Headlines

anil

20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರ ದೆಹಲಿ ಟೂರ್ ಸೀಕ್ರೆಟ್ ಬಿಚ್ಚಿಟ್ಟ ಟಿಬಿ ಜಯಚಂದ್ರ

20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರ ದೆಹಲಿ ಟೂರ್ ಸೀಕ್ರೆಟ್ ಬಿಚ್ಚಿಟ್ಟ ಟಿಬಿ ಜಯಚಂದ್ರ

ಬೆಂಗಳೂರು, ಏಪ್ರಿಲ್ 11: ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ಪುನರಚನೆಯ ಕುರಿತು ಚರ್ಚೆಗಳು ತೀವ್ರಗೊಂಡಿವೆ. ಇದರ ಬೆನ್ನಲ್ಲೇ, ಕಾಂಗ್ರೆಸ್‌ನ ಹಿರಿಯ ಶಾಸಕರು ಈ ವಿಷಯವಾಗಿ ದೆಹಲಿಯ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಯಾವುದೇ ನಿರ್ದಿಷ್ಟ ನಾಯಕತ್ವದ ಹೆಸರಿನಲ್ಲದೇ, ಮೂರು, ನಾಲ್ಕು, ಐದು ಬಾರಿ ಶಾಸಕರಾಗಿರುವ ಅನುಭವಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ. ಶಾಸಕರ ದೆಹಲಿ ಪ್ರವಾಸದ ಬಗ್ಗೆ ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಸಚಿವ ಸಂಪುಟದ ಅವಧಿ ಮೂರು ವರ್ಷಗಳನ್ನು ಪೂರೈಸಿದ್ದು, ಮುಂದಿನ…

Read More
ಬಟ್ಟೆ-ಟಿಶ್ಯೂ ಪೇಪರ್ ಏನೂ ಬೇಡ.. 2 ಚಮಚವಿದ್ದರೆ ಸಾಕು ಒಂದೂ ಚಪಾತಿಯೂ ಒದ್ದೆಯಾಗಲ್ಲ, ಅಂಟಲ್ಲ | Stop Soggy Rotis Forever This Simple 2 Spoon Viral Kitchen Hack Actually Works

ಬಟ್ಟೆ-ಟಿಶ್ಯೂ ಪೇಪರ್ ಏನೂ ಬೇಡ.. 2 ಚಮಚವಿದ್ದರೆ ಸಾಕು ಒಂದೂ ಚಪಾತಿಯೂ ಒದ್ದೆಯಾಗಲ್ಲ, ಅಂಟಲ್ಲ | Stop Soggy Rotis Forever This Simple 2 Spoon Viral Kitchen Hack Actually Works

Viral kitchen hacks for Chapatis: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಒಂದು ಸರಳ ಹಾಗೂ ಜೀನಿಯಸ್ ಕಿಚನ್ ಹ್ಯಾಕ್ ವೈರಲ್ ಆಗುತ್ತಿದೆ. ಈ ಜುಗಾಡ್‌ನಲ್ಲಿ ಕೇವಲ ಎರಡು ಸ್ಟೀಲ್ ಚಮಚಗಳನ್ನು ಬಳಸಲಾಗುತ್ತದೆ. ಇದನ್ನು ಅನುಸರಿಸಿದರೆ ನಿಮ್ಮ ಒಂದು ಚಪಾತಿಯೂ ಕೂಡ ಮೆತ್ತಗೆ ಆಗುವುದಿಲ್ಲ ಎಂದು ಹೇಳಲಾಗುತ್ತಿದೆ.  ಹೆಣ್ಣು ಮಕ್ಕಳಿಗೆ ಅಡುಗೆಮನೆಯಲ್ಲಿ ಚಪಾತಿ ಫ್ರೆಶ್ ಆಗಿ ಮತ್ತು ಸಾಫ್ಟ್‌ ಆಗಿ ಇಡುವುದು ಒಂದು ದೊಡ್ಡ ಸವಾಲು. ಅದೆಷ್ಟೋ ಬಾರಿ ನಾವು ಬಿಸಿ ಬಿಸಿ ಚಪಾತಿ ಮಾಡಿ ಹಾಟ್…

Read More
ಬಾಡಿಬಿಲ್ಡಿಂಗ್ ಚಾಂಪಿಯನ್‌ಗಳ ಪೊಲೀಸ್ ನೇಮಕಾತಿ: ವೈದ್ಯಕೀಯ ಪರೀಕ್ಷೆಯಲ್ಲಿ ಪ್ರಖ್ಯಾತ ಬಾಡಿಬಿಲ್ಡರ್‌ಗೆ ನಿರಾಸೆ | Bodybuilder Chitharesh Nadesan Police Appointment Flat Foot Medical Issue San

ಬಾಡಿಬಿಲ್ಡಿಂಗ್ ಚಾಂಪಿಯನ್‌ಗಳ ಪೊಲೀಸ್ ನೇಮಕಾತಿ: ವೈದ್ಯಕೀಯ ಪರೀಕ್ಷೆಯಲ್ಲಿ ಪ್ರಖ್ಯಾತ ಬಾಡಿಬಿಲ್ಡರ್‌ಗೆ ನಿರಾಸೆ | Bodybuilder Chitharesh Nadesan Police Appointment Flat Foot Medical Issue San

ಕೇರಳ ಸರ್ಕಾರದ ವಿವಾದಾತ್ಮಕ ನಿರ್ಧಾರದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆಗೆ ನೇಮಕಗೊಂಡಿದ್ದ ಬಾಡಿಬಿಲ್ಡರ್ ಚಿತ್ತರೇಶ್ ನಟೇಶನ್ ಅವರಿಗೆ ವೈದ್ಯಕೀಯ ಪರೀಕ್ಷೆಯಲ್ಲಿ ‘ಫ್ಲಾಟ್ ಫೂಟ್’ ಇರುವುದು ಪತ್ತೆಯಾಗಿದೆ. ಈ ಕಾರಣದಿಂದ ಅವರ ನೇಮಕಾತಿ ತಡೆಹಿಡಿಯಲಾಗಿದೆ. ಕೊಚ್ಚಿ (ಏ.11): ಬಾಡಿ ಬಿಲ್ಡಿಂಗ್‌ ಚಾಂಪಿಯನ್‌ಷಿಪ್‌ನ ವಿಜೇತರನ್ನು ನೇರವಾಗಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ನೇಮಿಸುವ ಸರ್ಕಾರದ ನಿರ್ಧಾರದ ಬೆನ್ನಲ್ಲೇ, ಕೇರಳದ ಖ್ಯಾತ ಬಾಡಿಬಿಲ್ಡರ್ ಚಿತ್ತರೇಶ್ ನಟೇಶನ್ ಅವರಿಗೆ ದೊಡ್ಡ ಹಿನ್ನಡೆಯಾಗಿದೆ. ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ ಅವರಿಗೆ ‘ಫ್ಲಾಟ್ ಫೂಟ್’ (Flat Foot) ಇರುವುದು ಪತ್ತೆಯಾಗಿದೆ. ಈ…

Read More
20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರ ದೆಹಲಿ ಟೂರ್ ಸೀಕ್ರೆಟ್ ಬಿಚ್ಚಿಟ್ಟ ಟಿಬಿ ಜಯಚಂದ್ರ

ಗಾಯಕಿ ಮಂಗ್ಲಿಯಿಂದ 10 ಕೋಟಿ ವಂಚನೆ? ಹಣ ಕೇಳಿದ್ದಕ್ಕೆ ಕೊಲೆ ಬೆದರಿಕೆ ಆರೋಪ

ಗಾಯಕಿ ಮಂಗ್ಲಿ (Mangli) ಅವರು ತೆಲುಗಿನವರಾದರೂ ಕನ್ನಡದಲ್ಲೂ ಜನಪ್ರಿಯತೆ ಪಡೆದಿದ್ದಾರೆ. ಅವರು ಕನ್ನಡದಲ್ಲೂ ಹಾಡು ಹೇಳಿದ್ದಾರೆ. ಅವರು ತಮ್ಮ ಕಂಚಿನ ಕಂಠದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈಗ ಅವರ ಮೇಲೆ 10 ಕೋಟಿ ರೂಪಾಯಿ ಮೋಸದ ಕೇಸ್ ದಾಖಲಾಗಿದೆ. ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಮಂಗ್ಲಿ ಹಾಗೂ ಅವರ ಸಹೋದರನ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಗ್ಲಿ ತಮಗೆ ಮೋಸ ಮಾಡಿದ್ದಾರೆ ಮತ್ತು ಅವರಿಂದ ಅಪಾಯವಿದೆ ಎಂದು ವಕೀಲರಿದ್ದಾರೆ ಆರೋಪಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ, ಪೊಲೀಸರು ಮಂಗ್ಲಿ,…

