ಹುಬ್ಬಳ್ಳಿ, ಜುಲೈ 06: ರಾಜ್ಯದಲ್ಲಿ ಜನ ಹೃದಯಾಘಾತಕ್ಕೆ ಹೃದಯಾಘಾತಕ್ಕೆ (ಹೃದಯಾಘಾತ) ಒಳಗಾಗುತ್ತಿರುವುದು ತೀವ್ರ ಸಂಗತಿ. ಹೃದಯಾಘಾತಕ್ಕೂ ಕೋವಿಡ್ ಸಂಬಂಧವಿಲ್ಲವೆಂದು ರಾಜ್ಯ ಸರ್ಕಾರ (ಕರ್ನಾಟಕ ಸರ್ಕಾರ) ನೇಮಿಸಿದ ತಜ್ಞರ ವರದಿ. ಸಿಎಂ ಸಿದ್ದರಾಮಯ್ಯ ((ಸಿದ್ದರಾಮಯ್ಯ) ಅವರು ಈಗೇನು? ಎಂದು ಕೇಂದ್ರ ಪ್ರಲ್ಹಾದ ಜೋಶಿ (ಪ್ರಲ್ಹಾದ್ ಜೋಶಿ) ತರಾಟೆಗೆ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಸಚಿವರು, ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳನ್ನು ಗಂಭೀರವಾಗಿ, “ಕೋವಿಡ್ ಲಸಿಕೆಯೇ ಇದಕ್ಕೆ” ಎಂಬ ಸಿಎಂ ಬೇಜವಾಬ್ದಾರಿಯ. ಅವರು ಅವರು ದೇಶದ ವಿಜ್ಞಾನಿಗಳ ಸಮೂಹದ ಕ್ಷಮೆಯಾಚಿಸಬೇಕೆಂದು.
ಸಿಎಂ, ಯಾವುದನ್ನೂ ಸರಿಯಾಗಿ, ತಜ್ಞರ ವರದಿ ನೋಡದೆ ಕೋವಿಡ್ ಲಸಿಕೆಯನ್ನೇ, ಲಸಿಕೆ ಕಂಡು ಹಿಡಿದ ಮತ್ತು ವಿಜ್ಞಾನಿಗಳನ್ನು ಅಪಮಾನಿಸುವುದನ್ನು ತೀವ್ರವಾಗಿ. ಸಿದ್ದರಾಮಯ್ಯ ಅವರು ಕೂಡಲೇ ಮಾಡಿ ದೇಶದ ಸಮುದಾಯದ ಕ್ಷಮೆ ಕೇಳಬೇಕು.
ಇದನ್ನೂ
ಸಿಎಂ ಲಸಿಕೆ ಪಡೆದಿದ್ದಾರಾ?
ಸಿದ್ದರಾಮಯ್ಯ 74. ಅವರೂ ಲಸಿಕೆ ತೆಗೆದುಕೊಂಡಿದ್ದಾರೆ? ಅಥವಾ ಲಸಿಕೆ ತೆಗೆದುಕೊಂಡಿದ್ದಾರಾ? , ಎಂದು.
ವರದಿ ಸಿಎಂ?
ಸರ್ಕಾರವೇ ಸರ್ಕಾರವೇ ರಚಿಸಿದ ಸಮಿತಿ ನಡೆಸಿ ಕೋವಿಡ್ ಲಸಿಕೆ ಅಡ್ಡ ಪರಿಣಾಮ ಬೀರಿಲ್ಲ ಎಂಬ ವರದಿ. ಸಿಎಂ ವರದಿಯನ್ನು ಒಪ್ಪುವುದಿಲ್ಲವೇ? ಎಂದು ತೆಗೆದುಕೊಂಡರು. ಅಲ್ಲದೇ, ದೇಶದಲ್ಲಿ ಹೃದಯಾಘಾತ ಹೆಚ್ಚಿದ್ದರೆ ಸರ್ಕಾರ ಅಗತ್ಯ ಕ್ರಮ. ICM̧R, NCDC ಯವರು ಪರಿಶೀಲನೆ ಮಾಡುತ್ತಾರೆ ಪ್ರತಿಕ್ರಿಯಿಸಿದರು.
