Headlines

anil

ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ! ತೀವ್ರ ಸ್ವರೂಪ ಪಡೆದುಕೊಂಡ ಲೆಕ್ಕ ಕೊಡಿ ಅಭಿಯಾನ

ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ! ತೀವ್ರ ಸ್ವರೂಪ ಪಡೆದುಕೊಂಡ ಲೆಕ್ಕ ಕೊಡಿ ಅಭಿಯಾನ

ದಾವಣಗೆರೆ, ಏಪ್ರಿಲ್ 13: ಹರಿಹರ ಪಂಚಮಸಾಲಿ ಪೀಠದ ಮುಂದೆ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಲೆಕ್ಕ ಕೊಡಿ ಅಭಿಯಾನ ತೀವ್ರ ಸ್ವರೂಪ ಪಡೆದಿದೆ. ಪಂಚಮಸಾಲಿ ಗುರುಪೀಠದ ಧರ್ಮದರ್ಶಿ ಮಂಡಳಿ ಹಾಗೂ ಭಕ್ತರ ನಡುವಿನ ಸಂಘರ್ಷ ಮಠದಲ್ಲಿ ಹೈಡ್ರಾಮಾ ಸೃಷ್ಟಿಸಿದೆ. ಹೀಗಾಗಿ ಮಠದಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೀಠದ ಆಡಳಿತ ಮತ್ತು ನಡೆಯ ಬಗ್ಗೆ ಲೆಕ್ಕಪತ್ರ ನೀಡುವಂತೆ ಭಕ್ತರು ಇದ್ದಾರೆ. ಮಾಜಿ ಶಾಸಕರಾದ ಹೆಚ್.ಎಸ್.ಶಿವಶಂಕರ, ಅರುಣಕಮಾರ್, ಹೂವಿನ ಹಡಗಲಿಯ ಹಾಲಪ್ಪ ಸೇರಿದಂತೆ ಪ್ರಮುಖರಿಂದ ಪ್ರತಿಭಟನೆ ನಡೆದಿದ್ದು,…

Read More
ತೆಲುಗು ಚಿತ್ರರಂಗದಿಂದ ದೂರವಾಗ್ತಾರಾ ರಾಮ್ ಚರಣ್? ಪೆದ್ದಿ ಸಿನಿಮಾ ಬಳಿಕ ಈ ನಟ ಎಲ್ಲಿಗೆ ಹೋಗ್ತಾರೆ? | After Peddi Movie Shooting Mega Power Star Ram Charan Will Collaborate With Bollywood Directors

ತೆಲುಗು ಚಿತ್ರರಂಗದಿಂದ ದೂರವಾಗ್ತಾರಾ ರಾಮ್ ಚರಣ್? ಪೆದ್ದಿ ಸಿನಿಮಾ ಬಳಿಕ ಈ ನಟ ಎಲ್ಲಿಗೆ ಹೋಗ್ತಾರೆ? | After Peddi Movie Shooting Mega Power Star Ram Charan Will Collaborate With Bollywood Directors

‘ಧುರಂಧರ್’ ಸಿನಿಮಾದ ಮೂಲಕ ಅಬ್ಬರಿಸುತ್ತಿರುವ ನಿರ್ದೇಶಕ ಆದಿತ್ಯ ಧರ್, ರಾಮ್ ಚರಣ್ ಅವರಿಗೆ ಒಂದು ಬೃಹತ್ ಕಥೆಯನ್ನು ಸಿದ್ಧಪಡಿಸಿದ್ದಾರಂತೆ. ಇದು ಒಂದು ಹೈ-ವೋಲ್ಟೇಜ್ ಮಲ್ಟಿ-ಸ್ಟಾರರ್ ಸಿನಿಮಾವಾಗಿದ್ದು, ಬಾಲಿವುಡ್‌ನ ಬೇರೆ ಸ್ಟಾರ್‌ ನಟರು ಕೂಡ ಇದರಲ್ಲಿ ಇರಲಿದ್ದಾರಂತೆ. ಏನೆಲ್ಲಾ ಸುದ್ದಿ ಇದೆ ನೋಡಿ..  ರಾಮ್ ಚರಣ್ ಮುಂದಿನ ಪ್ಲಾನ್ ಏನು?  ‘ಆರ್‌.ಆರ್‌.ಆರ್’ ಸಿನಿಮಾದ ಜಾಗತಿಕ ಯಶಸ್ಸಿನ ನಂತರ ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಅವರ ಕ್ರೇಜ್ ಆಕಾಶಕ್ಕೆ ಏರಿದೆ. ಸದ್ಯಕ್ಕೆ ಚರಣ್ ಅಭಿಮಾನಿಗಳು ಕಣ್ಣು…

