ಮುಂಬೈ, ಜುಲೈ 15: ದೇಶದ ವಿವಿಧೆಡೆ ಹುಸಿ ಬೆದರಿಕೆ ಬೆದರಿಕೆ ಕರೆಗಳು (ವಂಚನೆ ಬಾಂಬ್ ಬೆದರಿಕೆ). ವಾಣಿಜ್ಯ ನಗರಿಯಾದ ಮುಂಬೈನಲ್ಲಿ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಾಂಬೆ ಷೇರು ವಿನಿಮಯ) ಕಟ್ಟಡದಲ್ಲಿ 4 ಆರ್ಡಿಎಕ್ಸ್ ಬಾಂಬ್ (rdx ied). ಮಧ್ಯಾಹ್ನ 3 ಗಂಟೆಗೆ ಸ್ಫೋಟಿಸಲಾಗುತ್ತದೆ ಎಂದು ನೀಡುವ ಇಮೇಲ್ವೊಂದು. ಕಾಮ್ರೇಡ್ ಪಿಣರಾಯಿ ವಿಜಯನ್ (ಕಾಮ್ರೇಡ್ ಪಿನಾರಾಯಿ ವಿಜಯನ್) ಎನ್ನುವ ಹೆಸರಿನ ಐಡಿಯಿಂದ ಈ. ಆದರೆ, ಈ ಬಾಂಬ್ ಬೆದರಿಕೆ ಎಂಬುದು ಅಂತಿಮವಾಗಿ. ಅಪರಿಚಿತ ಅಪರಿಚಿತ ವಿರುದ್ಧ ಮಾತಾ ಅಂಬೇಡ್ಕರ್ ಮಾರ್ಗ್ ಪೊಲೀಸ್ ಸ್ಟೇಷನ್ನಲ್ಲಿ ವಿವಿಧ ಬಿಎನ್ಎಸ್ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ.
ನಿನ್ನೆ ಸೋಮವಾರ (ಜುಲೈ 14) ಅಮೃತಸರ್ನ ಗೋಲ್ಡನ್ ಟೆಂಪಲ್ ಮೇಲೆ ಹಾಕಿರುವುದಾಗಿ ಇದೇ ರೀತಿ. ಆದರೆ, ಪೊಲೀಸ್ ತಪಾಸಣೆ ವೇಳೆ ಬಾಂಬ್ ಯಾವುದೂ ಇಲ್ಲ. ದೆಹಲಿಯಲ್ಲಿನ ಪ್ರಶಾಂತ್, ದ್ವಾರಕಾ ಸೆಕ್ಟರ್ 16 ಮತ್ತು ಚಾಣಕ್ಯಪುರಿ ಮೊದಲಾದ ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿಯೂ ಹುಸಿ ಬೆದರಿಕೆ. ದೆಹಲಿ ದೆಹಲಿ ಪೊಲೀಸರು ಶಾಲೆಗಳಿಂದ ಎಲ್ಲರನ್ನೂ ತೆರವುಗೊಳಿಸಿ ತಪಾಸಣೆ. ಯಾವ ಪತ್ತೆಯಾಗಿರಲಿಲ್ಲ.
ಸ್ಟಾಕ್ ಸ್ಟಾಕ್ ಎಕ್ಸ್ಚೇಂಜ್ ಬಾಂಬ್ ಇಮೇಲ್ ಬಂದ ಕೂಡಲೇ ಪೊಲೀಸರಿಗೆ ಮಾಹಿತಿ. ಕೂಡಲೇ ಕೂಡಲೇ ಸ್ಥಳಕ್ಕೆ ಇಡೀ ಕಟ್ಟಡದಲ್ಲಿ ಬಾಂಬ್ಗೆ. ಕೊನೆಗೆ, ಇದು ಹುಸಿ ಬಾಂಬ್ ಎಂಬುದು.
ಇದನ್ನೂ ಓದಿ: ಭಾರತದ ಷೇರು ಸ್ವಚ್ಛಗೊಳಿಸಲು ಶಾರ್ಟ್ ಸೆಲ್ಲರ್ಗಳು ಬೇಕೆಂದ ನಿತಿನ್ ಕಾಮತ್; ಏನಿದು ಸೆಲ್ಲಿಂಗ್?
ಹುಸಿ ಆತಂಕದ ಕ್ಷಣಗಳು…
ಸಾಕಷ್ಟು ಸಾಕಷ್ಟು ಹುಸಿ ಕರೆಗಳು ಮತ್ತು ಇಮೇಲ್ಗಳು. ತಪಾಸಣೆ ತಪಾಸಣೆ ಮಾಡದೇ ಹುಸಿ ಬೆದರಿಕೆ ಎಂದು ಪರಿಗಣಿಸಲು. ಭದ್ರತೆ ಭದ್ರತೆ ದೃಷ್ಟಿಯಿಂದ ಪ್ರತಿಯೊಂದು ಬೆದರಿಕೆಯನ್ನೂ ಗಂಭೀರವಾಗಿ ತಪಾಸಣೆ.
ಇನ್ನಷ್ಟು ವಾಣಿಜ್ಯ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