Headlines

ಉಗ್ರಂ ಮಂಜು ಜೊತೆ ಕ್ಲೋಸ್ ಆದ ಕಾವ್ಯ: ನೊಂದುಕೊಂಡ ಗಿಲ್ಲಿ ನಟ

ಉಗ್ರಂ ಮಂಜು ಜೊತೆ ಕ್ಲೋಸ್ ಆದ ಕಾವ್ಯ: ನೊಂದುಕೊಂಡ ಗಿಲ್ಲಿ ನಟ


‘ಬಿಗ್ ಬಾಸ್ ಕನ್ನಡ’ 11ನೇ ಸೀಸನ್ ಸ್ಪರ್ಧಿಗಳು ಈಗ ಅತಿಥಿಗಳಾಗಿ ಮತ್ತೆ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಉಗ್ರಂ ಮಂಜು (ಉಗ್ರಂ ಮಂಜು), ಮೋಕ್ಷಿತಾ ಪೈ, ರಜತ್, ತ್ರಿವಿಕ್ರಮ್, ಚೈತ್ರಾ ಕುಂದಾಪುರ ಅವರು ಅತಿಥಿಗಳಾಗಿದ್ದಾರೆ. ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಗ್ ಬಾಸ್ ಕನ್ನಡ ಸೀಸನ್ 12) ಸ್ಪರ್ಧಿಗಳು ಉಪಚಾರ ಮಾಡಬೇಕಾಗಿದೆ. ಅತಿಥಿಯಾಗಿ ಬಂದ ಉಗ್ರಂ ಮಂಜು ಅವರು ಕಾವ್ಯ ಶೈವ ಜೊತೆ ಬಹಳ ಕ್ಲೋಸ್ ಆಗಿ ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಆಟ ಹೇಗೆ ಆಡಬೇಕು ಎಂದು ಅವರು ವಿವರಿಸಿದ್ದಾರೆ. ಇದನ್ನು ನೋಡಿದ ಗಿಲ್ಲಿ ನಟ (ಗಿಲ್ಲಿ ನಟ) ಅವರಿಗೆ ಬೇಸರ ಆಗಿದೆ. ನವೆಂಬರ್ 28 ರ ಸಂಚಿಕೆಯ ಕಾರ್ಯಕ್ರಮವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. 12ನೇ ಸೀಸನ್ ಆರಂಭ ಆದುದರಿಂದ ಕಾವ್ಯ ಮತ್ತು ಗಿಲ್ಲಿ ನಟ ಕ್ಲೋಸ್ ಆಗಿದ್ದಾರೆ. ಅವರಿಬ್ಬರ ನಡುವೆ ಆಪ್ತತೆ ಬೆಳೆದಿದೆ. ಆದರೆ ಕಾವ್ಯ ಅವರು ಬೇರೆ ಸ್ಪರ್ಧಿಗಳ ಜೊತೆ ಸ್ನೇಹ ಬೆಳೆಸಿದಾಗ ಗಿಲ್ಲಿ ನೊಂದುಕೊಳ್ಳುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *