ಕಾಂಗ್ರೆಸ್ ಮಾಜಿ ಶಾಸಕ ಭಂಡಾರಿ ಪುತ್ರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ
ಉಡುಪಿ, ಅಕ್ಟೋಬರ್ 14: ಉಡುಪಿ ಜಿಲ್ಲೆಯ ಬ್ರಹ್ಮಾವರ ಬಾರ್ಕೂರಿನಲ್ಲಿ ಕಾಂಗ್ರೆಸ್ನ ಮಾಜಿ ಶಾಸಕ (ಕಾಂಗ್ರೆಸ್ ಶಾಸಕ) ಭಂಡಾರಿ ಭಂಡಾರಿ ಪುತ್ರ ಭಂಡಾರಿ ರೈಲಿಗೆ ತಲೆಕೊಟ್ಟು ಪ್ರಾಣ. ಘಟನೆ ಸಂಬಂಧ ಠಾಣೆಯಲ್ಲಿ ಪ್ರಕರಣ.
ಮಾಜಿ ಮಾಜಿ ಶಾಸಕ ದಿ ಗೋಪಾಲ್ ಭಂಡಾರಿ ಅವರು 1999-2004 ಮತ್ತು 2008-2013 ರಲ್ಲಿ ಕ್ಷೇತ್ರದಲ್ಲಿ ಸೇವೆ. ಇದೀಗ ಅವರ ದಾರುಣವಾಗಿ. ಮೃತ ಸುದೀಪ್ ಭಂಡಾರಿ ವೈನ್ ನಡೆಸುತ್ತಿದ್ದರು. ಮೃತರಿಗೆ, ಒಬ್ಬ ಸಹೋದರ ಮತ್ತು ಒಬ್ಬ, ಪತ್ನಿ, ಇಬ್ಬರು ಮಕ್ಕಳಿದ್ದರು.
ಸಾವಿಗೆ ಸಮಸ್ಯೆ ಕಾರಣವಿರಬಹುದೆಂಬ ಶಂಕೆ
ಅವರ ಸಾವಿಗೆ ನಿರ್ದಿಷ್ಟ ಇನ್ನೂ ಬಂದಿಲ್ಲ. ಆರ್ಥಿಕ ಆರ್ಥಿಕ ಮುಗ್ಗಟ್ಟಿನಿಂದ ಮಾಡಿಕೊಂಡಿರುವ ಸಾಧ್ಯತೆ ಇದೆ ಶಂಕೆ. ಈ ಘಟನೆ ಹಿನ್ನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ, ತನಿಖೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಇಲ್ಲಿ ಮಾಡಿ.