15

Image Credit : Colors Kannada
ಧನುಷ್
ಬಿಗ್ಬಾಸ್ ಮನೆಯಲ್ಲಿರುವ ಧನುಷ್ ಎಲ್ಲಾ ಸ್ಪರ್ಧಿಗಳ ಆಟವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಕಾವ್ಯಾ ಜೊತೆ ಮಾತನಾಡುತ್ತಿರುವ ಸಂದರ್ಭದಲ್ಲಿ ಸುದೀಪ್ ಸರ್ ಹೇಳಿಕೆಯೊಂದನ್ನು ಬದಲಿಸಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
25
Image Credit : Colors Kannada
ಅಶ್ವಿನಿ ಗೌಡ ಮತ್ತು ಜಾನ್ವಿ
ಶನಿವಾರದ ಸಂಚಿಕೆ ಬಳಿಕ ಅಶ್ವಿನಿ ಗೌಡ ಮತ್ತು ಜಾನ್ವಿ ತಮ್ಮ ಆಟದ ವೈಖರಿಯನ್ನು ಬದಲಿಸಿಕೊಂಡಿದ್ದಾರೆ. ವೀಕೆಂಡ್ ಸಂಚಿಕೆ ವೇಳೆ ಸುದೀಪ್, ಗಿಲ್ಲಿಯಿಂದ ರಘು ಕಾಣಿಸಿಕೊಳ್ತಿದ್ದೀರಾ ಎಂದು ಕೇಳಿದ್ದರು. ಇದೀಗ ಈ ಹೇಳಿಕೆ ಬಗ್ಗೆ ಧನುಷ್ ಮಾತನಾಡಿದ್ದಾರೆ. ಧನುಷ್ ಹೀಗ್ಯಾಕೆ ಹೇಳಿದ್ರು ಎಂಬುದರ ಮಾಹಿತಿ ಇಲ್ಲಿದೆ.
35
Image Credit : Colors Kannada
ಗಿಲ್ಲಿಗೆ ಇದು ಸಮಸ್ಯೆ
ಅಶ್ವಿನಿ ಮತ್ತು ಜಾನ್ವಿ ಮೇಡಮ್ ಸೈಲೆಂಟ್ ಆಗಿರೋದು ಅವರಿಗೆ ಸಮಸ್ಯೆಯಾಗುತ್ತಿಲ್ಲ. ಅವರೊಂದಿಗೆ ಜಗಳಕ್ಕಿಳಿಯುವ ಗಿಲ್ಲಿಗೆ ಇದು ಸಮಸ್ಯೆಯಾಗುತ್ತಿದೆ. ಯಾವುದಕ್ಕೂ ಅಶ್ವಿನಿ ಮೇಡಮ್ ಮೊದಲಿನಂತೆ ರಿಯಾಕ್ಟ್ ಮಾಡುತ್ತಿಲ್ಲ. ಇದರಿಂದ ಕಂಟೆಂಟ್ ಸಿಗ್ತಿಲ್ಲ ಎಂದು ಗಿಲ್ಲಿ ತಲೆಕೆಡಿಸಿಕೊಳ್ಳುತ್ತಿದ್ದಾನೆ ಎಂದು ಧನುಷ್ ಹೇಳುತ್ತಾರೆ.
45
Image Credit : Colors Kannnada
ಗಿಲ್ಲಿ
55
Image Credit : Colors Kannnada
ಕಾಮಿಡಿ ಕಿರಿಕಿರಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.