anil

ಅಳಂದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಕೋರ್ಟ್‌ ಗ್ರೀನ್‌ ಸಿಗ್ನಲ್‌

ಅಳಂದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಕೋರ್ಟ್‌ ಗ್ರೀನ್‌ ಸಿಗ್ನಲ್‌

ಕಲಬುರಗಿ, (ಫೆಬ್ರವರಿ 11): ಆಳಂದದ ವಿವಾದಿತ ಲಾಡ್ಲೇ ಮಶಾಕ್ ದರ್ಗಾದಲ್ಲಿರುವ (ಲ್ಯಾಡ್ಲಿ ಮಶಾಕ್ ದರ್ಗಾ) ಶಿವಲಿಂಗಕ್ಕೆ ಶಿವರಾತ್ರಿಯಂದು (ಶಿವರಾತ್ರಿ) ಪೂಜೆ ಸಲ್ಲಿಸಲು ಕಲಬುರಗಿ ಪೀಠ ಪೀಠ (ಕಲಬುರಗಿ ಹೈಕೋರ್ಟ್ ಪೀಠ) ಅನುಮತಿ ನೀಡಿದೆ. ಫೆಬ್ರವರಿ 15ರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪೂಜೆ ಸಲ್ಲಿಸಲು ಕೇವಲ ಒಬ್ಬರಿಗೊಬ್ಬರು ಅರ್ಜಿದಾರ ಸಿದ್ರಾಮಯ್ಯ ಹಿರೇಮಠ ಎಂಬವರಿಗೆ ಮಾತ್ರ ಅವಕಾಶ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಹಾಗೆಯೇ ಪೂಜೆ ಸಲ್ಲಿಸಲು ತೆರಳುವ ಅರ್ಜಿದಾರರಿಗೆ ಭದ್ರತೆ ಕಲ್ಪಿಸಬೇಕು. ಒಂದು ವೇಳೆ…

Read More
ಕೋರಮಂಗಲದಲ್ಲಿ 70 ಸಾವಿರ ರೂ, ಬಾಡಿಗೆ ಕೇಳಲು ನಾಚಿಕೆ ಆಗುವುದಿಲ್ವಾ?: ಬರಿ ತೆರೆದ ಒಳಚರಂಡಿ, ರಸ್ತೆಯ ಗುಂಡಿ, ಸಿಡಿದೆದ್ದ ಮಹಿಳೆ

ಕೋರಮಂಗಲದಲ್ಲಿ 70 ಸಾವಿರ ರೂ, ಬಾಡಿಗೆ ಕೇಳಲು ನಾಚಿಕೆ ಆಗುವುದಿಲ್ವಾ?: ಬರಿ ತೆರೆದ ಒಳಚರಂಡಿ, ರಸ್ತೆಯ ಗುಂಡಿ, ಸಿಡಿದೆದ್ದ ಮಹಿಳೆ

ಬೆಂಗಳೂರು, ಫೆ.11: ಬೆಂಗಳೂರಿನಲ್ಲಿ ತೆರೆದ ರಸ್ತೆ, ಗುಂಡಿ ರಸ್ತೆಗಳು, ಹೀಗೆ ಅನೇಕ ಮೂಲಸೌಕರ್ಯದ ಸಮಸ್ಯೆಗಳು ಇರಬೇಕಾದರೆ ಇಲ್ಲಿ ವಾಸಿಸುವುದು ಹೇಗೆ? ಇದೀಗ ಇಂತಹ ಪ್ರದೇಶಗಳಲ್ಲಿ ಮನೆಗಳಿಗೆ ಹೆಚ್ಚಿನ ಬಾಡಿಗೆ ನೀಡುವುದು ಎಂಬ ಪ್ರಶ್ನೆ ಎದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆಗೆ ಕಾರಣವಾಗಿದೆ. ಕೋರಮಂಗಲದಲ್ಲಿ 2BHK ಮನೆಗೆ 70,000 ರೂ, ಬಾಡಿಗೆ ಇದೆ. ಆದರೆ ಇಲ್ಲಿ ರಸ್ತೆ, ಚರಂಡಿಯನ್ನು ನೋಡಿದ್ರೆ ಇಷ್ಟೊಂದು ಬಾಡಿಗೆ ನೀಡುವುದರಲ್ಲಿ ಅರ್ಥವೇ ಇಲ್ಲ ಎಂದು ಲುಬ್ನಾ ಮಲ್ಹೋತ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ….

Read More
Gadag Lakkundi excavation | ಚೌಕಿ ಮಠದ ಬಳಿ ಬೃಹತ್ ಹಾವು ಪ್ರತ್ಯಕ್ಷ, ನಿಧಿ ಕಾಯುವ ದೇವರ ಸರ್ಪವೆಂದ ಗ್ರಾಮಸ್ಥರು! | Gadag Lakkundi Excavation Time Spotted Big Snake And Minister Hk Patil Visit Artifacts Sat

Gadag Lakkundi excavation | ಚೌಕಿ ಮಠದ ಬಳಿ ಬೃಹತ್ ಹಾವು ಪ್ರತ್ಯಕ್ಷ, ನಿಧಿ ಕಾಯುವ ದೇವರ ಸರ್ಪವೆಂದ ಗ್ರಾಮಸ್ಥರು! | Gadag Lakkundi Excavation Time Spotted Big Snake And Minister Hk Patil Visit Artifacts Sat

ಐತಿಹಾಸಿಕ ಲಕ್ಕುಂಡಿ ಗ್ರಾಮದ ದೇವಾಲಯ ಸ್ವಚ್ಛತಾ ಕಾರ್ಯದ ವೇಳೆ ಬೃಹತ್ ಹಾವು ಪ್ರತ್ಯಕ್ಷವಾಗಿದ್ದು, ಇದು ನಿಧಿ ಕಾಯುತ್ತಿದೆ ಎಂಬ ನಂಬಿಕೆಯನ್ನು ಬಲಪಡಿಸಿದೆ. ಉತ್ಖನನದಲ್ಲಿ 45ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಪತ್ತೆಯಾಗಿದ್ದು, ಗ್ರಾಮಸ್ಥರು ‘ನವ ಲಕ್ಕುಂಡಿ’ ನಿರ್ಮಾಣಕ್ಕೆ ಆಗ್ರಹಿಸಿದ್ದಾರೆ. ಗದಗ (ಫೆ.11): ಬಂಗಾರದ ನಿಧಿ ಸಿಕ್ಕಿದ ಹಾಗೂ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಲಕ್ಕುಂಡಿ ಗ್ರಾಮದಲ್ಲಿ ಹಾವುಗಳು ನಿಧಿ ಕಾಯುತ್ತವೆ ಎಂಬ ಮಾತು ಪ್ರತಿಯೊಬ್ಬರ ಬಾಯಲ್ಲೂ ಕೇಳಿಬರುತ್ತಿದೆ. ಹಲವು ರಾಜ ಮನೆತನಗಳ ರಾಜಧಾನಿಯಾಗಿದ್ದ ಲಕ್ಕುಂಡಿಯಲ್ಲಿ 101 ದೇವಸ್ಥಾನ ಹಾಗೂ 101…

Read More
ಫೆ.12ರಂದು ದೇಶವ್ಯಾಪಿ ಪ್ರತಿಭಟನೆ, ಭಾರತ ಬಂದ್! ಕರ್ನಾಟಕದಲ್ಲಿ ನಾಳೆ ಶಾಲಾ ಕಾಲೇಜುಗಳ ಕಥೆ ಏನು? | Bharat Bandh On February 12th Will Schools And Colleges Remain Open Here What We Know

ಫೆ.12ರಂದು ದೇಶವ್ಯಾಪಿ ಪ್ರತಿಭಟನೆ, ಭಾರತ ಬಂದ್! ಕರ್ನಾಟಕದಲ್ಲಿ ನಾಳೆ ಶಾಲಾ ಕಾಲೇಜುಗಳ ಕಥೆ ಏನು? | Bharat Bandh On February 12th Will Schools And Colleges Remain Open Here What We Know

