Women Card ಪ್ಲೇ ಮಾಡಬೇಡಿ, ಈ ಬಾರಿಯಂತೂ Bigg Boss ರಾಜಮಾತೆ ಅಶ್ವಿನಿ ಗೌಡ ಬೆಂಡೆತ್ತಿದ ಕಿಚ್ಚ ಸುದೀಪ್ | Bigg Boss Kannada Season 12 Kiccha Sudeep Warns Ashwini Gowda For Singular Word

Women Card ಪ್ಲೇ ಮಾಡಬೇಡಿ, ಈ ಬಾರಿಯಂತೂ Bigg Boss ರಾಜಮಾತೆ ಅಶ್ವಿನಿ ಗೌಡ ಬೆಂಡೆತ್ತಿದ ಕಿಚ್ಚ ಸುದೀಪ್ | Bigg Boss Kannada Season 12 Kiccha Sudeep Warns Ashwini Gowda For Singular Word


15

ರಘು ಮರ್ಯಾದೆ ಕೊಡ್ತಿಲ್ಲ

Image Credit : colors kannada facebook

ರಘು ಮರ್ಯಾದೆ ಕೊಡ್ತಿಲ್ಲ

ರಘು ಅವರು ನನಗೆ ಮರ್ಯಾದೆ ಕೊಡುತ್ತಿಲ್ಲ. ಹೆಣ್ಣು ಮಕ್ಕಳಿಗೆ ಟಾರ್ಗೆಟ್‌ ಮಾಡುತ್ತಾರೆ, ನಿಂದಿಸುತ್ತಾರೆ ಎನ್ನುವ ಅರ್ಥದಲ್ಲಿ ಸಾಕಷ್ಟು ಬಾರಿ ಅಶ್ವಿನಿ ಗೌಡ ಅವರು ಮಾತನಾಡಿದ್ದರು.

25

ರಘು, ಅಶ್ವಿನಿ ಗೌಡ ಮಧ್ಯೆ ಏನು ನಡೆಯಿತು?

Image Credit : colors kannada facebook

ರಘು, ಅಶ್ವಿನಿ ಗೌಡ ಮಧ್ಯೆ ಏನು ನಡೆಯಿತು?

ರಘು ಅವರು ಆರಂಭದಲ್ಲಿ ಪೌಡರ್‌ ರೂಮ್‌ ಕ್ಲೀನ್‌ ಮಾಡಬೇಕು, ಬನ್ನಿ ಅಶ್ವಿನಿ ಅಂತ ಹೇಳಿದರು. ಬೇರೆಯವರ ಬಳಿ ಮಾತನಾಡುವಾಗಲೂ ಕೂಡ ಅಶ್ವಿನಿ ಅವರೇ ಎಂದಿದ್ದಾರೆ. ನನಗೆ ಬೆನ್ನು ನೋವಿದೆ, ಹತ್ತು ನಿಮಿಷ ಬಿಟ್ಟು ಬರುವೆ ಎಂದು ಅಶ್ವಿನಿ ಹೇಳಿದ್ದಾರೆ. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ಆಗಿದೆ. ಆಮೇಲೆ ಅಶ್ವಿನಿ ಆಮೇಲೆ ಕೂಗಾಡಿದ್ದು ನೋಡಿ ರಘು ಅವರು ಹೋಗೆ, ಬಾರೆ ಎಂದಿದ್ದಾರೆ.

35

ಅಶ್ವಿನಿ ಗೌಡ ವಾದ ಏನು?

Image Credit : colors kannada facebook

ಅಶ್ವಿನಿ ಗೌಡ ವಾದ ಏನು?

ರಘು ಅವರು ಏಕವಚನದಲ್ಲಿ ಮಾತನಾಡಿದರು. ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಆಗ್ತಿದೆ. ನನ್ನ ವಯಸ್ಸಿಗೆ, ನನ್ನ ವ್ಯಕ್ತಿತ್ವಕ್ಕೆ ನಾನು ಏಕವಚನದಲ್ಲಿ ಕರೆಸಿಕೊಳ್ಳೋಕೆ ಆಗೋದಿಲ್ಲ ಎಂದು ಅಶ್ವಿನಿ ಗೌಡ ಅವರು ಕೂಗಾಡಿದ್ದಾರೆ.

45

ಕಿಚ್ಚ ಸುದೀಪ್‌ ಮುಂದೆ ಹೇಳಿದ್ದೇನು?

Image Credit : colors kannada facebook

ಕಿಚ್ಚ ಸುದೀಪ್‌ ಮುಂದೆ ಹೇಳಿದ್ದೇನು?

“ಒಬ್ಬ ವ್ಯಕ್ತಿಯಾಗಿ ಎಷ್ಟು ತೇಜೋವಧೆ ಮಾಡಬೇಕು ಅಷ್ಟು ತೇಜೋವಧೆ ಮಾಡುತ್ತಿದ್ದರು” ಎಂದು ಅಶ್ವಿನಿ ಗೌಡ ಅವರು ಕಿಚ್ಚ ಸುದೀಪ್‌ ಮುಂದೆ ಹೇಳಿದ್ದಾರೆ.

55

ಯಾರು ಏನು ಮಾತಾಡ್ತಿದ್ದಾರೆ?

Image Credit : colors kannada facebook

ಯಾರು ಏನು ಮಾತಾಡ್ತಿದ್ದಾರೆ?

“ಏಕವಚನ, ಏಕವಚನ ಅಂತ ಹೇಳಿದ್ರಿ. ನಿಮಗೆ ಎಲ್ಲರೂ ಹೋಗಿ, ಬನ್ನಿ ಅಂತ ಕರೆಸಿಕೊಳ್ಳಬೇಕು ಎಂದಿದ್ದರೆ ನೀವು ಪ್ರತಿ ಮಗುಗೆ ಕೂಡ ಹೋಗಿ ಬನ್ನಿ ಅಂತ ಕರೆಯಿರಿ. ಮಾತು ಎತ್ತಿದರೆ ಯಾವ ಹುಡುಗಿಗೆ ಹೀಗೆ ಮಾತಾಡಬೇಡಿ ಅಂತ ಹೇಳುತ್ತೀರಿ. ಯಾರು ಏನು ಮಾತಾಡುತ್ತಿದ್ದೀರಿ? ಯಾವ ಹೆಣ್ಣು ಮಕ್ಕಳು ನಿಮ್ಮ ಮರ್ಯಾದೆಯನ್ನು ಅಶ್ವಿನಿ ಗೌಡ ಅವರ ಕೈಗೆ ಕೊಟ್ಟು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *