anil

Bird strike forces Air India flight |ತಿರುವನಂತಪುರದಲ್ಲಿ ಏರ್‌ ಇಂಡಿಯಾ ವಿಮಾನಕ್ಕೆ ಪಕ್ಷಿ ಡಿಕ್ಕಿ; ದೆಹಲಿ ಹಿಂದಿರುಗುವ ಪ್ರಯಾಣ ರದ್ದು | Bird Strike Forces Air India Flight Diversion To Trivandrum Airport Rav

Bird strike forces Air India flight |ತಿರುವನಂತಪುರದಲ್ಲಿ ಏರ್‌ ಇಂಡಿಯಾ ವಿಮಾನಕ್ಕೆ ಪಕ್ಷಿ ಡಿಕ್ಕಿ; ದೆಹಲಿ ಹಿಂದಿರುಗುವ ಪ್ರಯಾಣ ರದ್ದು | Bird Strike Forces Air India Flight Diversion To Trivandrum Airport Rav

ವಿಮಾನ ಲ್ಯಾಂಡಿಂಗ್‍ಗೆ 200 ಅಡಿ ಎತ್ತರದಲ್ಲಿದ್ದಾಗ ಪಕ್ಷಿ ಡಿಕ್ಕಿ ಹೊಡೆದಿದೆ ತಿರುವನಂತಪುರ: ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‍ ವೇಳೆ ಏರ್ ಇಂಡಿಯಾ ವಿಮಾನಕ್ಕೆ ಪಕ್ಷಿ ಡಿಕ್ಕಿ ಹೊಡೆದಿದೆ. ದೆಹಲಿ – ತಿರುವನಂತಪುರ ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್‍ಗೆ 200 ಅಡಿ ಎತ್ತರದಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಸುರಕ್ಷಿತವಾಗಿ ಲ್ಯಾಂಡ್ ಆದ ವಿಮಾನದ ಪೈಲಟ್ ಈ ಬಗ್ಗೆ ವರದಿ ಮಾಡಿದ್ದಾರೆ.  ಪ್ರಾಥಮಿಕ ತಪಾಸಣೆಯಲ್ಲಿ ವಿಮಾನಕ್ಕೆ ಹಾನಿಯಾಗಿಲ್ಲ. ಆದರೆ ವಿವರವಾದ ತಪಾಸಣೆ ಅಗತ್ಯವಿರುವುದರಿಂದ ದೆಹಲಿಗೆ ಇಂದಿನ ಹಿಂತಿರುಗುವ ಪ್ರಯಾಣ ರದ್ದುಗೊಂಡಿದೆ….

Read More
IND vs ENG: ಮಳೆಯಿಂದ 3ನೇ ದಿನದಾಟ ಅಂತ್ಯ; ಭಾರತಕ್ಕೆ ರಾಹುಲ್ ಆಸರೆ

IND vs ENG: ಮಳೆಯಿಂದ 3ನೇ ದಿನದಾಟ ಅಂತ್ಯ; ಭಾರತಕ್ಕೆ ರಾಹುಲ್ ಆಸರೆ

ಲೀಡ್ಸ್ ಟೆಸ್ಟ್ ಪಂದ್ಯದ ಮೂರನೇ ದಿನದಾಟವನ್ನು ಮಳೆಯಿಂದಾಗಿ ನಿಗದಿತ ಸಮಯಕ್ಕೂ ಮುನ್ನವೇ ಅಂತ್ಯಗೊಳಿಸಲಾಗಿದ್ದು, ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅವರ ಅದ್ಭುತ ಬೌಲಿಂಗ್​ನಿಂದ ಇಂಗ್ಲೆಂಡ್‌ ತಂಡವನ್ನು 465 ರನ್​ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ, 2ನೇ ಇನ್ನಿಂಗ್ಸ್​ನಲ್ಲಿ ಆರಂಭಿಕ ಕೆ.ಎಲ್. ರಾಹುಲ್ (KL Rahul) ಅವರ ಅದ್ಭುತ ಬ್ಯಾಟಿಂಗ್ ಆಧಾರದ ಮೇಲೆ 96 ರನ್‌ಗಳ ಮುನ್ನಡೆ ಸಾಧಿಸಿದೆ. ಮೂರನೇ ದಿನದಾಟದಲ್ಲಿ 465 ರನ್​ಗಳಿಗೆ ಆಲೌಟ್ ಆದ ಇಂಗ್ಲೆಂಡ್ ಪರ ಓಲಿ ಪೋಪ್ ಅತ್ಯಧಿಕ 106 ರನ್​ಗಳ…