ಫೆಬ್ರವರಿ 12, 2026 ರಂದು ಕಾರ್ಮಿಕ ಮತ್ತು ರೈತ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಈ ಬಂದ್‌ನಿಂದಾಗಿ ಕರ್ನಾಟಕದಲ್ಲಿ ಶಾಲೆಗಳಿಗೆ ಅಧಿಕೃತ ರಜೆ ಘೋಷಿಸಿಲ್ಲವಾದರೂ, ಸ್ಥಳೀಯ ಪರಿಸ್ಥಿತಿ ಅವಲಂಬಿಸಿ ರಜೆ ನೀಡುವ ಸಾಧ್ಯತೆಯಿದೆ. ನವದೆಹಲಿ: ಹೊಸ ಕಾರ್ಮಿಕ ಸಂಹಿತೆಗಳು ಹಾಗೂ ಪ್ರಸ್ತಾವಿತ ಭಾರತ–ಅಮೆರಿಕ (India–US) ವ್ಯಾಪಾರ ಒಪ್ಪಂದವನ್ನು ವಿರೋಧಿಸಿ, ಫೆಬ್ರವರಿ 12, 2026 ರಂದು ದೇಶಾದ್ಯಂತ ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದಾಗಿ ಕೇಂದ್ರ ಕಾರ್ಮಿಕ ಸಂಘಗಳು ಹಾಗೂ ರೈತ ಸಂಘಟನೆಗಳು ಘೋಷಿಸಿವೆ. ಈ ಹಿನ್ನೆಲೆಯಲ್ಲಿ ದೇಶದ ಹಲವು…

Read More
70ರ ದಶಕಕ್ಕೆ ಜಾರಿದ Naa Ninna Bidalaare ಹಿತಾ: ಎಷ್ಟೂಂತ ಹೃದಯ ಕದೀತಿಯಮ್ಮಾ ಎಂದ ಫ್ಯಾನ್ಸ್​

70ರ ದಶಕಕ್ಕೆ ಜಾರಿದ Naa Ninna Bidalaare ಹಿತಾ: ಎಷ್ಟೂಂತ ಹೃದಯ ಕದೀತಿಯಮ್ಮಾ ಎಂದ ಫ್ಯಾನ್ಸ್​

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯ ಬಾಲ ನಟಿ ಹಿತಾ, ತನ್ನ ಅದ್ಭುತ ನಟನೆ ಮತ್ತು ಗಾಯನ ಪ್ರತಿಭೆಯಿಂದ ಗಮನ ಸೆಳೆದಿದ್ದಾಳೆ. ಇತ್ತೀಚೆಗೆ, ಹಳೆಯ ಹಿಂದಿ ಹಾಡೊಂದಕ್ಕೆ ರೆಟ್ರೋ ಶೈಲಿಯಲ್ಲಿ ರೀಲ್ಸ್ ಮಾಡಿ, ತನ್ನ ಮನೋಜ್ಞ ಅಭಿನಯದಿಂದ ನೆಟ್ಟಿಗರ ಹೃದಯ ಗೆದ್ದಿದ್ದಾಳೆ.<img><p>ಕೆಲವರಿಗೆ ಹಾಗೆನೇ. ಟ್ಯಾಲೆಂಟ್​ ಎನ್ನುವುದು ಹುಟ್ಟುತ್ತಲೇ ಬಂದು ಬಿಡುತ್ತದೆ. ಹಿಂದಿನ ಜನ್ಮದಿಂದ ಬಂದ ಕಲೆ ಅದು ಎಂದು ಹೇಳುವವರೇ ಹೆಚ್ಚು ಮಂದಿ. ನಟನೆ, ಸಂಗೀತ, ಚಿತ್ರಕಲೆ, ಅಭಿನಯ, ನೃತ್ಯ… ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಚಿಕ್ಕಪುಟಾಣಿ ಇರುವಾಗಲೇ ಇವರು…