ಹೆಚ್ಚು ಹೆಚ್ಚು ಹೊಂದಿದ ನಮ್ಮದೇ ಆದ ವ್ಯಾಕ್ಸಿನ್ ತಯಾರಿಸಿಕೊಳ್ಳದಿದ್ದರೆ ಉಳಿಗಾಲವಿಲ್ಲ ಎಂದು ಹೇಳಿ ನರೇಂದ್ರ ಅವರು ಸ್ವದೇಶಿ ಲಸಿಕೆ ಸಿದ್ಧಪಡಿಸಲು ಅಗತ್ಯ ಅನುದಾನ. ಭಾರತ ಭಾರತ ಮೊದಲ ಸ್ವದೇಶಿ ವ್ಯಾಕ್ಸಿನ್ ಹೊರ. ಕೋವಿಡ್ ಸಂಕಷ್ಟ ಉತ್ತಮವಾಗಿ ನಿರ್ವಹಿಸಿತು.
ಸಿಎಂ?
ಲಸಿಕೆ ತಯಾರಿಸಿ ತಯಾರಿಸಿ 240 ಕೋಟಿ. ಅಲ್ಲದೇ, 150 ರಾಷ್ಟ್ರಗಳಿಗೆ ಭಾರತದ ಲಸಿಕೆ ಆಗಿದೆ. ಲಸಿಕೆ ಪಡೆದು ಜೀವ ವಿದೇಶಗರು ಕೊಂಡಾಡುತ್ತಿದ್ದಾರೆ. ಧನ್ಯಾತಾಭಾವ. ಹೀಗಿರುವಾಗ ಕೋವಿಡ್ ಲಸಿಕೆ ಸಿಎಂ ಸಿದ್ದರಾಮಯ್ಯ ಅವರ ಉದ್ದೇಶವೇನು? ಔಷಧಿ, ರಫ್ತಿನಲ್ಲಿ ಮುಂಚೂಣಿಯಲ್ಲಿರುವ ಭಾರತ ಮಾರುಕಟ್ಟೆಯಲ್ಲಿ ಬೇಡಿಕೆ ಕಳೆದುಕೊಳ್ಳಬೇಕು ಎಂಬ ಎಂಬ? ಎಂದು ನಡೆಸಿದರು.
ಇದನ್ನೂ: ಕೇಂದ್ರ ಕೊಟ್ಟ ಬಳಸುವಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ವಿಫಲ: ಅಂಕಿಅಂಶ ಸಿದ್ದರಾಮಯ್ಯಗೆ ಜೋಶಿ ತಿರುಗೇಟು ತಿರುಗೇಟು
ವಿದೇಶಿ ಲಸಿಕೆ ಏನೂ ಆಗಲ್ಲ ಇವರಿಗೆ
ದೇಶದಲ್ಲಿ ಪ್ರಥಮ ಬಾರಿಗೆ ಲಸಿಕೆ ತಯಾರಿಸಿದರೆ ಅನುಮಾನ, ಅಪಮಾನ. ಆದರೆ ವಿದೇಶಿ ಲಸಿಕೆ ಏನೂ ಇವರಿಗೆ. ಅಷ್ಟಕ್ಕೂ ವ್ಯಾಕ್ಸಿನ್ ಮೋದಿ. ಅವರು ಪ್ರೋತ್ಸಾಹ. ಸಂಶೋಧಕರು, ವಿಜ್ಞಾನಿಗಳು. ಪರಿಣಾಮ ವಿದೇಶಗಳಲ್ಲೂ ಮನೆ. ಇದನ್ನು ಕಾಂಗ್ರೆಸ್ಗೆ ಸಹಿಸಿಕೊಳ್ಳಲಾಗುತ್ತಿಲ್ಲ ಜೋಶಿ ವಾಗ್ದಾಳಿ ನಡೆಸಿದರು
ಕಾಂಗ್ರೆಸ್ ಆಡಳಿತದಲ್ಲಿ ಆಡಳಿತದಲ್ಲಿ 40 ಸಾವಿರ ಕಿ.ಮೀ. ಜಾಗವನ್ನು ಬಿಟ್ಟುಕೊಟ್ಟಿತು. ಈಗ ನೋಡಿದರೆ ಮಾಡೆಲ್ ಒಪ್ಪಿಕೊಳ್ಳಬೇಕು. ಸಿಂಧೂರ್ ಸಿಂಧೂರ್ ವೇಳೆ ಪಾಕಿಸ್ತಾನದ ಮಾದರಿಯಲ್ಲೇ ಹೇಳಿಕೆ. ಇದು ಇವರ ದೇಶಪ್ರೇಮ ಎಂಬುದನ್ನು ಪ್ರತಿಬಿಂಬಿಸುತ್ತದೆ ಸಚಿವ ಪ್ರಲ್ಹಾದ ಜೋಶಿ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