Read More
ವಾರದ ಅದೃಷ್ಟ ರಾಶಿ, 13 ರಿಂದ 19 ಏಪ್ರಿಲ್ 2026 ಶುಕ್ರಾದಿತ್ಯ ರಾಜಯೋಗದಿಂದ ಈ ಜನರಿಗೆ ಯಶಸ್ಸು ಮತ್ತು ಲಾಭ

ವಾರದ ಅದೃಷ್ಟ ರಾಶಿ, 13 ರಿಂದ 19 ಏಪ್ರಿಲ್ 2026 ಶುಕ್ರಾದಿತ್ಯ ರಾಜಯೋಗದಿಂದ ಈ ಜನರಿಗೆ ಯಶಸ್ಸು ಮತ್ತು ಲಾಭ

<p>Weekly Lucky Zodiac Sign 13 To 19 April 2026 ಏಪ್ರಿಲ್ ಈ ವಾರದಲ್ಲಿ ಚತುರ್ಗ್ರಹಿ ಯೋಗವು ರೂಪುಗೊಳ್ಳಲಿದೆ. ಈ ವಾರ, ಸೂರ್ಯ, ಬುಧ, ಮಂಗಳ ಮತ್ತು ಶನಿಯ ಸಂಯೋಗವು ಮೀನ ರಾಶಿಯಲ್ಲಿ ಇರುತ್ತದೆ.</p><p>&nbsp;</p><img><p>ಮೇಷ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಪ್ರಗತಿಯ ಸಮಯ. ಈ ವಾರ ಹಳೆಯ ಯೋಜನೆಯು ಪುನರುಜ್ಜೀವನಗೊಳ್ಳಬಹುದು. ಇದಲ್ಲದೆ ನಿಮ್ಮ ಪ್ರೇಮ ಜೀವನವು ಮೊದಲಿಗಿಂತ ಹೆಚ್ಚು ಬಲವಾಗಿರುತ್ತದೆ. ಆರ್ಥಿಕವಾಗಿ, ಸಮಯವು ನಿಮಗೆ ಸಾಕಷ್ಟು ಅನುಕೂಲಕರವಾಗಿರುತ್ತದೆ. ಈ ವಾರ ಆರ್ಥಿಕ ಲಾಭಕ್ಕಾಗಿ ಅನುಕೂಲಕರ ಪರಿಸ್ಥಿತಿಗಳು ಸಹ…

Read More
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ! ತೀವ್ರ ಸ್ವರೂಪ ಪಡೆದುಕೊಂಡ ಲೆಕ್ಕ ಕೊಡಿ ಅಭಿಯಾನ

ಮುಂಬೈ ಇಂಡಿಯನ್ಸ್​ಗೆ ನ್ಯಾಯ… ಡೆಲ್ಲಿ ಕ್ಯಾಪಿಟಲ್ಸ್​ಗೆ ಅನ್ಯಾಯ..!

IPL 2026: ಐಪಿಎಲ್ 2026 ರ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಫೋರ್ಡ್ ಹಾರ್ದಿಕ್ ಪಾಂಡ್ಯ ಮಧ್ಯದಲ್ಲಿ ಗ್ಲೌಸ್ ಬದಲಾಯಿಸಿದ್ದು ಈಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಕ್ರಿಕೆಟ್ ಅಭಿಮಾನಿಗಳು ಮತ್ತು ವಿಶ್ಲೇಷಕರು ಅಂಪೈರ್‌ಗಳ ನಿರ್ಧಾರದ ಬಗ್ಗೆ ಪ್ರಶ್ನೆ ಎತ್ತುತ್ತಿದೆ. ಏನಿದು ಘಟನೆ? ಆರ್‌ಸಿಬಿ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ನಡೆಯುತ್ತಿದ್ದು, ಅವಧಿ ಮುಗಿಯುವ ಮೊದಲೇ ಹೊಸ ಗ್ಲೌಸ್ ಕೇಳಿದರು. ಆರಂಭದಲ್ಲಿ ಅಂಪೈರ್‌ಗಳು ಇದಕ್ಕೆ ಅನುಮತಿ ನೀಡದಿದ್ದರೂ, ನಂತರ ಪಾಂಡ್ಯ ಎರಡನೇ…