Read More
ಪ್ರೀತಿಸಿ ಒಂದಾದ ಅಂತರ್‌ಧರ್ಮೀಯ ಜೋಡಿ, ತಸ್ಲೀಮಾ ಹಣೆಗೆ ಸಿಂಧೂರವಿಟ್ಟ ಕೇಶವ, ಪೊಲೀಸ್ ಮೆಟ್ಟಿಲೇರಿದ್ದೇಕೆ? | Hindu Boy Muslim Girl Marriage Couple Seeks Protection In Koppal Gdp

ಪ್ರೀತಿಸಿ ಒಂದಾದ ಅಂತರ್‌ಧರ್ಮೀಯ ಜೋಡಿ, ತಸ್ಲೀಮಾ ಹಣೆಗೆ ಸಿಂಧೂರವಿಟ್ಟ ಕೇಶವ, ಪೊಲೀಸ್ ಮೆಟ್ಟಿಲೇರಿದ್ದೇಕೆ? | Hindu Boy Muslim Girl Marriage Couple Seeks Protection In Koppal Gdp

ಕೊಪ್ಪಳ ಜಿಲ್ಲೆಯಲ್ಲಿ, ಕನಕಗಿರಿಯ ಹಿಂದೂ ಯುವಕ ಕೇಶವ್ ಮತ್ತು ಗಂಗಾವತಿಯ ಮುಸ್ಲಿಂ ಯುವತಿ ತಸ್ಲೀಮಾ ಪ್ರೀತಿಸಿ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಕುಟುಂಬದಿಂದ ಜೀವಭಯ ಎದುರಿಸುತ್ತಿರುವ ಈ ಅಂತರ್‌ಧರ್ಮೀಯ ಜೋಡಿ, ತಮ್ಮ ಸುರಕ್ಷತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ರಕ್ಷಣೆ ಕೋರಿದೆ. ಕೊಪ್ಪಳ: ಅಂತರ್‌ಧರ್ಮೀಯ ವಿವಾಹದ ಹಿನ್ನೆಲೆಯಲ್ಲಿ ಆತಂಕ ಎದುರಿಸುತ್ತಿರುವ ಯುವ ಜೋಡಿ ರಕ್ಷಣೆಗಾಗಿ ಜಿಲ್ಲಾ ಪೊಲೀಸ್ ಅಧಿಕಾರಿಗಳ ಮೊರೆ ಹೋದ ಘಟನೆ ಗಮನ ಸೆಳೆದಿದೆ. ಜಿಲ್ಲೆಯ ಕನಕಗಿರಿ ಮತ್ತು ಗಂಗಾವತಿ ತಾಲೂಕುಗಳಿಗೆ ಸೇರಿದ ಹಿಂದೂ ಯುವಕ ಮತ್ತು ಮುಸ್ಲಿಂ…

Read More
Karna Serial ರಿಯಾ ಪಿಯುಸಿಯಲ್ಲಿ ಶೇ.97 ಅಂಕ ಪಡೆದದ್ದು ಹೇಗೆ? ಓದಿನ ಗುಟ್ಟು ರಿವೀಲ್​ ಮಾ | Karna Serial Riya Urf Ankitha Jayaram About Managing Serial And Education Suc

Karna Serial ರಿಯಾ ಪಿಯುಸಿಯಲ್ಲಿ ಶೇ.97 ಅಂಕ ಪಡೆದದ್ದು ಹೇಗೆ? ಓದಿನ ಗುಟ್ಟು ರಿವೀಲ್​ ಮಾ | Karna Serial Riya Urf Ankitha Jayaram About Managing Serial And Education Suc

  ಪ್ರತಿಬಾರಿಯ ಫಲಿತಾಂಶ ಬಂದಾಗಲೂ ಅತ್ಯಧಿಕ ಅಂಕ ಗಳಿಸುವ ಬಹುಪಾಲು ಮಂದಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಓದಿರುವ, ಗ್ರಾಮೀಣ ಪ್ರದೇಶಗಳಲ್ಲಿ ಎಷ್ಟೋ ಕಿಲೋಮೀಟರ್​ ದೂರ ನಡೆದು ಶಾಲೆಗೆ ಹೋಗುವ, ಮನೆಗೆಲಸ ಮಾಡುವ, ಕೂಲಿ ಮಾಡಿಕೊಂಡು ದುಡಿಯುವ, ಕಡು ಬಡತನದಲ್ಲಿ ಓದಿರುವ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಿಜಿಯಾಗಿರುವ ಮಕ್ಕಳೇ ಎನ್ನುವುದು ಮಾತ್ರ ಅಷ್ಟೇ ದಿಟ. Source link

Read More
Eylon Levy: ಪಾಕಿಸ್ತಾನ ಒಂದು ಆಕ್ರಮಣಕಾರಿ ದೇಶ, ಭಾರತಕ್ಕೂ ಅಪಾಯವಿದೆ: ಇಸ್ರೇಲ್ ಮಾಜಿ ವಕ್ತಾರ ಎಚ್ಚರಿಕೆ | Eylon Levy Slams Pakistan As An Aggressive State Supporting Terrorism

Eylon Levy: ಪಾಕಿಸ್ತಾನ ಒಂದು ಆಕ್ರಮಣಕಾರಿ ದೇಶ, ಭಾರತಕ್ಕೂ ಅಪಾಯವಿದೆ: ಇಸ್ರೇಲ್ ಮಾಜಿ ವಕ್ತಾರ ಎಚ್ಚರಿಕೆ | Eylon Levy Slams Pakistan As An Aggressive State Supporting Terrorism

ಇಸ್ರೇಲ್‌ನ ಮಾಜಿ ವಕ್ತಾರ ಐಲಾನ್ ಲೆವಿ, ಪಾಕಿಸ್ತಾನದ ರಕ್ಷಣಾ ಸಚಿವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಪಾಕಿಸ್ತಾನವು ಭಯೋತ್ಪಾದನೆಗೆ ಬೆಂಬಲ ನೀಡುವ, ಅಣ್ವಸ್ತ್ರ ಹೊಂದಿರುವ ಆಕ್ರಮಣಕಾರಿ ದೇಶ. ಇರಾನ್ ಜೊತೆ ಸೇರಿ ಇಸ್ಲಾಮಿಕ್ ಒಕ್ಕೂಟ ರಚಿಸಿ ಭಾರತ ಮತ್ತು ಇಸ್ರೇಲ್‌ಗೆ ಅಪಾಯ ತರಲು ನೋಡುತ್ತಿದೆ ಇಸ್ರೇಲ್ ‘ಮಾನವೀಯತೆಗೆ ಶಾಪ ಮತ್ತು ದುಷ್ಟ ಶಕ್ತಿ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ನೀಡಿದ್ದ ಹೇಳಿಕೆಯನ್ನು ಇಸ್ರೇಲ್‌ನ ಮಾಜಿ ವಕ್ತಾರ ಐಲಾನ್ ಲೆವಿ ತೀವ್ರವಾಗಿ ಖಂಡಿಸಿದ್ದಾರೆ. ಶುಕ್ರವಾರ ANI ಸುದ್ದಿ…

Read More
20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರ ದೆಹಲಿ ಟೂರ್ ಸೀಕ್ರೆಟ್ ಬಿಚ್ಚಿಟ್ಟ ಟಿಬಿ ಜಯಚಂದ್ರ

‘ಅವನ ದೋಸ್ತನೇ ಮನೆಗೆ ನುಗ್ಗಿ ಕೊಂದಿದ್ದು!’: ಸ್ಫೋಟಕ ಮಾಹಿತಿ ಬಿಚ್ಚಟ್ಟ ಫೈರೋಜ್ ತಾಯಿ!

ಧಾರವಾಡ, ಏಪ್ರಿಲ್ 11: ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಫೈರೋಜ್ ಪಠಾಣ್ ಅವರನ್ನು ಆತನ ಮನೆಗೆ ನುಗ್ಗಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಇನ್ನು 15 ದಿನಗಳಲ್ಲಿ ಮದುವೆಯಾಗಬೇಕಿದ್ದ ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಮನೆಮಾಡಿದೆ. ಈ ಬಗ್ಗೆ ಫೈರೋಜ್ ತಾಯಿ ಮಾತನಾಡಿದ್ದು, ಮನೆಗೆ ಬಂದು ಕೊಲೆ ಮಾಡಿದ್ದು ಆತನ ಸ್ನೇಹಿತರೇ ಎಂಬ ಸತ್ಯ ಬಿಚ್ಚಿಟ್ಟಿದ್ದಾರೆ. ಮೃತನ ತಾಯಿ ಸೇರಿದಂತೆ ಯುವತಿಯ ಮೇಲೂ ಹಲ್ಲೆ ಮಾಡಿರುವ ಆರೋಪಿಗಳು ಇಬ್ಬರು ಮೊಬೈಲ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆಂದು ಫೈರೋಜ್‌ನ ತಾಯಿ ಹೇಳಿದ್ದಾರೆ….

