
ಮುಂದಿನ ಟಾಸ್ಕ್ನಲ್ಲಿ ನಾಮಿನೇಟ್ ತಂಡ ಗೆದ್ದಿತ್ತು. ಈ ವೇಳೆ ತನ್ನ ತಪ್ಪು ತಿದ್ದಿಕೊಳ್ಳಲು ರಾಶಿಕಾ ಅವರನ್ನು ಸೇಫ್ ಮಾಡಲು ರಕ್ಷಿತಾ ಮುಂದಾದರು. ಆದ್ರೆ ರಾಶಿಕಾ ತಂಡದ ಯಾವ ತೀರ್ಮಾನಕ್ಕೂ ಒಪ್ಪಿಗೆ ಸೂಚಿಸಲಿಲ್ಲ. ಹಾಗೆಯೇ ಜಾನ್ವಿ ಸಹ ಯಾವ ನಿರ್ಣಯಕ್ಕೂ ಸಮ್ಮತಿ ಸೂಚಿಸಲಿಲ್ಲ. ಇದರಿಂದಾಗಿ ಮತ್ತೆ ಇಲ್ಲಿಯೂ ರಕ್ಷಿತಾ ಪ್ಲಾನ್ ವರ್ಕ್ ಆಯ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
(ಈ ಮೇಲಿನ ಎಲ್ಲಾ ಅಭಿಪ್ರಾಯಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿವೆ. ಇದು ಏಷ್ಯಾನೆಟ್ ಸುವರ್ಣನ್ಯೂಸ್ ಅಭಿಪ್ರಾಯಗಳಲ್ಲ.)
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಗಿಲ್ಲಿ ನಟ ರೋಸ್ಟ್