Read More
ಕೊಪ್ಪಳ: ಕುಕನೂರು ಬಳಿ ಕಾಲುವೆಯಲ್ಲಿ ಎರಡು ಸುಟ್ಟ ಮೃತದೇಹ ಪತ್ತೆ, ಹತ್ಯೆ ಮಾಡಿರುವ ಶಂಕೆ! | Koppal Horror Two Bodies Found In Decomposed Burnt Condition In Kukanoor Gdp

ಕೊಪ್ಪಳ: ಕುಕನೂರು ಬಳಿ ಕಾಲುವೆಯಲ್ಲಿ ಎರಡು ಸುಟ್ಟ ಮೃತದೇಹ ಪತ್ತೆ, ಹತ್ಯೆ ಮಾಡಿರುವ ಶಂಕೆ! | Koppal Horror Two Bodies Found In Decomposed Burnt Condition In Kukanoor Gdp

ಕೊಪ್ಪಳ ಜಿಲ್ಲೆಯ ಕುಕನೂರು ಬಳಿ ಪೈಪ್‌ಲೈನ್ ಕಾಲುವೆಯಲ್ಲಿ ಎರಡು ಕೊಳೆತ ಮತ್ತು ಸುಟ್ಟ ಮೃತದೇಹಗಳು ಪತ್ತೆಯಾಗಿವೆ. ಮೃತರನ್ನು ರುದ್ರೇಶ್ ಗಂಗಾವತಿ ಮತ್ತು ರವಿ ರಾಮಣ್ಣ ತಟ್ಟಿ ಎಂದು ಗುರುತಿಸಲಾಗಿದ್ದು, ಪೊಲೀಸರು ಇದು ಕೊಲೆ ಎಂದು ಶಂಕಿಸಿ ತನಿಖೆ ನಡೆಸುತ್ತಿದ್ದಾರೆ. ಕೊಪ್ಪಳ: ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದ ಸಮೀಪ ಭೀಕರ ಘಟನೆ ಬೆಳಕಿಗೆ ಬಂದಿದ್ದು, ಕೊಳೆತ ಹಾಗೂ ಸುಟ್ಟ ಸ್ಥಿತಿಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕೊಪ್ಪಳ ರಸ್ತೆಯ ಪಕ್ಕದಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ಪೈಪ್‌ಲೈನ್…

Read More
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ! ತೀವ್ರ ಸ್ವರೂಪ ಪಡೆದುಕೊಂಡ ಲೆಕ್ಕ ಕೊಡಿ ಅಭಿಯಾನ

Video: ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ

ಜೈಪುರ, ಏಪ್ರಿಲ್ 13: ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ ನಡೆಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಅವರು ಬೈಕ್ ನಲ್ಲಿ ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ನಾಯಿ ಇದ್ದಕ್ಕಿದ್ದಂತೆ ದಾಳಿ ನಡೆದಿದೆ. ಅವರ ಕಾಲನ್ನು ಹಿಡಿದು ಕೆಳಗೆ ಎಳೆದಿದೆ. ಏನೇ ಪ್ರಯತ್ನ ಪಟ್ಟರೂ ನಾಯಿ ಬಿಡಲು ಸಿದ್ಧವಿರಲಿಲ್ಲ. ಕೊನೆಗೆ ಸ್ಥಳೀಯರು ಸ್ಥಳಕ್ಕೆ ಬಂದು ಕೋಳಿಯಿಂದ ಹೊಡೆದು ಹೇಗೋ ನಾಯಿಯಿಂದ ವ್ಯಕ್ತಿಯನ್ನು ಕಾಪಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ದೇಶಾದ್ಯಂತ ಬೀದಿ ನಾಯಿಗಳ ಹಾವಳಿ.     ವಿಡಿಯೋ ಸುದ್ದಿಗಳಿಗಾಗಿ…

Read More
ಮೈದಾ ಬೇಡವೇ ಬೇಡ; ಇದೊಂದು ಹಾಕಿದ್ರೆ ಪದರು ಪದರಾಗುತ್ತೆ, ಮೃದುವಾದ, ಮಂಗಳೂರು ಬನ್ಸ್ ರೆಡಿ ಆಗುತ್ತೆ!

