ಬೆಂಗಳೂರು, ಜುಲೈ 09: ಎಲ್ಇಟಿ ಭಯೋತ್ಪಾದಕ ಟಿ ನೆರವು ಆರೋಪದಡಿ ಮೂವರು ಶಂಕಿತ ಉಗ್ರರನ್ನ ಉಗ್ರರನ್ನ ಎನ್ಐಎ (ಎನ್ಐಎ) ಅಧಿಕಾರಿಗಳು ಬಂಧಿಸಿದ್ದಾರೆ. ಮತ್ತು ಮತ್ತು 5 ಕಡೆ ದಾಳಿ ನಡೆಸಿ ಅರೆಸ್ಟ್. ಎನ್ಐಎ ಎನ್ಐಎ ಅಧಿಕಾರಿಗಳ ವೇಳೆ ಸ್ಫೋಟಕ ಮಾಹಿತಿ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ವೈದ್ಯ ನಾಗರಾಜ್ ಮೊಬೈಲ್ (ಮೊಬೈಲ್) ಮಾರಾಟ ವಿಚಾರ.
ಅಗ್ರಹಾರ ಜೈಲಿನಲ್ಲಿ 4 ರಿಂದ 5 ವರ್ಷಗಳಿಂದ ಮನೋವೈದ್ಯನಾಗಿರುವ, ವೈದ್ಯ ಕೆಲಸ ಬಿಟ್ಟು ಮೊಬೈಲ್ ಸಪ್ಲೈ ಕೆಲಸ. ಉಗ್ರ ನಾಸೀರ್ ಸೇರಿದಂತೆ ಕೈದಿಗಳಿಗೆ ಸಹಾಯಕಿ ಪವಿತ್ರಾಳ ಮೂಲಕ ಜೈಲಿಗೆ ಮೊಬೈಲ್ ರವಾನೆ.
ಇದನ್ನೂ: ಮಂಗಳೂರು ಬಾಂಬ್, ರಾಮೇಶ್ವರಂ ಕೆಫೆ ಮಾಸ್ಟರ್ ಮೈಂಡ್ಗೂ ಬಂಧಿತ ಶಂಕಿತರಿಗೂ ಪ್ರಬಲ ಪ್ರಬಲ!
ಇದನ್ನೂ
ಬಳಿಕ ಕೈದಿಗಳಿಗೆ ಮೊಬೈಲ್ ನಾಗರಾಜ್, 10 ಸಾವಿರ ರೂ 50 ಸಾವಿರ. ಗೆ ಮಾಡಿದ್ದನಂತೆ. ಶಂಕಿತ, ಡ್ರಗ್ ಪೆಡ್ಲರ್, ರೌಡಿಶೀಟರ್ಗಳು ಸೇರಿದಂತೆ ನೂರಾರು ಮಂದಿಗೆ ಮೊಬೈಲ್. ನಾಸೀರ್ಗೂ ಮೊಬೈಲ್ ನೀಡಿದ ನಾಗರಾಜ್ನನ್ನ ಬಂಧಿಸಿದೆ.
ಶಂಕಿತ ಉಗ್ರ ಜೊತೆ asi ಚಾನ್ ಪಾಷಾ
ಈ ಹಿಂದೆ, ಭದ್ರಪ್ಪ ಲೇಔಟ್ನಲ್ಲಿ ಉಗ್ರರ ಮನೆ ಸಿಸಿಬಿ ಅಧಿಕಾರಿಗಳು. 2022 ರಲ್ಲಿ ಟಿ ನಾಸೀರ್ ಕೆಲಸ ಮಾಡುತ್ತಿದ್ದ ಆರೋಪ ಜೈಲಿನ as asi ಚಾಂದ್ ಪಾಷಾ ವಿರುದ್ಧ. ಯಾವ್ಯಾವ ಯಾವ್ಯಾವ ಕರೆದೊಯ್ಯುತ್ತಿದ್ದರು ಎಂಬುದನ್ನ ನಾಸೀರ್ ಆತನ ಸಂಪರ್ಕಿತ ಸಂಘಟನೆಗೆ as asi ಚಾಂದ್ ಪಾಷಾ ಮಾಹಿತಿ ಮಾಡುತ್ತಿದ್ದರು. ಅಷ್ಟೇ, ಈ ಹಿಂದೆ ದಾಳಿಯಾದಾಗ ಶಂಕಿತ ಉಗ್ರ ಸಲ್ಮಾನ್ ಎಂಬಾತ ತಪ್ಪಿಸಿಕೊಳ್ಳಲು ಚಾಂದ್ಪಾಷಾ.
ಇದನ್ನೂ: ಬೆಂಗಳೂರು, ಕೋಲಾರದಲ್ಲಿ ನಿಯಾ ದಾಳಿ: ಒಟ್ಟು ಮೂವರು ಶಂಕಿತ ಉಗ್ರರ ಬಂಧನ ..!
ಗ್ರೆನೇಡ್ ಸಪ್ಲೈ ಸಲ್ಮಾನ್. ಆಗ ಸಿಸಿಬಿ ಸಲ್ಮಾನ್ ದಾಳಿ ಮಾಡಿದಾಗ ಪರಾರಿಯಾಗಲು ಪರಾರಿಯಾಗಲು asi ನೆರವು. ಹೀಗಾಗಿ ಶಂಕಿತ ಉಗ್ರ ಜತೆ asi ಗೆ ಸಂಪಕ್ಕ ಕಾರಣ nia ಅಧಿಕಾರಿಗಳು.
ವರದಿ: ಗೌಡ ಕ್ರೈಂ
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.