Read More
ಪ್ರೀತ್ಸೆ ಎಂದವನಿಗೆ ಹೃದಯ ಕೊಟ್ಟ ಯುವತಿ ಗುಂಡಿಗೆ ಬಲಿ, ಟ್ರಯಾಂಗಲ್ ಲವ್ ತಂದ ಆಪತ್ತು

ಪ್ರೀತ್ಸೆ ಎಂದವನಿಗೆ ಹೃದಯ ಕೊಟ್ಟ ಯುವತಿ ಗುಂಡಿಗೆ ಬಲಿ, ಟ್ರಯಾಂಗಲ್ ಲವ್ ತಂದ ಆಪತ್ತು

<p>ಪ್ರೀತ್ಸೆ ಎಂದವನಿಗೆ ಹೃದಯ ಕೊಟ್ಟ ಯುವತಿ ಗುಂಡಿಗೆ ಬಲಿ, 19ರ ಯುವತಿ ಶಿವಾಜಿ ನಗರದಲ್ಲಿ ಹಾಡ ಹಗಲೇ ಬಲಿಯಾಗಿದ್ದಾಳೆ. ಇದರ ಹಿಂದೆ ಟ್ರಯಾಂಗಲ್ ಲವ್ ಸ್ಟೋರಿ ಕತೆಯೊಂದು ಅನಾವರಣಗೊಂಡಿದೆ.</p><img><p>ಪ್ರೀತ್ಸೆ ಪ್ರೀತ್ಸೆ ಅಂತಾ ಹಿಂದೆ ಬಿದ್ದಿದ್ದ. ಆತನ ಪ್ರೀತಿಗೆ ಮನಸೋತು ಮನಸ್ಸು, ಹೃದಯ ಎಲ್ಲವನ್ನೂ ನೀಡಿದ್ದಳು. ಈ 19ರ ಯುವತಿಗೆ ತನ್ನ ಪ್ರೀತಿಸುತ್ತಿರುವ ಬಾಯ್‌ಫ್ರೆಂಡ್‌ಗೆ ಮತ್ತೊಬ್ಬಳ ಜೊತೆ ರಿಲೇಶನ್‌ಶಿಪ್ ಇದೆ ಅನ್ನೋದೇ ಗೊತ್ತಿಲ್ಲ. &nbsp;ಈ ಲವ್ ಸ್ಟೋರಿ ಮೊದಲ ಪ್ರೇಯಸಿಗೆ ತಿಳಿಯುತ್ತಿದ್ದಂತೆ ಪರಿಸ್ಥಿತಿ ಗಂಭೀರವಾಗಿದೆ. ಬಾಯ್‌ಫ್ರೆಂಡ್ ಹಾಗೂ ಮೊದಲ…