ಮೈದಾ ಬೇಡವೇ ಬೇಡ; ಇದೊಂದು ಹಾಕಿದ್ರೆ ಪದರು ಪದರಾಗುತ್ತೆ, ಮೃದುವಾದ, ಮಂಗಳೂರು ಬನ್ಸ್ ರೆಡಿ ಆಗುತ್ತೆ!

<p>Mangalore buns recipe with wheat flour: ಬನ್ಸ್‌ ಮಾಡಿದರೂ ಕೂಡ ಕೊರಟಾಗತ್ತೆ, ಮೈದಾ ಹಾಕಬೇಕು ಎಂದೆಲ್ಲ ದೂರು ಇರುವುದು. ಆದರೆ ಮೈದಾ ಹಾಕದೆ ಕೂಡ ಬನ್ಸ್‌ ಮಾಡಬಹುದು. ಹೌದು, ಮೃದುವಾಗಿ ಪದರು ಪದರಾಗಿ ಬನ್ಸ್‌ ಮಾಡುವುದು ಹೇಗೆ? ಇಲ್ಲಿ ಸಿಂಪಲ್‌ ವಿಧಾನವಿದೆ.</p><img><p>ನಾಲ್ಕು ಅಥವಾ ಐದು ಬಾಳೆಹಣ್ಣನ್ನು ತಗೊಳ್ಳಿ, ಬಾಳೆಹಣ್ಣು ಸಿಹಿ ಇರುತ್ತದೆ, ಹೀಗಾಗಿ ಎರಡು ಚಮಚ ಸಕ್ಕರೆ ಹಾಕಿ, ಇನ್ನೂ ಸಿಹಿ ಬೇಕು ಎಂದರೆ ಇನ್ನೂ ಸ್ವಲ್ಪ ಬಾಳೆಹಣ್ಣು ಹಾಕಿಕೊಳ್ಳಿ.</p><img><p>ಈ ಬಾಳೆಹಣ್ಣಿಗೆ ಒಂದು ಚಮಚ ಜೀರಿಗೆ,…

Read More
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ! ತೀವ್ರ ಸ್ವರೂಪ ಪಡೆದುಕೊಂಡ ಲೆಕ್ಕ ಕೊಡಿ ಅಭಿಯಾನ

ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ: 55% ಬಂದರೂ ಮಗನನ್ನು ಅಪ್ಪಿ ಮುದ್ದಾಡಿದ ತಾಯಿ!

ಪರೀಕ್ಷೆಯ ಫಲಿತಾಂಶ ಬಂದಾಗ ಅಂಕಗಳಿಗಾಗಿ ಮಕ್ಕಳನ್ನು ಹಂಗಿಸುವ, ಪಕ್ಕದ ಮನೆಯವರ ಮಕ್ಕಳೊಂದಿಗೆ ಹೋಲಿಕೆ ಮಾಡುವ ಪೋಷಕರ ನಡುವೆ, ಈ ತಾಯಿ ವಿಭಿನ್ನವಾಗಿ ನಿಲ್ಲುತ್ತಾರೆ. ತನ್ನ ಮಗ ಕೇವಲ 55% ಅಂಕ ಗಳಿಸಿದ್ದರೂ, ಆತ ಪಾಸನಾಗಿದ್ದಾನೆ ಎಂಬ ಒಂದೇ ಕಾರಣಕ್ಕೆ ಆಕೆ ತೋರಿದ ಸಂಭ್ರಮ ಈಗ ಇಂಟರ್ನೆಟ್‌ನಲ್ಲಿ ಕೋಟ್ಯಂತರ ಜನರ ಮನ ಗೆದ್ದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ (ಅಥವಾ ವರದಿಯಲ್ಲಿ), ಮಗ ಫಲಿತಾಂಶ ಹಿಡಿದು ಮನೆಗೆ ಬಂದಾಗ ತಾಯಿ ಮೊದಲು ಕೇಳಿದ್ದು “ಪಾಸಾದೆಯಾ?” ಎಂದು ಮಾತ್ರ. ಮಗ “ಹೌದು”…

Read More
ಪೋಪ್‌ ವಿರುದ್ಧ ಕಿಡಿಕಾರಿದ ಬೆನ್ನಲ್ಲೇ, ತಾನೇ ಏಸು ಎಂದು ಚಿತ್ರಿಸಿದ ವಿವಾದಾತ್ಮಕ AI ಚಿತ್ರ ಪೋಸ್ಟ್ ಮಾಡಿದ ಟ್ರಂಪ್‌! | Trump Ai Image Jesus Pope Leo Xiv Criticism Catholic Church Controversy San

