BBK 12: ಕರ್ಮ ರಿಟರ್ನ್ಸ್..‌ ಬಂದು ಹೊಡೆಯತ್ತೆ: ದೊಡ್ಮನೆಯಲ್ಲಿ ಶಾಪ ಹಾಕಿದ ಚೈತ್ರಾ ಕುಂದಾಪುರ | Bigg Boss Kannada Season 12 Chaithra Kundapura Angry On Rashika Shetty

BBK 12: ಕರ್ಮ ರಿಟರ್ನ್ಸ್..‌ ಬಂದು ಹೊಡೆಯತ್ತೆ: ದೊಡ್ಮನೆಯಲ್ಲಿ ಶಾಪ ಹಾಕಿದ ಚೈತ್ರಾ ಕುಂದಾಪುರ | Bigg Boss Kannada Season 12 Chaithra Kundapura Angry On Rashika Shetty


15

ಸೀಕ್ರೇಟ್‌ ರೂಮ್‌ನಲ್ಲಿ ಧ್ರುವಂತ್‌, ರಕ್ಷಿತಾ ಶೆಟ್ಟಿ

Image Credit : colors kannada

ಸೀಕ್ರೇಟ್‌ ರೂಮ್‌ನಲ್ಲಿ ಧ್ರುವಂತ್‌, ರಕ್ಷಿತಾ ಶೆಟ್ಟಿ

ಸೀಕ್ರೇಟ್‌ ರೂಮ್‌ನಲ್ಲಿ ಧ್ರುವಂತ್‌, ರಕ್ಷಿತಾ ಶೆಟ್ಟಿ ಇದ್ದಾರೆ. ಅವರು ಅಲ್ಲೇ ಕೂತು ದೊಡ್ಮನೆಯೊಳಗಡೆ ಆಗೋದನ್ನು ನೋಡುತ್ತಿದ್ದಾರೆ. ಈ ವಿಚಾರ ಮನೆಯಲ್ಲಿದ್ದವರಿಗೆ ಗೊತ್ತೇ ಆಗ್ತಿಲ್ಲ. ಧ್ರುವಂತ್, ರಕ್ಷಿತಾ ಅವರು ಮತ್ತೆ ಬಿಗ್‌ ಬಾಸ್‌ ಮನೆಗೆ ಬರೋದಿಲ್ಲ ಎಂದು ಅವರು ಅಂದುಕೊಂಡಿದ್ದಾರೆ.

25

ಚೈತ್ರಾ ಕುಂದಾಪುರ, ಅಶ್ವಿನಿ ಗೌಡ ಜಗಳ

Image Credit : colors kannada

ಚೈತ್ರಾ ಕುಂದಾಪುರ, ಅಶ್ವಿನಿ ಗೌಡ ಜಗಳ

ಆಟದ ವೇಳೆ ಚೈತ್ರಾ ಕುಂದಾಪುರ, ಅಶ್ವಿನಿ ಗೌಡ ಜಗಳ ಆಡಿಕೊಂಡಿದ್ದಾರೆ. ಕ್ಯಾಪ್ಟನ್‌ ರಾಶಿಕಾ ಶೆಟ್ಟಿ ಅವರು ಚೈತ್ರಾ ವಿರುದ್ಧವಾಗಿ ತೀರ್ಪು ಕೊಟ್ಟರು. ಇದು ಫೈಯರ್‌ ಬ್ರ್ಯಾಂಡ್‌ಗೆ ಬೇಸರ ತಂದಿದೆ.

35

ಚೈತ್ರಾ ಕುಂದಾಪುರ ಜಗಳ

Image Credit : colors kannada

ಚೈತ್ರಾ ಕುಂದಾಪುರ ಜಗಳ

ಬೇಕಾದವರನ್ನು ಸೇವ್‌ ಮಾಡ್ತಾರೆ, ಯಾವ ನೈತಿಕತೆ ಇಟ್ಟುಕೊಂಡು ಉಸ್ತುವಾರಿ ವಹಿಸಿಕೊಳ್ತಾರೆ? ಕರ್ಮ ರಿಟರ್ನ್ಸ್‌ ಅಂತಿದ್ರೆ ನಿನಗೆ ಉಸ್ತುವಾರಿ ಹೊಡೆಯತ್ತೆ ಎಂದು ಚೈತ್ರಾ ಕುಂದಾಪುರ ಅವರು ರಾಶಿಕಾ ಶೆಟ್ಟಿಗೆ ಹೇಳಿದ್ದಾರೆ.

45

ಬರೀ ನಾಟಕ ಎಂದ ಧ್ರುವಂತ್

Image Credit : colors kannada

ಬರೀ ನಾಟಕ ಎಂದ ಧ್ರುವಂತ್

ಈ ಗಲಾಟೆ, ಜಗಳವನ್ನು ಧ್ರುವಂತ್‌, ರಕ್ಷಿತಾ ಅವರು ಸೀಕ್ರೆಟ್‌ ರೂಮ್‌ನಿಂದ ನೋಡುತ್ತಿದ್ದರು. ಆಗ ಧ್ರುವಂತ್‌ ಅವರು “ಬರೀ ನಾಟಕ” ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಇಲ್ಲಿ ನಡೆಯುತ್ತಿರುವ ಜಗಳದ ಮಜಾ ತಗೊಳ್ಳುತ್ತಿದ್ದಾರೆ ಎನ್ನಬಹುದು.

55

ಯಾರು ನಾಮಿನೇಟ್‌ ಆಗ್ತಾರೆ?

Image Credit : colors kannada

ಯಾರು ನಾಮಿನೇಟ್‌ ಆಗ್ತಾರೆ?

ಈ ವಾರ ಯಾರು ನಾಮಿನೇಟ್‌ ಆಗ್ತಾರೆ? ರಕ್ಷಿತಾ, ಧ್ರುವಂತ್‌ ಅವರು ಏನು ಮಾತನಾಡಿಕೊಳ್ಳಲಿದ್ದಾರೆ? ರಕ್ಷಿತಾ, ಧ್ರುವಂತ್‌ ಇಲ್ಲದ ಬಿಗ್‌ ಬಾಸ್‌ ಮನೆ ಹೇಗಿರಲಿದೆ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಎಪಿಸೋಡ್‌ ಕುತೂಹಲದಿಂದ ಇರಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *