ಹಾಸನ, ಜುಲೈ 05: (ಮೊರೋಗ) (ಒಂದು ಬಗೆಯ ಬೆಲ್ಲೂರ್) ಹೋಗುವ ರಾಷ್ಟ್ರೀಯ ಹೆದ್ದಾರಿ 376 ರ ಹೂವಿನಹಳ್ಳಿ ಕಾವಲು ಬಳಿ ಶನಿವಾರ (ಜು .05) ಅಪರಿಚಿತ. ಹಾಸನ ತಾಲೂಕಿನ ಹೂವಿನಹಳ್ಳಿ ಮಧು (36) ಮೃತ. ಪಕ್ಕದಲ್ಲಿ ಪಕ್ಕದಲ್ಲಿ ಮಧ ಕಂಡ ಸ್ಥಳೀಯರು ಈ ಪೊಲೀಸರಿಗೆ. ಸ್ಥಳೀಯರು, ಮಧು ಅಪಘಾತದಿಂದ ಮೃತಪಟ್ಟಿದ್ದಾರೆ ಸಂಶಯ. ಆದರೆ, ಪೊಲೀಸರು ಸ್ಥಳಕ್ಕೆ ಆಗಮಿಸಿ ನಡೆಸಿದಾಗ, ಮಧು ಮೃತಪಟ್ಟಿಲ್ಲ, ಕೊಲೆಯಾಗಿದ್ದಾನೆ ಎಂದು.
ಏಳು ವರ್ಷಗಳ ಹಿಂದೆ ಮೂಲದ ಯುವತಿಯ ಮೃತ ಮಧು ಅವರ. ದಂಪತಿಗೆ ಇಬ್ಬರು ಮಕ್ಕಳು. ಬೆಳಗ್ಗೆ ಕೂಲಿ ಕೆಲಸಕ್ಕೆ ಮಧು, ರಾತ್ರಿ ಕಂಠಪೂರ್ತಿ ಕುಡಿದು. ನಡುವೆ ನಡುವೆ ಶಾಲಾ ಚಾಲಕ ಕುಮಾರ್ ಎಂಬುವರ ಜೊತೆಗೆ ಮಧು ಪತ್ನಿಯ. ಕುಮಾರ್ ಕುಮಾರ್ ಆಗಾಗ ಪತ್ನಿಯನ್ನು ಬೇಟಿಯಾಗುವುದು, ಆಕೆಯನ್ನು ಪಟ್ಟಣಕ್ಕೆ ಹೋಗಿ.
ಹೀಗಿರುವಾಗ, ಮೋಹನ್ ಕುಮಾರ್ ದಿನ ಮಧು ಪತ್ನಿಯನ್ನು ತನ್ನವಳನ್ನಾಗಿಸಿಕೊಳ್ಳಬೇಕೆಂದು ಯೋಚಿಸಿ ಅನ್ನು ಕೊಲೆ ಮಾಡುವ ಮಾಡುವ. ಶುಕ್ರವಾರ (ಜು .04) ರಾತ್ರಿ ಕೂಲಿ ಕೆಲಸ ಮನೆಯತ್ತ ಹೊರಟಿದ್ದ ಮಧುವನ್ನು ಕರೆದೊಯ್ದ ಮೋಹನ್ ಆತನಿಗೆ ಕಂಠಪೂರ್ತಿ. ಬಳಿಕ, ಮದ್ಯದ ನಶೆಯಿಂದ ಮಧುವಿನ ಮೇಲೆ ಹಲ್ಲೆ ಮಾಡಿ ಮಾಡಿದ್ದಾನೆ ಎಂಬ ಅನುಮಾನ.
ಇದನ್ನೂ
ಇದನ್ನೂ: ಜತೆ ಜತೆ ಚಕ್ಕಂದ ಪತಿಗೆ ಚಟ್ಟ ಕಟ್ಟಿದ ಪತ್ನಿ: ಶವಕ್ಕೆ ಮಾಡಿ ಮಲಗಿಸಿ ನಾಟಕ!
ರಾತ್ರಿ ಮಧು ಮನೆಗೆ ಮನೆಯವರು ಮಾಡಿದ್ದಾರೆ. ಆದರೆ, ಆತನ ಫೋನ್ಗೆ ಕನೆಕ್ಟ್. ಎದ್ದು ಎದ್ದು ನೋಡಿದರೇ ಶವ ಹೆದ್ದಾರಿ ಪಕ್ಕದಲ್ಲಿ. ಹಾಸನ ಗ್ರಾಮಾಂತರ ವ್ಯಾಪ್ತಿಯಲ್ಲಿ ಘಟನೆ. ತಾಯಿ ತಾಯಿ ನೀಡಿದ ಆಧರಿಸಿ ಕೇಸ್ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ. ಕುಟುಂಬ ಕುಟುಂಬ ಸದಸ್ಯರು ಹೊರ ಹಾಕಿದ್ದು, ಕಠಿಣ ಆಗ್ರಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – 7:27 PM, ಶನಿ, 5 ಜುಲೈ 25