ಬೆಂಗಳೂರು, ಅಕ್ಟೋಬರ್ 14: ಕರ್ನಾಟಕದ (ಕರ್ನಾಟಕ) ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಣ ಇಲಾಖೆ ಪ್ರಕಾರ ಬರೋಬ್ಬರಿ 61,525 ಶಿಕ್ಷಕರ ಹುದ್ದೆಗಳು. ರಾಜ್ಯ ರಾಜ್ಯ ಅನುದಾನಿತ ಶಾಲೆಗಳಿಗೆ 6,000 ಅತಿಥಿ, ಸರ್ಕಾರಿ ಶಾಲೆಗಳಿಗೆ 12,000 ಶಿಕ್ಷಕರು ಸೇರಿದಂತೆ 18,000 ಶಿಕ್ಷಕರ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಿದೆ ಎಂದು ಇತ್ತೀಚೆಗೆ ಮಧು ಬಂಗಾರಪ್ಪ ಬಂಗಾರಪ್ಪ ಸುಳಿವು. ಸರ್ಕಾರಿ ಸರ್ಕಾರಿ ಖಾಯಂ ಶಿಕ್ಷಕರ ಪ್ರಕ್ರಿಯೆ ವಿಳಂಬ ಮಾಡುತ್ತಿರುವ ಸರ್ಕಾರದ ನಡೆ ವಿಧ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಬೇಸರ.
ಐದು ಸಾವಿರಕ್ಕೂ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕ!
ಭಾಗದ ಭಾಗದ ಪ್ರಾಥಮಿಕ ಒಬ್ಬರೇ ಇರುವುದರಿಂದ ಬುನಾದಿ ಹಂತದ ಕಲಿಕೆಯಲ್ಲಿಯೂ ಮಕ್ಕಳು. 5,539 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಿದ್ದಾರೆ. ಶಾಲೆಗಳಿಗೆ ಶಾಲೆಗಳಿಗೆ ಪೈಪೋಟಿ ಸರ್ಕಾರಿ ಶಾಲೆಗಳ ಫಲಿತಾಂಶ. ಮಧ್ಯೆ ಮಧ್ಯೆ ಅತಿಥಿ ಮೇಲೆ ವಿಧ್ಯಾರ್ಥಿಗಳು ಅವಲಂಬನೆ ಅನಿವಾರ್ಯತೆ. ಅತಿಥಿ ಅತಿಥಿ ಶಿಕ್ಷಕರೂ ಗೌರವಧನ ಪಡೆದು ಕೆಲಸ. ಈ ವಿಚಾರವಾಗಿ ವಿಧ್ಯಾರ್ಥಿ ಅಸಮಾಧಾನ ಹೊರಹಾಕಿದ್ದು, ಸರ್ಕಾರ ಅತಿಥಿ ಶಿಕ್ಷಕರ ನೇಮಕಾತಿ ಖಾಯಂ ಶಿಕ್ಷಕರ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು.
ಇದನ್ನೂ ಓದಿ: sslc ವಿದ್ಯಾರ್ಥಿಗಳಿಗೆ ಕೊಟ್ಟ ಕೊಟ್ಟ ಸರ್ಕಾರ ಸರ್ಕಾರ: ಪರೀಕ್ಷಾ ಹೆಚ್ಚಳವಾಗಿದ್ದು ಎಷ್ಟು ಗೊತ್ತಾ?
ಒಂದೆಡೆ, ಶಿಕ್ಷಣಕ್ಕಾಗಿ ಸಾವಿರಾರು ಕೋಟಿ ಬಜೆಟ್ನಲ್ಲಿ ಮೀಸಲಿಡುವ ಸರ್ಕಾರ, ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಮಾತ್ರ ನೀತಿ. ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಗುರಿ ಸರ್ಕಾರ ಬೋಧಕ ಸಿಬ್ಬಂದಿ ಕೊರತೆ ನೀಗಿಸುವ ಕೆಲಸಕ್ಕೆ. ಕೊನೆಗೂ ಕೊನೆಗೂ 18 ಸಾವಿರ ಶಿಕ್ಷಕರ ನೇಮಕಾತಿ ಭರವಸೆ ನೀಡಿದ್ದು, ಆದಷ್ಟು ಬೇಗ ಅದು ಬರಲಿ ಎಂದು ವಿದ್ಯಾರ್ಥಿ, ಪೋಷಕರು.
ವರದಿ: ಲಕ್ಷ್ಮಿ, ಟಿವಿ 9 ಬೆಂಗಳೂರು
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್