ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಹರೀಶ್ ರಾಯ್, ಶಿಕ್ಷೆ ತಪ್ಪಿಸಿಕೊಂಡಿದ್ದು ಹೇಗೆ?

ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಹರೀಶ್ ರಾಯ್, ಶಿಕ್ಷೆ ತಪ್ಪಿಸಿಕೊಂಡಿದ್ದು ಹೇಗೆ?


ಕನ್ನಡ ಚಿತ್ರರಂಗದ ಜನಪ್ರಿಯ ಖಳನಟ ಹರೀಶ್ ರಾಯ್ ನಿಧನ. ಅವರ ಕಳೆದ ಹಲವು ವರ್ಷಗಳಿಂದ ಕ್ಯಾನ್ಸರ್ನೊಂದಿಗೆ ಹೋರಾಡಲು. ಅವರಿಗೆ 55 ವರ್ಷ ವಯಸ್ಸಾಗಿತ್ತು.

ಕನ್ನಡ ಚಿತ್ರರಂಗದ ಜನಪ್ರಿಯ ಖಳನಟ ಹರೀಶ್ ರಾಯ್ ನಿಧನ. ಅವರ ಕಳೆದ ಹಲವು ವರ್ಷಗಳಿಂದ ಕ್ಯಾನ್ಸರ್ನೊಂದಿಗೆ ಹೋರಾಡಲು. ಅವರಿಗೆ 55 ವರ್ಷ ವಯಸ್ಸಾಗಿತ್ತು.

ಅಂದಹಾಗೆ ಹರೀಶ್ ರಾಯ್ ಅವರು ಚಿತ್ರರಂಗಕ್ಕೆ ಬರುವ ಮುಂಚೆಯೇ ಕೊಲೆ ಪ್ರಕರಣದ ಆರೋಪಿ ಆಗಿದ್ದರು. ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪು ಬಂದು ಶಿಕ್ಷೆ ಸಹ ಆಗಿದ್ದಾರೆ ಹರೀಶ್ ರಾಯರಿಗೆ. ಈ ಪ್ರಕರಣದ ಬಗ್ಗೆ ಹಿಂದೊಮ್ಮೆ ಅವರೇ ಹೇಳಿಕೊಂಡಿದ್ದರು.

ಅಂದಹಾಗೆ ಹರೀಶ್ ರಾಯ್ ಅವರು ಚಿತ್ರರಂಗಕ್ಕೆ ಬರುವ ಮುಂಚೆಯೇ ಕೊಲೆ ಪ್ರಕರಣದ ಆರೋಪಿ ಆಗಿದ್ದರು. ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪು ಬಂದು ಶಿಕ್ಷೆ ಸಹ ಆಗಿದ್ದಾರೆ ಹರೀಶ್ ರಾಯರಿಗೆ. ಈ ಪ್ರಕರಣದ ಬಗ್ಗೆ ಹಿಂದೊಮ್ಮೆ ಅವರೇ ಹೇಳಿಕೊಂಡಿದ್ದರು.

1992, ನವೆಂಬರ್ 13 ರಂದು ಉಡುಪಿಯಲ್ಲಿ ಶಾಲಾ ಶಿಕ್ಷಕರಾಗಿದ್ದ ಜಯರಾಮ್ ಎಂಬುವವರ ಮೇಲೆ ಹರೀಶ್ ರಾಯರು ಮತ್ತು ಅವರ ಗೆಳೆಯರು ಹಲ್ಲೆ ಮಾಡಿದ್ದರಂತೆ. ಜಯರಾಮ್ ಒಬ್ಬ ವಾರದ ಬಳಿಕ ಆಸ್ಪತ್ರೆಯಲ್ಲಿ ಅಸುನೀಗಿದರು.

1992, ನವೆಂಬರ್ 13 ರಂದು ಉಡುಪಿಯಲ್ಲಿ ಶಾಲಾ ಶಿಕ್ಷಕರಾಗಿದ್ದ ಜಯರಾಮ್ ಎಂಬುವವರ ಮೇಲೆ ಹರೀಶ್ ರಾಯರು ಮತ್ತು ಅವರ ಗೆಳೆಯರು ಹಲ್ಲೆ ಮಾಡಿದ್ದರಂತೆ. ಜಯರಾಮ್ ಒಬ್ಬ ವಾರದ ಬಳಿಕ ಆಸ್ಪತ್ರೆಯಲ್ಲಿ ಅಸುನೀಗಿದರು.

ಆ ಸಂದರ್ಭದಲ್ಲಿ ಹರೀಶ್ ರಾಯ್ ಆರೋಪ ಸೇರಿದಂತೆ ಇನ್ನೂ ಕೆಲವರ ಮೇಲೆ ಕೊಲೆ ದಾಖಲಾಗಿತ್ತು. ಪ್ರಕರಣ ಸೆಷನ್ಸ್ ಕೋರ್ಟ್ ನಲ್ಲಿತ್ತು, ಆದರೆ ಹರೀಶ್ ರಾಯ ಅಷ್ಟರಲ್ಲೇ ಬೆಂಗಳೂರಿಗೆ ಬಂದು ಸಿನಿಮಾಗಳಲ್ಲಿ ತೊಡಗಿಸಿಕೊಂಡರು.

