
<p>Bigg Boss Kannada Season 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಯಾವ ವಿಷಯವನ್ನು ಚರ್ಚೆ ಮಾಡುತ್ತಾರೆ? ಕಿಚ್ಚ ಸುದೀಪ್ ಅವರು ಯಾರಿಗೆ ಕ್ಲಾಸ್ ತಗೊಳ್ತಾರೆ ಎಂಬ ಪ್ರಶ್ನೆ ಇರುತ್ತದೆ. ಹಾಗಾದರೆ ಯಾವ ವಿಷಯದ ಬಗ್ಗೆ ಮಾತನಾಡಬೇಕು?</p><img><ul> <li>ಅಶ್ವಿನಿ ಗೌಡ ಅವರಿಗೆ ಏಕವಚನ, ಆವಮ್ಮ, ಈವಮ್ಮ ಅಂದ್ರೆ ಆಗೋದಿಲ್ಲ</li> <li>ರಾಶಿಕಾ ಶೆಟ್ಟಿ ಕ್ಯಾಪ್ಟನ್ಸಿ ಟಾಸ್ಕ್ ಆಡೋಕೆ ಸಿಕ್ಕಿಲ್ಲ ಅಂದಾಗ ಅತ್ತರು, ಕ್ಯಾಪ್ಟನ್ ಆದ್ಮೇಲೆ ಸೋತರು</li> <li>ರಾಶಿಕಾ ಶೆಟ್ಟಿಗೆ ಸೂರಜ್ ಮಾತ್ರ ಗೆಲ್ಲಬೇಕು, ಉಳಿದವರು ಲೆಕ್ಕಕ್ಕಿಲ್ಲ</li></ul><img><ul> <li>ಎಲ್ಲರೂ ಟಾಸ್ಕ್ ಆಡಿ ಇಲ್ಲಿಗೆ ಬಂದರೆ, ಟಾಸ್ಕ್ ಬುಕ್ ಓದಿಕೊಂಡು ಸ್ಪಂದನಾ ಸೋಮಣ್ಣ ಇಲ್ಲಿಯವರೆಗೆ ಬಂದರು?</li> <li>ಗಿಲ್ಲಿ ನಟನ ಟಾಸ್ಕ್ ಬಗ್ಗೆ ಸ್ಪಂದನಾ ಸೋಮಣ್ಣ ಪ್ರಶ್ನೆ ಮಾಡ್ತಾರೆ. ಆದರೆ ಸ್ಪಂದನಾ ಎಷ್ಟು ಟಾಸ್ಕ್ ಗೆದ್ದಿದ್ದಾರೆ?</li> <li>ಸ್ಪಂದನಾ ಸೋಮಣ್ಣ ನಿಜಕ್ಕೂ ಲಕ್ನಿಂದಲೇ ಇಲ್ಲಿ ಇರೋದು?</li></ul><img><ul> <li>ಕಾವ್ಯ ಶೈವ ಎಷ್ಟೇ ಬೇಸರ ಮಾಡಿದ್ರೂ, ಗಿಲ್ಲಿ ನಟ ಮಾತ್ರ ಅವರನ್ನು ಯಾಕೆ ಬಿಟ್ಟು ಕೊಡೋದಿಲ್ಲ?</li> <li>ಗಿಲ್ಲಿ ನಟನ ಜೊತೆ ಬಿಟ್ಟು ಕಾವ್ಯ ಶೈವ ಎಲ್ಲಿ ಕಾಣಿಸುತ್ತಿದ್ದಾರೆ?</li> <li>ಆಟಕ್ಕೋಸ್ಕರ, ಗೆಲ್ಲೋದಿಕ್ಕೋಸ್ಕರ ಗಿಲ್ಲಿ ನಟನನ್ನು ಕಾವ್ಯ ಸೈಡ್ಲೈನ್ ಮಾಡುತ್ತಾರಾ?</li> <li>ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆದಾಗ ಕಾವ್ಯ ಶೈವಗೆ ಬೇಸರ ಆಗಲಿಲ್ಲ, ಅಳು ಬರಲಿಲ್ಲ</li></ul><img><ul> <li>ಗಿಲ್ಲಿ ನಟ ಅವರೇ ಹೇಳಿಕೊಂಡಂತೆ ಒಬ್ಬರಲ್ಲ ಒಬ್ಬರು ಅವರಿಗೆ ಕೆಣಕೋದಿಕ್ಕೆ ಬೇಕೆ ಬೇಕು</li> <li>ಗಿಲ್ಲಿ ನಟ ಅವರಿಗೆ ಕಂಟೆಂಟ್ಗೋಸ್ಕರ ರಿಷಾ ಗೌಡ ಹೋದ್ಮೇಲೆ, ಚೈತ್ರಾ ಕುಂದಾಪುರ ಸಿಕ್ಕಿದ್ದಾರೆ.</li> <li>ಬೇರೆಯವರಿಗೆ ನೋವಾಗತ್ತೆ ಎಂದು ಗೊತ್ತಿದ್ದರೂ ಕೂಡ ಗಿಲ್ಲಿ ನಟ ಯಾಕೆ ಬೇರೆಯವರ ಬಗ್ಗೆ ಕಾಮಿಡಿ ಮಾಡ್ತಾರೆ?</li></ul><img><p>ಗಿಲ್ಲಿ ನಟನನ್ನು ಮನೆಗೆ ಕಳಿಸಿ ಹೊರಗಡೆ ಹೋಗೋದು ಎಂದಿದ್ದ ರಜತ್, ಈಗ ಗಿಲ್ಲಿ ಜೊತೆ ಇರೋದು ಯಾಕೆ?</p><p>ರಜತ್ಗೆ ಚೈತ್ರಾ ಕುಂದಾಪುರ ಜೊತೆ ಏನು ಸಮಸ್ಯೆ ಆಗ್ತಿದೆ?</p><img><ul> <li>ಆಟದ ವಿಚಾರದಲ್ಲಿ ಮಾತನಾಡಿ, ಜಗಳ ಆಡಿ ಚೈತ್ರಾ ಕುಂದಾಪುರ ಅವರು ದೇವರ ಮುಂದೆ ಹೋಗೋದು ಯಾಕೆ?</li> <li>ಮದುವೆಯಲ್ಲಿ ರಜತ್ ಆಶೀರ್ವಾದ ತಗೊಂಡಿದ್ದ ಚೈತ್ರಾ ಕುಂದಾಪುರ, ಆಮೇಲೆ ಅವರ ಫ್ಯಾಮಿಲಿ ಸರ್ನೇಮ್ ಬಗ್ಗೆ ಮಾತನಾಡಿದ್ದು ಸರಿಯೇ?</li> <li>ಚೈತ್ರಾ ಕುಂದಾಪುರ ಅವ್ರನ್ನು ಉಳಿದವರು ಯಾಕೆ ಅಷ್ಟು ಇಷ್ಟಪಡ್ತಿಲ್ಲ?</li></ul>
Source link
BBK 12: ಈ ವಾರ ಮಾತ್ರ ಕಿಚ್ಚ ಸುದೀಪ್ ಈ ವಿಷ್ಯ ಮಾತಾಡ್ಬೇಕು; ಇಲ್ಲ ಅಂದ್ರೆ ಸಮಸ್ಯೆ ತಪ್ಪಿದ್ದಲ್ಲ!