Headlines

ಮದ್ವೆ ಮಾಡುವ ಭರವಸೆ ನೀಡಿ ಮೋಸ: ಪ್ರೇಯಸಿಯನ್ನ ದೂರ ಮಾಡಿದ್ದಕ್ಕೆ ಪ್ರಿಯಕರ ಆತ್ಮಹತ್ಯೆಗೆ ಯತ್ನ

ಮದ್ವೆ ಮಾಡುವ ಭರವಸೆ ನೀಡಿ ಮೋಸ: ಪ್ರೇಯಸಿಯನ್ನ ದೂರ ಮಾಡಿದ್ದಕ್ಕೆ ಪ್ರಿಯಕರ ಆತ್ಮಹತ್ಯೆಗೆ ಯತ್ನ


ಚಿಕ್ಕಬಳ್ಳಾಪುರ, ಜುಲೈ 04: ಪ್ರಿಯತಮೆಯನ್ನು ತನ್ನಿಂದ ಮಾಡಿದ್ದಕ್ಕೆ ಪ್ರಿಯಕರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ (ಚಿಕಾಬಲ್ಲಪುರ) ತಾಲೂಕಿನ ಗ್ರಾಮದಲ್ಲಿ. ಚಿಕ್ಕಬಳ್ಳಾಪುರ ತಾಲೂಕಿನ ಕೌರನಹಳ್ಳಿ ನಿವಾಸಿ ಶೇಖರ್ (35 ವರ್ಷ) ವಿಷ ಸೇವಿಸಿದ. ಶೇಖರ ಚಿಕ್ಕಬಳ್ಳಾಪುರ ನಗರದ ಕಾಲೇಜಿನ ಚಾಲಕರಾಗಿದ್ದಾರೆ. ಅವರು ಅವರು ಬೆಂಗಳೂರು ಜಿಲ್ಲೆಯ ತಾಲ್ಲೂಕಿನ ದಂಡಿಗಾನಹಳ್ಳಿ ಗ್ರಾಮದ ಓರ್ವ ಯುವತಿಯನ್ನು.

ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರ ನಗರದ ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಾಂಗ. ಯುವತಿ ಪ್ರತಿದಿನ ಕಾಲೇಜು ಕಾಲೇಜಿಗೆ ಬರುತ್ತಿದ್ದರು. ಇಬ್ಬರ ಮಧ್ಯೆ ಬಳೆದಿದೆ, ಸ್ನೇಹ ತಿರುಗಿದೆ. ಇಬ್ಬರೂ ಆರಂಭಿಸಿದ್ದಾರೆ.

ಇದನ್ನೂ

ಕಳೆದ ಕೆಲವು ದಿನಗಳ ಪ್ರೇಮಿಗಳು ಮನೆ ಹೋಗಿ ದೇವಸ್ಥಾನವೊಂದರಲ್ಲಿ ಮದುವೆನೂ. ಆದರೆ, ಯುವತಿಯ ಪೊಷಕರು ತಮ್ಮ ಕಾಣೆಯಾದ ಬಗ್ಗೆ ದೂರು. ಜೋಡಿ ಜೋಡಿ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಗೆ ಬಂದಾಗ ಘಟನೆ.

ದಂಪತಿಯನ್ನು ದಂಪತಿಯನ್ನು ದೂರ ಯುವತಿಯ ಪೊಷಕರು ಪ್ರಯತ್ನ. ಪೊಲೀಸರ ಮೇಲೆ ಒತ್ತಡ. ಆದರೂ, ಯುವತಿ ಏನೇ ಆದ್ರು ಜೊತೆ ಹೋಗುವುದಾಗಿ ಪಟ್ಟು.

ಇದನ್ನೂ: ಜತೆ ಜತೆ ಚಕ್ಕಂದ ಪತಿಗೆ ಚಟ್ಟ ಕಟ್ಟಿದ ಪತ್ನಿ: ಶವಕ್ಕೆ ಮಾಡಿ ಮಲಗಿಸಿ ನಾಟಕ!

ಆಗ, ಆಷಾಢ ಮಾಸ ನಂತರ ಇಬ್ಬರಿಗೆ ಮಂಟಪದಲ್ಲಿ ಮಂಟಪದಲ್ಲಿ ಮರು ಮದುವೆ ನಂಬಿಸಿ ಇಬ್ಬರನ್ನೂ ಪೋಷಕರು ತಮ್ಮ ಕಾರಿನಲ್ಲಿ ಚಿಕ್ಕಬಳ್ಳಾಪುರದಿಂದ ಚಿಕ್ಕಬಳ್ಳಾಪುರದಿಂದ. ದಾರಿ ಮಧ್ಯೆ ಶೇಖರ್ನನ್ನು ಕೆಳಗೆ ತಳ್ಳಿ, ತಮ್ಮ ಕರೆದುಕೊಂಡು.

ಶುಕ್ರವಾರ (ಜು .04) ಬೆಳಿಗ್ಗೆ ಶೇಖರ್ ತನ್ನ ಪ್ರಿಯತಮೆಯನ್ನು ಮಾಡಲು ಆಕೆಯ ಮನೆ. ಆಗ ಆಕೆಯ ಬೈಯ್ದು ವಾಪಸ್. ಇದರಿಂದ ಮನನೊಂದ ಶೇಖರ್ ತನ್ನೂರಿಗೆ ಆಗಮಿಸಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕ್ಕಬಳ್ಳಾಪುರ ಆಸ್ಪತ್ರೆಗೆ ಆಸ್ಪತ್ರೆಗೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *