ಈ 2 ದಿನ ತಿರುಮಲದಲ್ಲಿ VIP ದರ್ಶನ ರದ್ದು: ಟಿಟಿಡಿಯಿಂದ ಮಹತ್ವದ ನಿರ್ಧಾರ

ಈ 2 ದಿನ ತಿರುಮಲದಲ್ಲಿ VIP ದರ್ಶನ ರದ್ದು: ಟಿಟಿಡಿಯಿಂದ ಮಹತ್ವದ ನಿರ್ಧಾರ



ತಿರುಮಲದಲ್ಲಿ ಭಕ್ತರ ದಟ್ಟಣೆ ಹೆಚ್ಚುತ್ತಿದೆ. ಜುಲೈ 4 ರ ಶುಕ್ರವಾರ ಒಂದೇ ದಿನ 70,011 ಭಕ್ತರು ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದಿದ್ದಾರೆ. 28,496 ಮಂದಿ ಮುಡಿ ಸಮರ್ಪಿಸಿದ್ದು, ಹುಂಡಿ ಆದಾಯ 3.53 ಕೋಟಿ ರೂ. ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾರಾಂತ್ಯವಾದ್ದರಿಂದ ಶನಿವಾರ ಬೆಳಗ್ಗೆಯಿಂದಲೇ ತಿರುಮಲದಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದೆ. ಸರ್ವದರ್ಶನ ಟೋಕನ್ ಇಲ್ಲದ ಭಕ್ತರು ಕನಿಷ್ಠ 24 ಗಂಟೆಗಳ ಕಾಲ ಕಾಯಬೇಕಾಗುತ್ತದೆ. ಭಾನುವಾರ ಭಕ್ತರ ದಟ್ಟಣೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.



Source link

Leave a Reply

Your email address will not be published. Required fields are marked *