Read More
ಹುಬ್ಬಳ್ಳಿ ಕಿಮ್ಸ್​​ನಲ್ಲಿ ಹೆಣದ ಮೇಲೂ ಹಣ ಮಾಡ್ತಿರೋ ಸಿಬ್ಬಂದಿ!: ವ್ಯಾಪಕ ಆಕ್ರೋಶ

ಹುಬ್ಬಳ್ಳಿ ಕಿಮ್ಸ್​​ನಲ್ಲಿ ಹೆಣದ ಮೇಲೂ ಹಣ ಮಾಡ್ತಿರೋ ಸಿಬ್ಬಂದಿ!: ವ್ಯಾಪಕ ಆಕ್ರೋಶ

ಹುಬ್ಬಳ್ಳಿ, ಫೆಬ್ರವರಿ 11: ನಗರದಲ್ಲಿರುವ ಕಿಮ್ಸ್ನ ಬಡವರ ಪಾಲಿನ ಸಂಜೀವಿನಿ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕ ಜಿಲ್ಲೆಗಳಿಂದ ಪ್ರತಿನಿತ್ಯ ಸಾವಿರಾರು ರೋಗಿಗಳಿಗೆ ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ಆದರೆ ಇದೇ ಕಿಮ್ಸ್‌ನಲ್ಲಿ ಸತ್ತ ಹೆಣ್ಣೂ ದುಡ್ಡು ಮಾಡುವ ಕೆಲಸವನ್ನು ಸಿಬ್ಬಂದಿ ಮಾಡುತ್ತಿದ್ದು, ಮೃತ ವ್ಯಕ್ತಿಯ ಶವ ಪ್ಯಾಕ್ ಮಾಡಿ ವಾಹನ ಹಾಕುವುದರಿಂದ ರೋಗಿಯನ್ನು ಶಿಫ್ಟ್ ಮಾಡೋದಕ್ಕೂ ಇಲ್ಲಿ ಹಣ ಕೊಡಲೇ ಬೇಕು. ಆಸ್ಪತ್ರೆಯಲ್ಲಿರುವ ಸ್ವಚ್ಛತಾ ಸಿಬ್ಬಂದಿ ಮತ್ತು ಡಿ ಗ್ರೂಪ್ ನೌಕರರು ಮತ್ತು ನಂತರ ಅವರ ರಕ್ತ…

Read More
ಕುಂಭ ರಾಶಿಯಲ್ಲಿ ಗ್ರಹಣ ಯೋಗ, 4 ರಾಶಿಗೆ ಪಾಪ, ಆರೋಪ ಮತ್ತು ಅವಮಾನ ಬರಲಿದೆ

ಕುಂಭ ರಾಶಿಯಲ್ಲಿ ಗ್ರಹಣ ಯೋಗ, 4 ರಾಶಿಗೆ ಪಾಪ, ಆರೋಪ ಮತ್ತು ಅವಮಾನ ಬರಲಿದೆ

<p>Sun Rahu Conjunction 2026 ಜ್ಯೋತಿಷ್ಯದಲ್ಲಿ ಸೂರ್ಯ ಮತ್ತು ರಾಹುವನ್ನು ಶತ್ರು ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಈ ಎರಡೂ ಗ್ರಹಗಳು ಒಂದಾದಾಗ ಅಶುಭ ಯೋಗ ಉಂಟಾಗುತ್ತದೆ. ಈ ಗ್ರಹಣ ಯೋಗದ ಕೆಟ್ಟ ಪರಿಣಾಮ 4 ರಾಶಿಗಳ ಮೇಲೆ ಹೆಚ್ಚಾಗಿರಲಿದೆ.</p><img>2026ರ ಫೆಬ್ರವರಿ 13 ರಂದು, ಸೂರ್ಯನು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸುತ್ತಾನೆ. ಈ ರಾಶಿಯಲ್ಲಿ ಈಗಾಗಲೇ ಶುಕ್ರ, ಬುಧ ಮತ್ತು ರಾಹು ಇರುತ್ತಾರೆ. ಶುಕ್ರ ಮತ್ತು ಬುಧ ಸೂರ್ಯನ ಮಿತ್ರ ಗ್ರಹಗಳಾದರೆ, ರಾಹು ಸೂರ್ಯನ ಶತ್ರು ಗ್ರಹ. ಸೂರ್ಯ…

Read More
ಡ್ರೆಸ್ ಇಸ್ತ್ರಿಗೆ ಹತ್ತೇ ರೂಪಾಯಿ, ತಿಂಗಳ ಗಳಿಕೆ ಮಾತ್ರ ಲಕ್ಷದಲ್ಲಿ, ಶಾಕ್ ಆಗುತ್ತೆ ಡ್ರೈ ಕ್ಲೀನರ್ ಸಂಪಾದನೆ | Dry Cleaner Income Viral Small Shop Earning Rs 2 Lakh Month

ಡ್ರೆಸ್ ಇಸ್ತ್ರಿಗೆ ಹತ್ತೇ ರೂಪಾಯಿ, ತಿಂಗಳ ಗಳಿಕೆ ಮಾತ್ರ ಲಕ್ಷದಲ್ಲಿ, ಶಾಕ್ ಆಗುತ್ತೆ ಡ್ರೈ ಕ್ಲೀನರ್ ಸಂಪಾದನೆ | Dry Cleaner Income Viral Small Shop Earning Rs 2 Lakh Month

