
<p>ಈ ಶ್ರಾವಣ ಮಾಸದಲ್ಲಿ ಅನೇಕರು ಮಾಂಸಾಹಾರ ತ್ಯಜಿಸುತ್ತಾರೆ. ಇದು ಆಧ್ಯಾತ್ಮಿಕ ನಿಯಮ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು.</p><img>ಶ್ರಾವಣ ಮಾಸ ಹಿಂದೂ ಧರ್ಮದ ಪವಿತ್ರ ಮಾಸ. ಜುಲೈ-ಆಗಸ್ಟ್ ತಿಂಗಳಲ್ಲಿ ಬರುತ್ತದೆ. ಶಿವಪೂಜೆಗೆ ವಿಶೇಷ ಮಹತ್ವ. ಅನೇಕರು ಮಾಂಸಾಹಾರ ಬಿಡುತ್ತಾರೆ. ಇದು ಆಧ್ಯಾತ್ಮಿಕ ನಿಯಮ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಮಳೆಗಾಲದಲ್ಲಿ ಆಹಾರ, ನೀರು, ವಾತಾವರಣ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.<img>ಮಳೆಗಾಲದಲ್ಲಿ ತೇವಾಂಶ ಜಾಸ್ತಿ. ಜೀರ್ಣಶಕ್ತಿ ಕಡಿಮೆ. ಹೀಗಾಗಿ ಮಾಂಸಾಹಾರ ಜೀರ್ಣಿಸಿಕೊಳ್ಳುವುದು ಕಷ್ಟ. ಗ್ಯಾಸ್, ಅಜೀರ್ಣ ಸಮಸ್ಯೆಗಳು ಬರುತ್ತವೆ.<img>ಮಳೆಗಾಲದಲ್ಲಿ ಪ್ರಾಣಿಗಳ ಆರೋಗ್ಯ ಸರಿಯಾಗಿರುವುದಿಲ್ಲ. ಬ್ಯಾಕ್ಟೀರಿಯಾ ಹೆಚ್ಚಿರುತ್ತದೆ. ಮಾಂಸಾಹಾರ ತಿಂದರೆ ಫುಡ್ ಪಾಯ್ಸನ್ ಆಗಬಹುದು.<img>ಶ್ರಾವಣ ಮಾಸದಲ್ಲಿ ಅಹಿಂಸೆ ಪಾಲಿಸಲು ಮಾಂಸಾಹಾರ ಬಿಡುತ್ತಾರೆ. ಇದು ಡಿಟಾಕ್ಸ್ ಮಾಸ. ಶಿವನಿಗೆ ಪ್ರಿಯವಾದ ಶಾಖಾಹಾರ ಸೇವಿಸಿ.
Source link
ಶ್ರಾವಣ ಮಾಸದಲ್ಲಿ ನಾನ್ ವೆಜ್ ತಿನ್ನಬಾರದೇಕೆ?