ಕಲ್ಯಾಣ ಕರ್ನಾಟಕಕ್ಕೆ ನೀಡಲಿರುವ ನಿರ್ಮಲಾ ಸೀತಾರಾಮನ್
ಬೆಂಗಳೂರು,14: ಕೇಂದ್ರ ನಿರ್ಮಲಾ ಸೀತಾರಾಮನ್ (ನಿರ್ಮಲಾ ಸೀತಾರಾಮನ್) ನಾಳೆ ಕಲ್ಯಾಣ ಭೇಟಿ ನೀಡಲಿದ್ದಾರೆ. ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಕರ್ನಾಟಕದಲ್ಲಿ ಸ್ಥಾಪಿಸಲಾಗಿರುವ ಕೃಷಿ ಮೌಲ್ಯವರ್ಧನೆ ಘಟಕಗಳು, ರೈತರ ತರಬೇತಿ ಕೇಂದ್ರ ಕಾಮನ್ ಫೆಸಿಲಿಟಿ ಸೆಂಟರ್ ಗಳಿಗೆ ಭೇಟಿ ನೀಡಿ, ಘಟಕಗಳ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಕರ್ನಾಟಕದ ಅಂತೂ ತೀರಿಸುತ್ತಿಲ್ಲ, ಋಣ ತೀರಿಸಲಿ ಎಂದು ಹೇಳಿದ್ದಾರೆ.
ಸಚಿವೆ ನಿರ್ಮಲಾರ ಟ್ವೀಟ್ನಲ್ಲೇನಿದೆ?
ನಾಳೆಯಿಂದ ಕಲ್ಯಾಣ ಪ್ರದೇಶದ ಪ್ರವಾಸಕ್ಕೆ ಹೊರಡುತ್ತಿದ್ದೇನೆ ಎಂದು ಟ್ವೀಟ್ ಮಾಡಿರುವ ಅವರು, ಅಲ್ಲಿ ಕೃಷಿ ಮೌಲ್ಯವರ್ಧನೆ ಘಟಕಗಳನ್ನು ಸ್ಥಾಪಿಸಲಾಗಿದ್ದು,ರೈತರ ರೈತರ ತರಬೇತಿ ಮತ್ತು ಫೆಸಿಲಿಟಿ ಸೆಂಟರ್ ಗಳನ್ನು ಭೇಟಿಯಾಗಿ ಅವುಗಳ ಉತ್ಪಾದನಾ ಚಟುವಟಿಕೆಗಳನ್ನು. ನನ್ನ ಸಂಸದರ ಪ್ರದೇಶ ಅಭಿವೃದ್ಧಿ ನಿಧಿ (Mplads) ಬಳಸಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ತಲಾ ಒಂದು ಘಟಕವನ್ನು ಸ್ಥಾಪಿಸಲಾಗಿದೆ.
ಈ ಪ್ರವಾಸದ ಸಮಯದಲ್ಲಿ, ಬಳ್ಳಾರಿ, ಕೊಪ್ಪಳ ಮತ್ತು ಜಿಲ್ಲೆಗಳಲ್ಲಿ ಘಟಕಗಳ ಉದ್ಘಾಟನೆ. ಕೃಷಿ ಸಂಸ್ಕರಣೆ ಕೇಂದ್ರಗಳಿಂದ ತರಬೇತಿ ರೈತರು ಮತ್ತು ಲಾಭ ಪಡೆಯುವ ರೈತರು ಹಾಗೂ ಉತ್ಪಾದಕರ ಸಂಘಗಳು ಅವರ ಅವರ ಭೇಟಿಯಾಗಲು ಭೇಟಿಯಾಗಲು ಭೇಟಿಯಾಗಲು ಅವರ ಅವರ ಅವರ ಉತ್ಸುಕನಾಗಿದ್ದೇನೆ ಭೇಟಿಯಾಗಲು ಭೇಟಿಯಾಗಲು ಭೇಟಿಯಾಗಲು ಎಂದು ಬರೆದುಕೊಂಡಿದ್ದಾರೆ.
ಎಕ್ಸ್ನಲ್ಲಿ ನೀಡಿರುವ ಘಟಕಗಳ ವಿವರಗಳು ಹೀಗಿವೆ
- : ಕಡಲೆ, ಹುರಿದ ಕಡಲೆ, ಕಡಲೆ ಚಿಕ್ಕಿ, ಬೀಜ ತೆಗೆಯಲ್ಪಟ್ಟ ಬ್ಲಾಕ್ ಮತ್ತು ಹುಣಸೆ ಪಲ್ಪ್ ( – 200 ಕೆ.ಜಿ/ಗಂ.; ಹುಣಸೆ – 100 ಕೆ.ಜಿ/ಗಂ.)
- : ಮೆಣಸಿನ ಪುಡಿ ಮೆಣಸಿನ ಫ್ಲೇಕ್ಸ್ (250 ಕೆ.ಜಿ/ಗಂ.)
- : ಹಣ್ಣಿನ, ಹಣ್ಣಿನ ಜ್ಯೂಸ್ ಮತ್ತು ಪುಡಿ ಪುಡಿ (500 ಕೆ.ಜಿ/ಗಂ.)
- : ಚಿಲಾ, ಕಡ್ಲೆ ಬೇಳೆ ಹಾಗೂ ತೊಗರಿ ಮಿಲ್ ಮಿಲ್ (350 ಕೆ.ಜಿ/ಗಂ.)
- : ಕಡಲೆ, ಹುರಿದ ಕಡಲೆ ಮತ್ತು ಎಣ್ಣೆ ಎಣ್ಣೆ (300 ಕೆ.ಜಿ/ಗಂ.)
- : ಸಿರಿಧಾನ್ಯ, ಪಾಪ್ಸ್, ಹಿಟ್ಟು ಮತ್ತು ಸಿರಿಧಾನ್ಯಗಳು ಸಿರಿಧಾನ್ಯಗಳು (500 ಕೆ.ಜಿ/ಗಂ.)
- : ಸೋಯಾಬೀನ್ ಟೋಫು ಮತ್ತು ಹಾಲು ಹಾಲು (300 ಕೆ.ಜಿ/ಗಂ.)
ನಿರ್ಮಲಾ ಎಕ್ಸ್ ಪೋಸ್ಟ್ ಇಲ್ಲಿದೆ
ನಾಳೆಯಿಂದ ಕಲ್ಯಾಣ ಪ್ರದೇಶದ ಪ್ರವಾಸಕ್ಕೆ.
ಕೃಷಿ ಕೃಷಿ ಮೌಲ್ಯವರ್ಧನೆ ಘಟಕಗಳನ್ನು -ಸದರಿ ರೈತರ ತರಬೇತಿ ಕೇಂದ್ರ ಮತ್ತು ಫೆಸಿಲಿಟಿ ಸೆಂಟರ್ ಗಳನ್ನು ಅವುಗಳ ಉತ್ಪಾದನಾ ಚಟುವಟಿಕೆಗಳನ್ನು ಚಟುವಟಿಕೆಗಳನ್ನು.
ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ…
– ನಿರ್ಮಲಾ ಸಿತಾರಾಮನ್ (@nsitharaman) ಅಕ್ಟೋಬರ್ 14, 2025
ನಿರ್ಮಲಾ ಅವರ ಕರ್ನಾಟಕ ಭೇಟಿ ಕುರಿತು ಪ್ರಿಯಾಕ್ ಖರ್ಗೆ ವ್ಯಂಗ್ಯ
ನಿರ್ಮಲಾ ಕರ್ನಾಟಕದಿಂದಲೇ ಕೇಂದ್ರಕ್ಕೆ ಕರ್ನಾಟಕದ ಅಭಿವೃದ್ಧಿ ಕಡೆ ತಲೆ ಹಾಕಲಿಲ್ಲ ಎಂಬ ಕಾಂಗ್ರೆಸ್ಸಿಗರ ಆರೋಪಕ್ಕೆ ಒತ್ತು ನೀಡುವಂತೆ ಈಗ ಖರ್ಗೆ ಸಹ ಸಚಿವೆಯ ಕುರಿತು ವ್ಯಂಗ್ಯವಾಗಿ ಮಾತನಾಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಕೇಂದ್ರ ನಿರ್ಮಲಾ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಬೆಂಗಳೂರಿನ ಐಟಿ- ಸಚಿವ ಸಚಿವ ಖರ್ಗೆ‘ಅಂತೂ ಬರುತ್ತಿರೋದು ಸಂತೋಷದ ವಿಚಾರ. ಮಾಧ್ಯಮದ ಮುಲಕ ನನ್ನ ಮನವಿ ಏನೆಂದರೆ, ನಾವು ಕಲ್ಯಾಣ ಕರ್ನಾಟಕ 5 ಸಾವಿರ ಕೋಟಿ. ಮಹಾರಾಷ್ಟ್ರದಲ್ಲಿ ನೀಡಿದಂತೆಯೇ ನಮಗೂ ಸಹ ಗ್ರಾಂಟ್ ಕೊಡಿ. ಕರ್ನಾಟಕದ ಋಣವಂತೂ ತೀರಿಸಲಿಲ್ಲ. ಹೀಗಾದ್ರೂ ಋಣ ತೀರಿಸಿ‘ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – ಮಧ್ಯಾಹ್ನ 1:57, ಮಂಗಳ, 14 ಅಕ್ಟೋಬರ್ 25