ಆ ಸಂದರ್ಭದಲ್ಲಿ ಹರೀಶ್ ರಾಯ್ ಆರೋಪ ಸೇರಿದಂತೆ ಇನ್ನೂ ಕೆಲವರ ಮೇಲೆ ಕೊಲೆ ದಾಖಲಾಗಿತ್ತು. ಪ್ರಕರಣ ಸೆಷನ್ಸ್ ಕೋರ್ಟ್ ನಲ್ಲಿತ್ತು, ಆದರೆ ಹರೀಶ್ ರಾಯ ಅಷ್ಟರಲ್ಲೇ ಬೆಂಗಳೂರಿಗೆ ಬಂದು ಸಿನಿಮಾಗಳಲ್ಲಿ ತೊಡಗಿಸಿಕೊಂಡರು.

'ಓಂ' ಸಿನಿಮಾದಿಂದ ಅವರಿಗೆ ಖ್ಯಾತಿ ಸಿಕ್ಕಿತು, ಒಂದರ ಹಿಂದೊಂದರಂತೆ ಸಿನಿಮಾ ಅವಕಾಶಗಳು ಹರೀಶ್ ರಾಯರಿಗೆ ಸಿಗುತ್ತಾ ಹೋಯ್ತು, ಹರೀಶ್ ರಾಯ್ ಕೊಲೆ ಪ್ರಕರಣದ ವಿಚಾರಣೆಯ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.

‘ಓಂ’ ಸಿನಿಮಾದಿಂದ ಅವರಿಗೆ ಖ್ಯಾತಿ ಸಿಕ್ಕಿತು, ಒಂದರ ಹಿಂದೊಂದರಂತೆ ಸಿನಿಮಾ ಅವಕಾಶಗಳು ಹರೀಶ್ ರಾಯರಿಗೆ ಸಿಗುತ್ತಾ ಹೋಯ್ತು, ಹರೀಶ್ ರಾಯ್ ಕೊಲೆ ಪ್ರಕರಣದ ವಿಚಾರಣೆಯ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.

ಆದರೆ 2003 ರಲ್ಲಿ ಹರೀಶ್ ರಾಯ್ ಸೇರಿದಂತೆ ಹಲವರಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಘೋಷಣೆ ಆಯ್ತು. ಹರೀಶ್ ರಾಯ ಪರಪ್ಪನ ಅಗ್ರಹಾರ ಜೈಲು ಸೇರಿದರು. ಆ ಸಮಯದಲ್ಲಿ ಹರೀಶ್ ರಾಯ್ ಕೈಯಲ್ಲಿ ಬಹಳ ಸಿನಿಮಾ ಆಫರ್ ಗಳು ಸಹ ಇದ್ದವು.

ಆದರೆ 2003 ರಲ್ಲಿ ಹರೀಶ್ ರಾಯ್ ಸೇರಿದಂತೆ ಹಲವರಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಘೋಷಣೆ ಆಯ್ತು. ಹರೀಶ್ ರಾಯ ಪರಪ್ಪನ ಅಗ್ರಹಾರ ಜೈಲು ಸೇರಿದರು. ಆ ಸಮಯದಲ್ಲಿ ಹರೀಶ್ ರಾಯ್ ಕೈಯಲ್ಲಿ ಬಹಳ ಸಿನಿಮಾ ಆಫರ್ ಗಳು ಸಹ ಇದ್ದವು.

ಬಳಿಕ ಹರೀಶ್ ರಾಯ್, ಒಳ್ಳೆಯ ಲಾಯರ್ ಒಬ್ಬರ ಹಿಡಿದು ತೀರ್ಪನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದರು. ಅಲ್ಲಿ ಅವರಿಗೆ ಪ್ರಕರಣದಿಂದ ಮುಕ್ತಿ ದೊರಕಿತು. ಹರೀಶ್ ಹೇಳುವಂತೆ, ಸತ್ತ ವ್ಯಕ್ತಿಯೇ, ಹರೀಶ್ ಅಲ್ಲಿ ಇರಲಿಲ್ಲ ಎಂದು ಹೇಳಿದ್ದರಂತೆ.

ಬಳಿಕ ಹರೀಶ್ ರಾಯ್, ಒಳ್ಳೆಯ ಲಾಯರ್ ಒಬ್ಬರ ಹಿಡಿದು ತೀರ್ಪನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದರು. ಅಲ್ಲಿ ಅವರಿಗೆ ಪ್ರಕರಣದಿಂದ ಮುಕ್ತಿ ದೊರಕಿತು. ಹರೀಶ್ ಹೇಳುವಂತೆ, ಸತ್ತ ವ್ಯಕ್ತಿಯೇ, ಹರೀಶ್ ಅಲ್ಲಿ ಇರಲಿಲ್ಲ ಎಂದು ಹೇಳಿದ್ದರಂತೆ.

ರಂದು ಪ್ರಕಟಿಸಲಾಗಿದೆ – 1:22 pm, ಗುರುವಾರ, 6 ನವೆಂಬರ್ 25



Source link

Leave a Reply

Your email address will not be published. Required fields are marked *