ಮೋಮೋ ಮಾರಾಟಗಾರನ ಗಳಿಕೆ, ಪಾನಿಪುರಿ ವ್ಯಾಪಾರಿ ಗಳಿಕೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಅಚ್ಚರಿ ಹುಟ್ಟಿಸಿದೆ. ಈಗ ಡ್ರೈ ಕ್ಲೀನರ್ ಸಂಪಾದನೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಕಠಿಣ ಪರಿಶ್ರಮಕ್ಕೆ ಸಿಗ್ತಿರೋ ಫಲ ಅಂತಿದ್ದಾರೆ.  ಐಟಿ ಕಂಪನಿ, ಉನ್ನತ ಹುದ್ದೆಯಲ್ಲಿ ಕೆಲ್ಸ ಮಾಡುವವರು ಮಾತ್ರ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಾರೆ ಎನ್ನುವ ನಂಬಿಕೆ ಇತ್ತು. ಇತ್ತೀಚಿನ ದಿನಗಳಲ್ಲಿ ಇದು ಬದಲಾಗ್ತಿದೆ. ಬೀದಿ ಬದಿಯಲ್ಲಿ ಸಣ್ಣ ವ್ಯಾಪಾರ ಮಾಡ್ತಿರುವ ಅನೇಕರು ಲಕ್ಷಾಂತರ ರೂಪಾಯಿ ತಿಂಗಳಿಗೆ ದುಡಿತಿದ್ದಾರೆ. ಡ್ರೈ ಕ್ಲೀನರ್ (Dry…

Read More
ಸಿಎಂ ನಿರೀಕ್ಷೆಯಲ್ಲಿರುವ  ಡಿಕೆಶಿ ಖರೀದಿಸಿದ ಐಷಾರಾಮಿ ಕಾರಿನ ವಿಶೇಷತೆ ಏನು?

ಸಿಎಂ ನಿರೀಕ್ಷೆಯಲ್ಲಿರುವ ಡಿಕೆಶಿ ಖರೀದಿಸಿದ ಐಷಾರಾಮಿ ಕಾರಿನ ವಿಶೇಷತೆ ಏನು?

ಬೆಂಗಳೂರು, (ಫೆಬ್ರವರಿ 11): ಡಿಸಿಎಂ ಡಿಕೆ ಶಿವಕುಮಾರ್ (ಡಿಕೆ ಶಿವಕುಮಾರ್) ಅವರ ಮನೆಗೆ ಹೊಸ ಸದಸ್ಯರು ಆಗಮನವಾಗಿದೆ. ಅರ್ಥಾತ್ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಲೆಕ್ಸಾಸ್ ಕಂಪನಿಯ ಹೊಸ ಐಷಾರಾಮಿ ಕಾರು ಖರೀದಿಸಿದ್ದು, ಡಿಕೆ ಶಿವಕುಮಾರ್, ಸಿಎಂ ಪಟ್ಟಕ್ಕಾಗಿ ದೆಹಲಿಯಲ್ಲಿ ಬೀಡುಬಿಟ್ಟಿರುವಾಗಲೇ ಇತ್ತ ಎರಡು ಕೋಟಿ ರೂಪಾಯಿಯ ಹೊಸ ಲೆಕ್ಸಸ್ LM 350h 7 ಸೀಟರ್ ಕಾರು ಬೆಂಗಳೂರಿನ ಸದಾಶಿವನಗರದ ನಿವಾಸಕ್ಕೆ ಬಂದಿದೆ. ಹೌದು..ಲೆಕ್ಸಾಸ್ ಕಂಪನಿ ಶೋರೂಮ್ ಸಿಬ್ಬಂದಿಯೇ ಇಂದು (ಫೆಬ್ರವರಿ 11) ಕಾರನ್ನು ಹೋಮ್ ಡೆಲಿವರಿ…

Read More