Headlines

ಬೇಕು ಅಂತ ಬಂದಿದ್ದಲ್ಲ, ಕಣ್ಣು ತಪ್ಪಿ ಬಂದಿದ್ದು: ಬ್ರಹ್ಮಕಲಶ ಹಾಡಿನ ವಾಟರ್ ಕ್ಯಾನ್ ವಿವಾದಕ್ಕೆ ಅರವಿಂದ ಕಶ್ಯಪ್ ಸ್ಪಷ್ಟನೆ

ಬೇಕು ಅಂತ ಬಂದಿದ್ದಲ್ಲ, ಕಣ್ಣು ತಪ್ಪಿ ಬಂದಿದ್ದು: ಬ್ರಹ್ಮಕಲಶ ಹಾಡಿನ ವಾಟರ್ ಕ್ಯಾನ್ ವಿವಾದಕ್ಕೆ ಅರವಿಂದ ಕಶ್ಯಪ್ ಸ್ಪಷ್ಟನೆ



ಬೇಕು ಅಂತ ಬಂದಿದ್ದಲ್ಲ, ಕಣ್ಣು ತಪ್ಪಿ ಬಂದಿದ್ದು: ಬ್ರಹ್ಮಕಲಶ ಹಾಡಿನ ವಾಟರ್ ಕ್ಯಾನ್ ವಿವಾದಕ್ಕೆ ಅರವಿಂದ ಕಶ್ಯಪ್ ಸ್ಪಷ್ಟನೆ
<p>ನಾವು ಪ್ರತಿ ಶಾಟ್ ಅನ್ನೂ ಫ್ರೇಮ್ ಟು ಫ್ರೇಮ್ ಚೆಕ್ ಮಾಡುತ್ತಿದ್ದೆವು. ಬ್ರಹ್ಮಕಲಶ ಹಾಡಿನ ಔಟ್‌ಫುಟ್ ತೆಗೆಯುವಾಗ ಎಲ್ಲಾ ಫ್ರೇಮ್ ಚೆಕ್ ಮಾಡಲಾಗಿದೆ. ಜೊತೆಗೆ ಮೊದಲ ಫ್ರೇಮ್‌ನಲ್ಲಿ ವಾಟರ್ ಕ್ಯಾನ್ ಇರಲಿಲ್ಲ.</p><img><p>‘ಕಾಂತಾರ ಚಾಪ್ಟರ್‌ 1’ ಸಿನಿಮಾದ ‘ಬ್ರಹ್ಮಕಲಶ’ ಹಾಡಿನಲ್ಲಿ ವಾಟರ್‌ ಕ್ಯಾನ್‌ ಕಾಣಿಸಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಸಿನಿಮಾದ ಸಿನಿಮಾಟೋಗ್ರಫರ್‌ ಅರವಿಂದ ಕಶ್ಯಪ್‌ ಈ ಬಗ್ಗೆ ವಿವರ ನೀಡಿದ್ದಾರೆ.</p><img><p>‘ನಾವು ಪ್ರತಿ ಶಾಟ್ ಅನ್ನೂ ಫ್ರೇಮ್ ಟು ಫ್ರೇಮ್ ಚೆಕ್ ಮಾಡುತ್ತಿದ್ದೆವು. ಬ್ರಹ್ಮಕಲಶ ಹಾಡಿನ ಔಟ್‌ಫುಟ್ ತೆಗೆಯುವಾಗ ಎಲ್ಲಾ ಫ್ರೇಮ್ ಚೆಕ್ ಮಾಡಲಾಗಿದೆ. ಜೊತೆಗೆ ಮೊದಲ ಫ್ರೇಮ್‌ನಲ್ಲಿ ವಾಟರ್ ಕ್ಯಾನ್ ಇರಲಿಲ್ಲ.</p><img><p>ಕೊನೆಯ ಫ್ರೇಮ್‌ನಲ್ಲಿದೆ. ಅದು ಓಕೆ ಶಾಟ್‌ ಕೂಡ ಆಗಿರಲಿಲ್ಲ. ಹೇಗೆ ಮಿಸ್‌ ಆಯಿತೋ ಗೊತ್ತಿಲ್ಲ. ನಮಗೂ ಅದು ತಡವಾಗಿ ತಿಳಿಯಿತು. ಕೂಡಲೇ ತೆಗೆಸಿಬಿಟ್ಟೆವು ಎಂದಿದ್ದಾರೆ. ಆ ಫ್ರೇಮ್‌ ಅಷ್ಟು ಸುಲಭವಾಗಿ ಯಾರ ಕಣ್ಣಿಗೂ ಕಾಣುತ್ತಿರಲಿಲ್ಲ.</p><img><p>ಆದರೆ ಯೂಟ್ಯೂಬ್‌ನಲ್ಲಿ ಹಾಡು ಬಂದಾಗ ಯಾರೋ ಜೂನಿಯರ್ ಆರ್ಟಿಸ್ಟ್ ಒಬ್ಬ, ತಾನು ಹಾಡಿನಲ್ಲಿ ಎಷ್ಟು ಸಲ ಕಾಣಿಸುತ್ತೇನೆ ಎಂದು ಹುಡುಕುವ ಪ್ರಯತ್ನ ಮಾಡಿದ್ದಾನೆ. ಹಾಡಿನಲ್ಲಿ ನಾನು 9 ಕಡೆ ಇದ್ದೀನಿ ಅಂತ ಒಂದು ವೀಡಿಯೋ ಮಾಡಿ ಹಾಕಿದ್ದ.</p><img><p>ಅದಕ್ಕಾಗಿ ಜೂಮ್ ಮಾಡಿ ನೋಡುವಾಗ ವಾಟರ್ ಕ್ಯಾನ್ ಆತನ ಗಮನಕ್ಕೆ ಬಂದಿದೆ. ಅದನ್ನು ಬೇರೆಯವರಿಗೆ ಹೇಳಿದ್ದಾನೆ. ಆ ರೀತಿ ಹೇಳಿದ ಮೇಲೆ ಸಹಜವಾಗಿ ಹಾಡು ನೋಡುವಾಗ ಎಲ್ಲರ ಕಣ್ಣು ಅತ್ತ ಹೋಗುತ್ತದೆ. ಹಾಗಾಗಿ ವೈರಲ್ ಆಗಿರಬಹುದು ಎಂದು ವಿವರಿಸಿದ್ದಾರೆ.</p>



Source link

Leave a Reply

Your email address will not be published. Required fields are marked *