ಬೆಂಗಳೂರು, ಜುಲೈ 10: ಟಿ ಟಿ ಜೈಲಿನಿಂದ ಪರಾರಿಯಾಗುವಂತೆ ಜೈಲು ಅಧಿಕಾರಿಗಳ ಜತೆ ಸೇರಿಕೊಂಡು ಉಗ್ರರ ತಂಡ ಭೀಕರ ಸಂಚು ಈಗ ರಾಷ್ಟ್ರೀಯ ತನಿಖಾ ತನಿಖಾ ಈಗ ಈಗ ಈಗ ಈಗ (ಎನ್ಐಎ) ತನಿಖೆಯಿಂದ. ಗ್ರೆನೇಡ್ ಸ್ಫೋಟ ಪರಾರಿಯಾಗಲು ಸಂಚು. ಆದರೆ, ಆ ಯತ್ನವನ್ನು ಬೆಂಗಳೂರಿನ ಹಾಗೂ ಎನ್ಐಎ ಘಟಕ ವಿಫಲಗೊಳಿಸಿತ್ತು ಎಂಬುದು. ನಾಸೀರ್ ನಾಸೀರ್ 2009 ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ, ಆತನನ್ನು ಅಲ್ಲಿಂದ ತಪ್ಪಿಸಿಕೊಳ್ಳುವಂತೆ ಉಗ್ರರು ಎರಡು ವಿಫಲ ಯತ್ನ ನಡೆಸಿದ್ದರು ಎಂಬುದನ್ನು.
ಸಿನಿಮೀಯ ಪರಾರಿ ಮಾಡಿಸಲು ಸಂಚು
ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಳ್ಳಲು ಸಂಚು. ಅದಕ್ಕೆ ಎಎಸ್ಐ ಪಾಷಾ ಪ್ರಮುಖ. ಚಾಂದ್ ಪಾಷಾಗೆ ನಾಸೀರ್ನನ್ನು ಕರೆದೊಯ್ಯುವ ಇತ್ತು. ನಾಸೀರ್ನನ್ನು ಕೋರ್ಟ್ಗೆ ಕರೆದೊಯ್ಯಲು ಜೀಪ್, ಒಬ್ಬ ಇನ್ಸ್ಪೆಕ್ಟರ್ ಅಥವಾ ಪಿಎಸ್ಐ. ಸಂದರ್ಭದಲ್ಲಿ ಸಂದರ್ಭದಲ್ಲಿ ಮಧ್ಯೆ ಗ್ರೆನೇಡ್ ಪೊಲೀಸರ ಗಮನ ಬೇರೆಡೆ ಸೆಳೆಯುವಂತೆ ಮಾಡಿ ನಾಸೀರ್ ಪರಾರಿಯಾಗುವಂತೆ ಮಾಡುವುದು ಸಂಚಿನ. ಈ ಎಲ್ಲ ಮಾಹಿತಿಯನ್ನು ಮೂಲಕ ಜುನೈದ್ಗೆ ರವಾನೆ ಮಾಡಲಾಗುತ್ತಿತ್ತು ಎಂಬುದನ್ನು ಎನ್ಐಎ ಪತ್ತೆ.
ಉಗ್ರ ಮೂಲಕ ಪೂರೈಕೆಯಾಗುತ್ತಿದ್ದ ಗ್ರೆನೇಡ್
ತಲೆಮರೆಸಿಕೊಂಡಿರುವ ಉಗ್ರ ಜುನೈದ್ ಸಂಚುಕೋರರಿಗೆ ಪೂರೈಕೆಯಾಗುತ್ತಿತ್ತು. 2023 ರಲ್ಲಿ ಸಿಸಿಬಿ ದಾಳಿ ಕೊಡಿಗೆಹಳ್ಳಿ ಮನೆಯ ಅಲ್ಮೆರಾದಲ್ಲಿ ನಾಲ್ಕು. ಹೀಗಾಗಿ ಸಂಚು. ಜುನೈದ್, ಮೊಹಮ್ಮದ್ ಅರ್ಷದ್, ಸುಹೈಲ್, ಫೈಜಲ್, ತಬ್ರೇಜ್, ಮುದಾಸಿರ್ ಎಂಬವರು ಈ ಸಂಚು, ಎಎಸ್ಐ ಚಾಂದ್.
ಇದನ್ನೂ
ಇದನ್ನೂ ಓದಿ: ಮಂಗಳೂರು ಕುಕ್ಕರ್, ರಾಮೇಶ್ವರಂ ಕೆಫೆ ಸ್ಫೋಟ ಮೈಂಡ್ಗೂ ಬಂಧಿತ ಶಂಕಿತರಿಗೂ ಪ್ರಬಲ ನಂಟು!
ಸದ್ಯ ನಾಸೀರ್ ಪರಾರಿ ಪ್ರಕರಣದಲ್ಲಿ ಬೆಂಗಳೂರಿನ ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಮನೋವೈದ್ಯ. ಸದ್ಯ ಎಎಸ್ಐ ಚಾಂದ್ 6 ದಿನಗಳ ಕಾಲ ಕಸ್ಟಡಿಗೆ, ತನಿಖೆ.
ವರದಿ: ವಿಕಾಸ್, ಟಿವಿ 9
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