Headlines

Today is Monday, good luck for this zodiac sign ಇಂದು ಸೋಮವಾರ ಈ ರಾಶಿಗೆ ಶುಭ | Today November 24th Horoscope Lucky Zodiac Signs Kannada 2025 Suh

Today is Monday, good luck for this zodiac sign ಇಂದು ಸೋಮವಾರ ಈ ರಾಶಿಗೆ ಶುಭ | Today November 24th Horoscope Lucky Zodiac Signs Kannada 2025 Suh



Today is Monday, good luck for this zodiac sign ಇಂದು ಸೋಮವಾರ ಈ ರಾಶಿಗೆ ಶುಭ | Today November 24th Horoscope Lucky Zodiac Signs Kannada 2025 Suh

Today November 24th horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಧಾರ್ಮಿಕ ವಾತಾವರಣ. ಗುರು-ಹಿರಿಯರ ನೆರವು. ಮನೋರಂಜನೆ ದಿನ. ವ್ಯಾಪಾರದಲ್ಲಿ ಅನುಕೂಲ. ಪ್ರಯಾಣದಲ್ಲಿ ಎಚ್ಚರ. ನೀರಿನ ಕಂಟಕಗಳು. ಕಟೀಲು ದುರ್ಗಾ ಪ್ರಾರ್ಥನೆ ಮಾಡಿ

ವೃಷಭ = ಸ್ತ್ರೀಯರಿಗೆ ವ್ಯಥೆ. ಆರೋಗ್ಯ ಬಲ. ವಿದ್ಯಾರ್ಥಿಗಳಿಗೆ ಅನುಕೂಲ. ವೃತ್ತಿಯಲ್ಲಿ ಅನುಕೂಲ. ಪಾರ್ವತಿ-ಪರಮೇಶ್ವರರ ಪ್ರಾರ್ಥನೆ ಮಾಡಿ

ಮಿಥುನ = ಧನ ಸಮೃದ್ಧಿ. ಮಾತಿನ ಬಲ. ಡಿಸೈನಿಂಗ್ ಕ್ಷೇತ್ರಗಳಲ್ಲಿ ಲಾಭ. ಆಹಾರ ವ್ಯತ್ಯಾಸ. ಹಣಕಾಸಿನ ವಿಚಾರದಲ್ಲಿ ಎಚ್ಚರ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕರ್ಕ = ಆರೋಗ್ಯ ವ್ಯತ್ಯಾಸ. ಮನಸ್ಸಿಗೆ ಹಿತವಾದ ವಾತಾವರಣ. ಬಂಧು-ಮಿತ್ರರಲ್ಲಿ ಸಾಮರಸ್ಯ. ತಾಯಿ ವಾತ್ಸಲ್ಯ. ದುರ್ಗಾ ಕವಚ ಪಠಿಸಿ

ಸಿಂಹ = ವೃತ್ತಿಯಲ್ಲಿ ಅನುಕೂಲ. ಧೈರ್ಯ-ಸಾಹಸಗಳು. ದಾಂಪತ್ಯದಲ್ಲಿ ಸಾಮರಸ್ಯ. ಸ್ತ್ರೀಯರಿಗೆ ಜಾಣ್ಮೆ. ಉನ್ನತ ಶಿಕ್ಷಣದಲ್ಲಿ ಅನುಕೂಲ. ಉಮಾಮಹೇಶ್ವರರ ಪ್ರಾರ್ಥನೆ ಮಾಡಿ

ಕನ್ಯಾ = ಸಂಗೀತ ಕ್ಷೇತ್ರದಲ್ಲಿ ಅನುಕೂಲ. ಕಲಾವಿದರಿಗೆ ಅನುಕೂಲ. ಹಾಸ್ಯ-ಲಾಸ್ಯ. ಮನೆಯಲ್ಲಿ ಹಿತವಾದ ವಾತಾವರಣ. ವ್ಯಾಪಾರದಲ್ಲಿ ಅನುಕೂಲ. ಇಷ್ಟದೇವತಾರಾಧನೆ ಮಾಡಿ

ತುಲಾ = ವ್ಯಯ ಹೆಚ್ಚಲಿದೆ. ಸೌಂದರ್ಯ ವಸ್ತುಗಳ ಖರೀದಿ. ಸ್ತ್ರೀಯರಿಗೆ ಧೈರ್ಯೋತ್ಸಾಹ. ದಾಂಪತ್ಯದಲ್ಲಿ ಅನ್ಯೋನ್ಯತೆ. ವೃತ್ತಿಯಲ್ಲಿ ಅನುಕೂಲ. ಗಣಪತಿ ಪ್ರಾರ್ಥನೆ ಮಾಡಿ

ವೃಷಭ = ಸುಗ್ರಾಸ ಭೋಜನ. ಮಿತ್ರರಿಗೆ ವ್ಯಯ. ವ್ಯಾಪಾರದಲ್ಲಿ ಅನುಕೂಲ. ದಾಂಪತ್ಯದಲ್ಲಿ ಅನುರಾಗ. ತಂದೆ-ಮಕ್ಕಳಲ್ಲಿ ಮನಸ್ತಾಪ. ಪಾರ್ವತಿ-ಪರಮೇಶ್ವರರ ಪ್ರಾರ್ಥನೆ ಮಾಡಿ

ಧನು = ವಸ್ತುನಷ್ಟತೆ. ದು:ಖದ ವಾತಾವರಣ. ವ್ಯಾಪಾರದಲ್ಲಿ ಲಾಭ. ಕಾರ್ಯಾನುಕೂಲ. ಹಿರಿಯರು-ಬಂಧುಗಳ ಸಹಕಾರ. ಗುರು ಚರಿತ್ರೆ ಪಾರಾಯಣ ಮಾಡಿ

ಮಕರ = ಕೌಶಲ್ಯ ಪ್ರದರ್ಶನ. ಕಾರ್ಯಗಳಲ್ಲಿ ಅನುಕೂಲ. ಕಲಾವಿದರಿಗೆ ಅನುಕೂಲ. ವ್ಯಾಪಾರದಲ್ಲಿ ಲಾಭ. ದಂಪತ್ಯದಲ್ಲಿ ಕಿರಿಕಿರಿ. ಉಮಾಮಹೇಶ್ವರರ ಪ್ರಾರ್ಥನೆ ಮಾಡಿ

ಕುಂಭ = ದೈವಾನುಕೂಲ. ವೃತ್ತಿಯಲ್ಲಿ ಅನುಕೂಲ. ಔಷಧ ವ್ಯಾಪಾರದಲ್ಲಿ ಅನುಕೂಲ. ಸ್ತ್ರೀಯರಿಗೆ ಲಾಭ. ಆರೋಗ್ಯ ಹಾನಿ. ದುರ್ಗಾ ಕವಚ ಪಠಿಸಿ

ಮೀನ = ವೃತ್ತಿಯಲ್ಲಿ ಅನುಕೂಲ. ಸ್ತ್ರೀಯರಿಗೆ ಪ್ರಾಶ್ತ್ಯ. ಉದರ ಬಾಧೆ. ಕಳೆದ ವಸ್ತು ಸಿಗುವ ಸೂಚನೆ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ



Source link

Leave a Reply

Your email address will not be published. Required fields are marked *