ಪೋಪ್‌ ವಿರುದ್ಧ ಕಿಡಿಕಾರಿದ ಬೆನ್ನಲ್ಲೇ, ತಾನೇ ಏಸು ಎಂದು ಚಿತ್ರಿಸಿದ ವಿವಾದಾತ್ಮಕ AI ಚಿತ್ರ ಪೋಸ್ಟ್ ಮಾಡಿದ ಟ್ರಂಪ್‌! | Trump Ai Image Jesus Pope Leo Xiv Criticism Catholic Church Controversy San

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪೋಪ್ ಲಿಯೋ XIV ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮನ್ನು ಏಸು ಕ್ರಿಸ್ತನಂತೆ ಬಿಂಬಿಸುವ AI-ರಚಿತ ಚಿತ್ರವನ್ನು ಹಂಚಿಕೊಂಡಿರುವ ಅವರು, ಪೋಪ್ ಅವರ ವಿದೇಶಾಂಗ ನೀತಿ ಮತ್ತು ಅಪರಾಧಗಳ ಬಗೆಗಿನ ಮೃದು ಧೋರಣೆಯನ್ನು ಕಟುವಾಗಿ ಟೀಕಿಸಿದ್ದಾರೆ. ವಾಷಿಂಗ್ಟನ್ ಡಿಸಿ (ಏ.13): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ಯಾಥೋಲಿಕ್ ಚರ್ಚ್ ಮತ್ತು ವ್ಯಾಟಿಕನ್ ವಿರುದ್ಧ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿದ್ದಾರೆ. ಪೋಪ್ ಲಿಯೋ XIV ವಿರುದ್ಧ ತೀವ್ರ ಟೀಕೆಗಳನ್ನು ಮಾಡಿದ ಬೆನ್ನಲ್ಲೇ, ಟ್ರಂಪ್ ತಮ್ಮನ್ನು…

Read More
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ! ತೀವ್ರ ಸ್ವರೂಪ ಪಡೆದುಕೊಂಡ ಲೆಕ್ಕ ಕೊಡಿ ಅಭಿಯಾನ

ಹಣಕ್ಕಾಗಿ ಸೀನಿಯರ್​​ ವಿದ್ಯಾರ್ಥಿಗಳಿಂದ ಜೂನಿಯರ್​​ನ​​ ಕಿಡ್ನ್ಯಾಪ್​​: 50 ಸಾವಿರಕ್ಕೆ ಡಿಮ್ಯಾಂಡ್​​; ನಾಲ್ವರು ಅರೆಸ್ಟ್​

ಬೆಂಗಳೂರು, ಏಪ್ರಿಲ್ 13: ಹಣಕ್ಕಾಗಿ ಜೂನಿಯರ್ ವಿದ್ಯಾರ್ಥಿಯೋರ್ವನನ್ನು ಸಿನಿಯರ್‌ಗಳು ಅಪಹರಣ ಮಾಡಿರುವ ಘಟನೆ ಬೆಂಗಳೂರಿನಲ್ಲಿ (ಬೆಂಗಳೂರು) ನಡೆದಿದೆ. ಪ್ರಕರಣ ಸಂಬಂಧ ಪ್ರಸಿದ್ಧ ಮ್ಯಾನೇಜ್ಮೆಂಟ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಅಪಹರಣಕ್ಕೆ ಒಳಗಾಗಿದ್ದ ವಿದ್ಯಾರ್ಥಿಗೆ ಘಟನೆ ನಡೆದು ಐದು ಗಂಟೆಗಳ ಕಾಲ ಆರೋಪಿಗಳನ್ನು ಬಂಧಿಸಿದ್ದಾರೆ. ಅಪಹರಣಕ್ಕೊಳಗಾಗಿದ್ದ ವಿದ್ಯಾರ್ಥಿಯನ್ನು ಒಡಿಶಾ ಮೂಲದ 19 ವರ್ಷದ ರಿಷಭ್ ಮೊಹಂತಿ ಎಂದು ಗುರುತಿಸಲಾಗಿದೆ. ಇನ್ನು ಕೇರಳದ ಶೌರ್ಯ, ಜಯನಗರದ ಸಯ್ಯದ್ ಬಿಲಾಲ್, ಬಿಹಾರದ ನಿಕುಂಜ್ ಹಾಗೂ ಮಹಾರಾಷ್ಟ್ರದ ಆದಿತಾ ರಾಕ್ಸಿ…

Read More