Read More
ಡ್ರೈವಿಂಗ್ ವೇಳೆ ಧಮ್‌ ಎಳೆದು ರಸ್ತೆಯಲ್ಲೇ ಸಿಗರೇಟ್ ಎಸೆದ್ರಾ ಯಜುವೇಂದ್ರ ಚಾಹಲ್‌? ವಿಡಿಯೋ ವೈರಲ್; ಸಂಕಷ್ಟದಲ್ಲಿ ಸ್ಪಿನ್ನರ್!

ಡ್ರೈವಿಂಗ್ ವೇಳೆ ಧಮ್‌ ಎಳೆದು ರಸ್ತೆಯಲ್ಲೇ ಸಿಗರೇಟ್ ಎಸೆದ್ರಾ ಯಜುವೇಂದ್ರ ಚಾಹಲ್‌? ವಿಡಿಯೋ ವೈರಲ್; ಸಂಕಷ್ಟದಲ್ಲಿ ಸ್ಪಿನ್ನರ್!

<p>ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ (yuzvendra chahal) ಅವರನ್ನು ಹೋಲುವ ವ್ಯಕ್ತಿಯೊಬ್ಬರು ಧೂಮಪಾನ (smoking) ಮಾಡಿ, ಸಿಗರೇಟ್ ತುಂಡನ್ನು ರಸ್ತೆಗೆ ಎಸೆದ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಸಾರ್ವಜನಿಕರಿಂದ ತೀವ್ರ ಟೀಕೆಗೆ (controversy) ಗುರಿಯಾಗಿದ್ದಾರೆ.</p><img><p>ಟೀಮ್ ಇಂಡಿಯಾ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ (yuzvendra chahal) ಅವರನ್ನು ಹೋಲುವಂಥ ವ್ಯಕ್ತಿಯೊಬ್ಬರು ಐಷಾರಾಮಿ ಕಾರನ್ನು ಚಾಲನೆ ಮಾಡುವಾಗ ಧೂಮಪಾನ ಮಾಡುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿಡಿಯೋದಲ್ಲಿ ಆ ವ್ಯಕ್ತಿ ಸಿಗರೇಟ್ ಸೇದಿ, ಅದರ ತುಂಡನ್ನು ರಸ್ತೆಯ ಮೇಲೆ…

Read More
20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರ ದೆಹಲಿ ಟೂರ್ ಸೀಕ್ರೆಟ್ ಬಿಚ್ಚಿಟ್ಟ ಟಿಬಿ ಜಯಚಂದ್ರ

ವೈಭವ್ ಸೂರ್ಯವಂಶಿಗೆ ವಿಶೇಷ ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ

IPL 2026: ಐಪಿಎಲ್ 2026ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಯುವ ಓಪನರ್ ವೈಭವ್ ಸೂರ್ಯವಂಶಿ (ವೈಭವ್ ಸೂರ್ಯವಂಶಿ) ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಲೋಕವನ್ನೇ ಬೆರಗುಗೊಳಿಸುತ್ತಿದ್ದಾರೆ. ಏಪ್ರಿಲ್ 10 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ನಡೆದ ಪ್ರದರ್ಶನದಲ್ಲಿ ಅದ್ಭುತ ಪ್ರದರ್ಶನ ನೀಡಿದ ವೈಭವ್‌ಗೆ, ಪಂದ್ಯದ ನಂತರ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ (ವಿರಾಟ್ ಕೊಹ್ಲಿ) ಸ್ಮರಣೀಯ ಉಡುಗೊರೆಯನ್ನು ಪ್ರಕಟಿಸಿದರು. ಕಾಲೇಜಿನಿಂದ ‘ಸ್ಪೆಷಲ್’ ಸಂದೇಶ: ಪಂದ್ಯ ಮುಗಿದ ನಂತರ ವೈಭವ್…

Read More