ಬೆಂಗಳೂರು, ಜುಲೈ 06: (ಬಂಗಾಣರ ಬೆಂಗ) ನಮ್ಮ ಮೆಟ್ರೋ ದರ (ನಮ್ಮಾ ಮೆಟ್ರೋ ಟಿಕೆಟ್ ಬೆಲೆ) ಏರಿಕೆ ಖಂಡಿಸಿ ಸಾರ್ವಜನಿಕರು ಸರ್ಕಾರದ ವಿರುದ್ಧ. ದರ ಏರಿಕೆ ವಿಚಾರವಾಗಿ ಸರ್ಕಾರ ಕೇಂದ್ರದ ಬೊಟ್ಟು ಮಾಡಿದರೇ, ಕೇಂದ್ರ ರಾಜ್ಯ ಸರ್ಕಾರದತ್ತ ಬೊಟ್ಟು. ಸರ್ಕಾರಗಳ-ಪ್ರತ್ಯಾರೋಪದಿಂದ ಸಾರ್ವಜನಿಕರಲ್ಲಿ ಗೊಂದಲ, ದರ ಏರಿಕೆ ಮಾಡಿದ್ದು? ಎಂಬ ಉದ್ಭವಾಗಿದೆ. ನಡುವೆ ಬಿಜೆಪಿ ಸಂಸದ ತೇಜಸ್ವಿ ಅವರು ಕಾನೂನು ಸಮರಕ್ಕೆ ಇಳಿದಿದ್ದು, ದರ ನಿಗದಿ ಪರಿಷ್ಕರಣೆ ವರದಿ ಬಿಡುಗಡೆ ಆಗ್ರಹಿಸಿ ರಿಟ್ ಅರ್ಜಿ.
ನಿಗದಿ ನಿಗದಿ ಸಮಿತಿ ತಯಾರಿಸುವ ಮುನ್ನ ವಿದೇಶ ಪ್ರವಾಸ. ಬಿಎಂಆರ್ಸಿಎಲ್ .130 ರಷ್ಟು ಮೆಟ್ರೋ ರೈಲು ಟಿಕೆಟ್. ಏರಿಕೆ ಏರಿಕೆ ಬಳಿಕ ರೈಲು ಪ್ರಯಾಣಿಕರ ಸಂಖ್ಯೆ. ಮಾಹಿತಿ ಹಕ್ಕಿನಡಿ ಅರ್ಜಿ ಸಮಿತಿ ಬಹಿರಂಗಪಡಿಸಿಲ್ಲ. ಹೀಗಾಗಿ, ಸಂಸದ ತೇಜಸ್ವಿ ಸೂರ್ಯ ರಿಟ್ ಅರ್ಜಿ. ಸೋಮವಾರ (ಜು .07) ಹೈಕೋರ್ಟ್ನ ಏಕಸದಸ್ಯ ಪೀಠದಲ್ಲಿ ರಿಟ್ ಅರ್ಜಿ.
ಇದನ್ನೂ
ಟ್ವಿಟರ್
ಮೆಟ್ರೋ ಶುಲ್ಕ ಸ್ಥಿರೀಕರಣ ಸಮಿತಿ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸದಂತೆ ರಾಜ್ಯ ಸರ್ಕಾರ ಮತ್ತು ಬಿಎಂಆರ್ಸಿಎಲ್ ಅನಿಯಂತ್ರಿತ ಮತ್ತು ಅಪಾರದರ್ಶಕ ನಡವಳಿಕೆಯನ್ನು ಪ್ರಶ್ನಿಸಲು ನಾನು ಕರ್ನಾಟಕದ ಹೈಕೋರ್ಟ್ಗೆ ಸ್ಥಳಾಂತರಿಸುತ್ತಿದ್ದೇನೆ. ನಾಳೆ ಈ ವಿಷಯವನ್ನು ಕೇಳಲಾಗುವುದು-WP ಸಂಖ್ಯೆ 19524/2025 (GM-RES) ls tejasvi sarya v. Bmrcl & Ors.
– ತೇಜಸ್ವಿ ಸೂರ್ಯ (@tejasvi_suurya) ಜುಲೈ 6, 2025
ಮೆಟ್ರೋ ಒಳಗೂ, ಜಾಹೀರಾತು
ಟಿಕೆಟ್ ಏರಿಕೆ ಆದ ಮೇಲೆ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ, ಇದರಿಂದ ಬಿಎಂಆರ್ಸಿಎಲ್ಗೆ ಉಂಟಾಗುತ್ತಿದೆ ಎನ್ನಲಾಗುತ್ತಿದೆ. ತಪ್ಪಿಸಿಕೊಳ್ಳಲು ತಪ್ಪಿಸಿಕೊಳ್ಳಲು ಬಿಎಂಆರ್ಸಿಎಲ್ ಮೊರೆ ಹೋಗಿದ್ದು, ಮೆಟ್ರೋ ಒಳಗೆ ಮತ್ತು ಬಣ್ಣ ಬಣ್ಣದ ಜಾಹೀರಾತುಗಳು. ಹೊಡೆತದಿಂದ ಹೊಡೆತದಿಂದ ಹೊರಬರಲು ಮುಂದಿರುವ ಆಯ್ಕೆ ಸದ್ಯ ಜಾಹೀರಾತು.
ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ಏರಿಕೆ: ಸಮಿತಿ ವರದಿ ಬಹಿರಂಗಪಡಿಸುವಂತೆ ತೇಜಸ್ವಿ ಸೂರ್ಯ ಒತ್ತಾಯ
ಬೆಂಗಳೂರಿನಲ್ಲಿ 57 ಮೆಟ್ರೋ ಸಂಚಾರ. 57 ರೈಲುಗಳಲ್ಲೂ ಜಾಹೀರಾತು ಅಳವಡಿಕೆಗೆ ಅವಕಾಶ, ಈ ಪೈಕಿ ನೇರಳೆ 33 ಹಾಗೂ ಹಸಿರು ಮಾರ್ಗದಲ್ಲಿ 24 ರೈಲುಗಳಿಗೆ. ಒಳಭಾಗ ಒಳಭಾಗ ಮತ್ತು ಇಲ್ಲಿಯವರೆಗೆ ಯಾವುದೇ ಜಾಹೀರಾತು. ಎಲ್ಲ ಎಲ್ಲ ಒಳಭಾಗ ಹಾಗೂ ಜಾಹೀರಾತು ಅಳವಡಿಸಲು ಅನುಮತಿ ನೀಡಲಾಗಿದೆ ಎಂದು ಮುಖ್ಯ ಸಾರ್ವಜನಿಕ ಯಶ್ವಂತ್ ಯಶ್ವಂತ್.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