
ಪ್ರಶ್ನೆ (ಕಾಕ್ರೋಚ್ ಸುಧಿ): ನಿಮ್ಮ ಹೆಸರು ಹೇಳಿಕೊಂಡು ಗೆಲ್ಲಬೇಕು ಅಂತ ಕೆಲವರಿದ್ದಾರೆ ಎಂದು ನಿಮಗೆ ಅನ್ನಿಸಿದೆಯಾ? ನಿಮಗೆ ಬಕೆಟ್ ಹಿಡಿಯುತ್ತಿದ್ದಾರೆ ಅಂತಾ ಅನ್ನಿಸಿದೆಯಾ?
ಮಲ್ಲಮ್ಮ: ನಮಗೆ ಆ ರೀತಿಯ ಯಾವುದೇ ಕೆಟ್ಟ ಭಾವನೆ ನಮಗಿಲ್ಲ ಮತ್ತು ನಾವು ಅದನ್ನು ತೆಗೆದುಕೊಳ್ಳುವುದಿಲ್ಲ. ನೀನು ಗೆಲ್ಲಬೇಡ ಅಂತ ಹೇಳಲು ಆಗುತ್ತಾ ಬಕೆಟ್ ಹಿಡಿತಾರೆ ಅನ್ನೋ ಪ್ರಶ್ನೆಗೆ ಅದು ನಮಗೆ ಗೊತ್ತಿಲ್ಲ ಮತ್ತು ನಾವು ಆ ರೀತಿ ಯೋಚಿಸಲ್ಲ, ಅದು ಅವರವರ ಇಷ್ಟ ಎಂದು ಹೇಳಿದರು.
ಇದನ್ನೂ ಓದಿ: ಕೇಳಿ ಕೇಳಿ ಮರ್ಯಾದೆ ತೆಗೆಸಿಕೊಳ್ಳೋದು ಅಂದ್ರೆ ಇದೇನಾ? ಗಿಲ್ಲಿ ಉತ್ತರಗಳಿಗೆ ಅಶ್ವಿನಿ ಗೌಡ ತಬ್ಬಿಬ್ಬು