ಎಳೆದುಕೊಂಡು ಹೋಗುತ್ತಿರು ಮಕ್ಕಳು. ಜನರ ಸೇವೆ ಮಾಡಬೇಕೆನ್ನುವ ಚುನಾವಣೆಗೆ ಹೇಳಿದ್ದಾರೆ. ತಾನು ತಾನು ಬ್ಯಾಂಕ್ ಚುನಾವಣೆಗೆ ಮಾಡಲ್ಲ ಅಂತಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ. ಸಂಘಗಳ ಸಂಘಗಳ ಕ್ಷೇತ್ರಕ್ಕೆ ಮಾಡಿದ್ದು, ಜಾರಕಿಹೊಳಿ ಸಹೋದರರ ಮತ್ತೊಂದು ದಾಳ ಅಂತಾ ಬಾಲಚಂದ್ರ ಜಾರಕಿಹೊಳಿ ರಾಜಕಾರಣದಲ್ಲಿ ಎಲ್ಲವೂ ಮಾಡಬೇಕು ಅಂತಾ.
ಇದನ್ನೂ: ಡಿಸಿಸಿ ಡಿಸಿಸಿ ಚುನಾವಣೆ: ರಾಜಾರೋಷವಾಗಿ ಲಾಂಗು, ಮಚ್ಚು ಹಿಡಿದು ಪುಢಾರಿಗಳು, ವಿಡಿಯೋ ವಿಡಿಯೋ
ಒಟ್ಟಿನಲ್ಲಿ ಸಾಕಷ್ಟು ಕಾರಣವಾಗಿರುವ ಡಿಸಿಸಿ. ಇತ್ತ ಜಾರಕಿಹೊಳಿ ಬ್ರದರ್ಸ್ ಬ್ಯಾಂಕ್ ತಮ್ಮ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – 10:05 PM, ಶನಿ, 11 ಅಕ್ಟೋಬರ್ 25