Headlines

Soundarya: ಮೋಹನ್ ಬಾಬು ಮಾಡಿದ ಸಣ್ಣ ತಪ್ಪಿನಿಂದ ಸೌಂದರ್ಯ ಪ್ರಾಣ ಕಳೆದುಕೊಂಡ್ರಾ? ನಿರ್ದೇಶಕರು ಹೇಳಿದ ಸತ್ಯವೇನು? | Director Reveals How Mohan Babus Decision Led To Soundaryas Tragic Death Gvd

Soundarya: ಮೋಹನ್ ಬಾಬು ಮಾಡಿದ ಸಣ್ಣ ತಪ್ಪಿನಿಂದ ಸೌಂದರ್ಯ ಪ್ರಾಣ ಕಳೆದುಕೊಂಡ್ರಾ? ನಿರ್ದೇಶಕರು ಹೇಳಿದ ಸತ್ಯವೇನು? | Director Reveals How Mohan Babus Decision Led To Soundaryas Tragic Death Gvd


17

ಸೌಂದರ್ಯಕ್ಕೆ ಸೌಂದರ್ಯ ಹೆಸರುವಾಸಿ

Image Credit : Soundarya, Mohan Babu

ಸೌಂದರ್ಯಕ್ಕೆ ಸೌಂದರ್ಯ ಹೆಸರುವಾಸಿ

ಸಹಜ ನಟನೆ ಮತ್ತು ಸೌಂದರ್ಯಕ್ಕೆ ಸೌಂದರ್ಯ ಹೆಸರುವಾಸಿ. ಗ್ಲಾಮರ್ ಜಗತ್ತಿನಲ್ಲೂ ಸಂಪ್ರದಾಯಿಕ ನೋಟದಲ್ಲಿ ಕಾಣಿಸಿಕೊಂಡು ಎಲ್ಲರ ಮನಗೆದ್ದಿದ್ದರು. ಸೌಂದರ್ಯ ಕೇವಲ ಪ್ರದರ್ಶನದಲ್ಲಿಲ್ಲ, ನಮ್ಮ ನಡತೆಯಲ್ಲಿರುತ್ತದೆ ಎಂದು ಅವರು ನಿರೂಪಿಸಿದರು.

27

ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನ

Image Credit : sun nxt

ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನ

ಸೌಂದರ್ಯ ಅವರ ಸಾವು ಅತ್ಯಂತ ದುರಂತ. 2004ರ ಏಪ್ರಿಲ್ 17ರಂದು ಚುನಾವಣಾ ಪ್ರಚಾರಕ್ಕೆ ತೆರಳಿದ್ದಾಗ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

37

ಮೋಹನ್ ಬಾಬು ಕಾರಣ

Image Credit : our own

ಮೋಹನ್ ಬಾಬು ಕಾರಣ

ಸೌಂದರ್ಯ ಸಾವಿಗೆ ಮೋಹನ್ ಬಾಬು ಕಾರಣ ಎಂಬ ಆರೋಪವಿದೆ. ಆದರೆ ಸೌಂದರ್ಯ ನಟಿಸಿದ ಕೊನೆಯ ಚಿತ್ರದ ನಿರ್ದೇಶಕರು, ಮೋಹನ್ ಬಾಬು ಆ ತಪ್ಪು ಮಾಡದಿದ್ದರೆ ಸೌಂದರ್ಯ ನಮ್ಮೊಂದಿಗೆ ಇರುತ್ತಿದ್ದರು ಎಂದು ಹೇಳಿದ್ದಾರೆ.

47

ಶಿವ ಶಂಕರ್ ಕೊನೆಯ ಚಿತ್ರ

Image Credit : our own

ಶಿವ ಶಂಕರ್ ಕೊನೆಯ ಚಿತ್ರ

ಸೌಂದರ್ಯ ಕೊನೆಯದಾಗಿ ನಟಿಸಿದ್ದು ‘ಶಿವ ಶಂಕರ್’ ಚಿತ್ರದಲ್ಲಿ. ಮೋಹನ್ ಬಾಬು ನಾಯಕ. ಈ ಚಿತ್ರದ ಶೂಟಿಂಗ್ ವೇಳೆ ಸೌಂದರ್ಯ ಚುನಾವಣಾ ಪ್ರಚಾರಕ್ಕೆ ಹೋಗಿ ಅಪಘಾತಕ್ಕೀಡಾದರು. ಮೋಹನ್ ಬಾಬು ಅವರೇ ಇದಕ್ಕೆ ಕಾರಣ ಎಂದಿದ್ದಾರೆ ನಿರ್ದೇಶಕರು.

57

ಸೌಂದರ್ಯಗೆ ಮಾತ್ರ ರಜೆ

Image Credit : Mohan Babu, Soundarya

ಸೌಂದರ್ಯಗೆ ಮಾತ್ರ ರಜೆ

‘ಶಿವ ಶಂಕರ್’ ಚಿತ್ರದ ನಿರ್ಮಾಪಕ ಮೋಹನ್ ಬಾಬು. ಅವರು ಸೌಂದರ್ಯಗೆ ಅನುಮತಿ ನೀಡದಿದ್ದರೆ, ಅವರು ಇಂದು ಬದುಕಿರುತ್ತಿದ್ದರು. ಶೂಟಿಂಗ್ ವೇಳೆ ರಜೆ ನೀಡದ ಮೋಹನ್ ಬಾಬು, ಸೌಂದರ್ಯಗೆ ಮಾತ್ರ ರಜೆ ನೀಡಿದ್ದರು ಎಂದಿದ್ದಾರೆ ನಿರ್ದೇಶಕರು.

67

ಮನವರಾಲಿ ಪೆಳ್ಳಿ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ

Image Credit : Asianet News

ಮನವರಾಲಿ ಪೆಳ್ಳಿ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ

ಸೌಂದರ್ಯ ‘ಮನವರಾಲಿ ಪೆಳ್ಳಿ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ‘ರಾಜೇಂದ್ರುಡು ಗಜೇಂದ್ರುಡು’, ‘ಮಾಯಲೋಡು’ ಚಿತ್ರಗಳ ಮೂಲಕ ಯಶಸ್ಸು ಕಂಡರು. ‘ಪೆದ್ದರಾಯುಡು’ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

77

ತೆಲುಗು ಪ್ರೇಕ್ಷಕರನ್ನು ರಂಜಿಸಿದ ಸೌಂದರ್ಯ

Image Credit : our own

ತೆಲುಗು ಪ್ರೇಕ್ಷಕರನ್ನು ರಂಜಿಸಿದ ಸೌಂದರ್ಯ

‘ಚೂಡಾಲನಿವುಂದಿ’, ‘ರಾಜಾ’, ‘ಅನ್ನಯ್ಯ’, ‘ಜಯಂ ಮನದೇರಾ’ ಮುಂತಾದ ಚಿತ್ರಗಳ ಮೂಲಕ ತೆಲುಗು ಪ್ರೇಕ್ಷಕರನ್ನು ರಂಜಿಸಿದರು. ಕೆಲವು ಸಿನಿಮಾಗಳು ಸೋತರೂ ನಟಿಯಾಗಿ ಸೌಂದರ್ಯ ಎಂದಿಗೂ ವಿಫಲರಾಗಲಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



Source link

Leave a Reply

Your email address will not be published. Required fields are marked *