ನೆಲಮಂಗಲ, ಜುಲೈ 07: ಬೆಂಗಳೂರು ಗ್ರಾಮಾಂತರ ((ಬೆಂಗಳೂರು ಗ್ರಾಮೀಣ) ಜಿಲ್ಲೆಯ ನೆಲಮಂಗಲ ((ಹನ) ತಾಲೂಕಿನ ಸೋಲದೇವನಹಳ್ಳಿ ಬಳಿ ಮೇಲೆ ಮಾರಣಾಂತಿಕವಾಗಿ ಮಾಡಿದ್ದ ಮಾಡಿದ್ದ ಕೇಸ್ಗೆ ಸಂಬಂಧಿಸಿದಂತೆ ಸೂತ್ರಧಾರಿ 17 ವರ್ಷದ ಬಾಲಕಿಯನ್ನು ಠಾಣೆ ಪೊಲೀಸರು. ಪೊಲೀಸರು, ಬಾಲಕಿಯನ್ನು ಬಂಧಿಸಿ ಕಾನೂನು ಸಾಂತ್ವನ ಕೇಂದ್ರದಲ್ಲಿ. ಇದೀಗ, ಪ್ರಕರಣಕ್ಕೆ ತಿರುವು.
ಅರಳಿದ ಪ್ರೀತಿ
17 ವರ್ಷದ ಬಾಲಕಿ ಶಾಲೆಯಲ್ಲಿ ಮಾಡುತ್ತಿರುವಾಗಲೇ ಯುವಕ ಕುಶಾಲ್ನ. ಪರಿಚಯ ತಿರುಗಿದೆ. ಬಾಲಕಿ ಶಾಲೆ ಮುಗಿಸಿಕೊಂಡು ಮೆಟ್ಟಿಲು ಹತ್ತಿದ ಪ್ರೇಮಿಗಳ ನಡುವೆ ಬಿರುಕು. ವರ್ಷದ ವರ್ಷದ ಪ್ರೀತಿ ದಿನಗಳ ಹಿಂದೆಯಷ್ಟೇ ಬ್ರೇಕ್ ಅಪ್. ಅಪ್ ಅಪ್ ಬಳಿಕ ಯುವಕ ಖಾಸಗಿ ಕ್ಷಣದ ಫೋಟೋಗಳನ್ನು ವೈರಲ್ ಮಾಡುವುದಾಗಿ ಬಾಲಕಿಗೆ ಬ್ಲ್ಯಾಕ್ ಮೇಲ್.
ಪವಿತ್ರಾ ಗೌಡ ಪ್ಲಾನ್ ಕೊಟ್ಟ ಬಾಲಕಿ
ಈ ವಿಚಾರವನ್ನು ಬಾಲಕಿ ಸ್ನೇಹಿತರ ಹೇಳಿದ್ದಾಳೆ. ಅಲ್ಲದೆ, ಕುಶಾಲ್ನನ್ನು ಅಪಹರಿಸುವಂತೆ ಬಾಲಕಿ ಸ್ನೇಹಿತರಿಗೆ. ಅದರಂತೆ ಬಾಲಕಿಯ, ಕುಶಾಲ್ನನ್ನು ಸಂಪರ್ಕಿಸಿ ಮೂಲಕ ಬಗೆಹರಿಸಿಕೊಳ್ಳೋಣ ಬಾ ಅಂತ ಬಾಗಲಗುಂಟೆಯ ಎಜಿಪಿ. ಸ್ಥಳಕ್ಕೆ ಬಂದ ಯುವಕ ಬಾಲಕಿಯ ಅಪಹರಿಸಿದ್ದಾರೆ.
ಇದನ್ನೂ
ಬಾಲಕಿ ಯುವಕನನ್ನು ಬೆತ್ತಲೆಗೊಳಿಸಿದ ಆರೋಪಿಗಳು
ಕುಶಾಲ್ನನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ. ಕಾರಿನಲ್ಲಿ ಇದ್ದಳು. ಬಾಲಕಿ ಬಾಲಕಿ ಮುಂದೆಯೇ ಕುಶಾಲ್ ಮೇಲೆ ಹಲ್ಲೆ. ಹಾಡು ಒತ್ತಾಯಿಸಿದ್ದಾರೆ. ಪ್ರದೇಶಕ್ಕೆ ಪ್ರದೇಶಕ್ಕೆ ಹೋದ ಮೇಲೆ ಬಾಲಕಿಯ ಮುಂದೆಯೇ ಯುವಕ ಕುಶಾಲ್ನ ಬಟ್ಟೆ ಬಿಚ್ಚಿಸಿ ಬೆತ್ತಲು ಗೋಳಿಸಿ ವಿಕೃತಿ. ಬಳಿಕ, ಯುವಕ ಕುಶಾಲ್ನ ಮೇಲೆ ಹಲ್ಲೆ.
ಓದಿ ಓದಿ: ಹುಡುಗಿ ವಿಚಾರಕ್ಕೆ ಬಟ್ಟೆ ಬಿಚ್ಚಿ, ಮರ್ಮಾಂಗ ಹಲ್ಲೆ: ರೇಣುಕಾಸ್ವಾಮಿ ರೀತಿ ಮಾಡುತ್ತೇವೆ ಎಂದ ಎಂದ ಆರೋಪಿಗಳು
11 ಆರೋಪಿಗಳ ಬಂಧನ
ಪ್ರಕರಣ ಸಂಬಂಧ ಬಾಲಕಿ 11 ಜನರನ್ನು ಸೋಲದೇವನಹಳ್ಳಿ ಠಾಣೆ. ಇವರಲ್ಲಿ 8 ಜನ ಮೇಲೆ. ಆರೋಪಿಗಳಾದ ಶಶಾಂಕ್, ಸಲ್ಮಾನ್, ಯಶ್ವಂತ್, ವಿದ್ಯಾರ್ಥಿಗಳಾದ, ರಾಕೇಶ್, ರಾಹುಲ್ ಮತ್ತು. ಹೇಮಂತ ಹೇಮಂತ ಈ ಹಲವು ಹಲ್ಲೆ ಪ್ರಕರಣದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿ.
ಸಚಿವರು ಹೇಳಿದ್ದಿಷ್ಟು
ಪ್ರಕರಣ ಸಂಬಂಧ ಸಚಿವ. ಪರಮೇಶ್ವರ್ ಮಾತನಾಡಿ, ಪ್ರಕರಣ ಸಂಬಂಧ ಆರೋಪಿಗಳನ್ನು. ಪ್ರಕರಣ ಬಗ್ಗೆ ಮಾಹಿತಿ ಪಡೆದು. ರೇಣುಕಾಸ್ವಾಮಿ ಪ್ರಕರಣ ಆಗುತ್ತಿದೆಯಾ ಅನ್ನೋದು. ಬಗ್ಗೆ ಬಗ್ಗೆ ಮನಶ್ಶಾಸ್ತ್ರಜ್ಞರು ಮಾಡಿ ಹೇಳಬೇಕಾಗುತ್ತದೆ ಎಂದು. ಪ್ರಕರಣ ಸಂಬಂಧ ಸೋಲದೇವನಹಳ್ಳಿ ಪೊಲೀಸರು ಮುಂದುವರೆಸಿದ್ದಾರೆ.
ವರದಿ: ಮಂಜುನಾಥ್, ಟಿವಿ 9
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