Headlines

ಈ 7 ಜನರನ್ನ ಆಕಸ್ಮಿಕವಾಗಿಯೂ ಪಾದದಿಂದ ಸ್ಪರ್ಶಿಸುವುದು ದೊಡ್ಡ ಪಾಪ; ಸ್ಪಷ್ಟವಾಗಿ ಎಚ್ಚರಿಸಿದ ಚಾಣಕ್ಯ ನೀತಿ | The 7 People And Elements You Must Never Disrespect According To Chanakya Niti

ಈ 7 ಜನರನ್ನ ಆಕಸ್ಮಿಕವಾಗಿಯೂ ಪಾದದಿಂದ ಸ್ಪರ್ಶಿಸುವುದು ದೊಡ್ಡ ಪಾಪ; ಸ್ಪಷ್ಟವಾಗಿ ಎಚ್ಚರಿಸಿದ ಚಾಣಕ್ಯ ನೀತಿ | The 7 People And Elements You Must Never Disrespect According To Chanakya Niti



ಈ 7 ಜನರನ್ನ ಆಕಸ್ಮಿಕವಾಗಿಯೂ ಪಾದದಿಂದ ಸ್ಪರ್ಶಿಸುವುದು ದೊಡ್ಡ ಪಾಪ; ಸ್ಪಷ್ಟವಾಗಿ ಎಚ್ಚರಿಸಿದ ಚಾಣಕ್ಯ ನೀತಿ | The 7 People And Elements You Must Never Disrespect According To Chanakya Niti

ಅಥರ್ವ ವೇದದ ಆಧಾರದ ಮೇಲೆ ಚಾಣಕ್ಯನು ತನ್ನ ನೀತಿ ಗ್ರಂಥದಲ್ಲಿ ಏಳನೇ ಅಧ್ಯಾಯದ ಆರನೇ ಶ್ಲೋಕದಲ್ಲಿ ಬರೆದಿದ್ದಾನೆ.

“पादाभ्यां न स्पृशेदग्निं गुरुं ब्राह्मणमेव च।

नैव गां न कुमारी च न वृद्धं न शिशु तथा।।

ಅಂದರೆ, ಅಗ್ನಿ, ಗುರು, ಬ್ರಾಹ್ಮಣ, ಹಸು, ಕನ್ಯೆ, ವೃದ್ಧ ವ್ಯಕ್ತಿ ಮತ್ತು ಮಗು – ಇವರನ್ನು ಎಂದಿಗೂ ಪಾದದಿಂದ ಸ್ಪರ್ಶಿಸಬಾರದು. ಏಕೆ ಎಂದು ಇಲ್ಲಿ ನೋಡೋಣ ಬನ್ನಿ..



Source link

Leave a Reply

Your email address will not be published. Required fields are marked *