Read More
ಇರಾನ್‌ನಿಂದ ಬಿಗ್ ಶಾಕ್, ಹಾರ್ಮುಜ್ ಜಲಸಂಧಿ ಬಂದ್, ಜಾಗತಿಕ ಆರ್ಥಿಕತೆ ಅಲ್ಲೋಲ ಕಲ್ಲೋಲ, ಭಾರತಕ್ಕೆ ಪರಿಣಾಮ ಬೀರದಂತೆ ಕ್ರಮ! | Iran S Decision To Close Hormuz Strait Amid Us Israel Conflict Global Oil Trade Impact Rav

ಇರಾನ್‌ನಿಂದ ಬಿಗ್ ಶಾಕ್, ಹಾರ್ಮುಜ್ ಜಲಸಂಧಿ ಬಂದ್, ಜಾಗತಿಕ ಆರ್ಥಿಕತೆ ಅಲ್ಲೋಲ ಕಲ್ಲೋಲ, ಭಾರತಕ್ಕೆ ಪರಿಣಾಮ ಬೀರದಂತೆ ಕ್ರಮ! | Iran S Decision To Close Hormuz Strait Amid Us Israel Conflict Global Oil Trade Impact Rav

ಇರಾನ್ ಸಂಸತ್ತು ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ನಿರ್ಧಾರ ಕೈಗೊಂಡಿದೆ. ಇದು ಜಾಗತಿಕ ತೈಲ ಪೂರೈಕೆಯ ಮೇಲೆ ಪರಿಣಾಮ ಬೀರಲಿದ್ದು, ತೈಲ ಬೆಲೆ ಏರಿಕೆಗೆ ಕಾರಣವಾಗಬಹುದು. ಭಾರತದ ಮೇಲೆ ಈ ನಿರ್ಧಾರದ ಪರಿಣಾಮ ಕಡಿಮೆ ಇರಲಿದೆ. ಇಸ್ರೇಲ್ ಜೊತೆಗಿನ ಯುದ್ಧದ ಮಧ್ಯೆ ಅಮೆರಿಕದ ದಾಳಿಯ ನಂತರ ಇರಾನ್‌ ತೀವ್ರ ಕ್ರಮಕ್ಕೆ ಮುಂದಾಗಿದೆ. ಭಾನುವಾರ (ಏಪ್ರಿಲ್ 22) ಅಮೆರಿಕದ ಬಿ-2 ಬಾಂಬರ್ ವಿಮಾನಗಳು ಇರಾನ್‌ನ ಮೂರು ಪರಮಾಣು ನೆಲೆಗಳ ಮೇಲೆ ಬಂಕರ್ ಬಸ್ಟರ್ ಬಾಂಬ್‌ಗಳೊಂದಿಗೆ ದಾಳಿ ನಡೆಸಿದವು. ಇದಕ್ಕೆ ಪ್ರತಿಕ್ರಿಯೆಯಾಗಿ,…

Read More
ಆರ್ಯನ್ ಯಾವಾಗ್ಲೂ ಮುಸ್ಲಿಂ ಆಗಿಯೇ ಗುರುತಿಸಿಕೊಳ್ಳಲು ಇಷ್ಟಪಡ್ತಾನೆ: ಗೌರಿ ಖಾನ್ | Aryan Khan Always Wants To Identify As Muslim Gauri Khan

ಆರ್ಯನ್ ಯಾವಾಗ್ಲೂ ಮುಸ್ಲಿಂ ಆಗಿಯೇ ಗುರುತಿಸಿಕೊಳ್ಳಲು ಇಷ್ಟಪಡ್ತಾನೆ: ಗೌರಿ ಖಾನ್ | Aryan Khan Always Wants To Identify As Muslim Gauri Khan

ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಮಕ್ಕಳ ಧರ್ಮದ ಬಗ್ಗೆ ಗೌರಿ ಖಾನ್ ಅವರ ಹಳೆಯ ಮಾತುಗಳು ಈಗ ವೈರಲ್ ಆಗಿವೆ.  ಶಾರುಖ್ ಖಾನ್ (Shahrukh Khan) ಹಾಗೂ ಪತ್ನಿ ಗೌರಿ ಖಾನ್ (Gauri Khan) ಅವರದ್ದು ಅಂತರ್ಧರ್ಮಿಯ ಮದುವೆ(interfaith marriage). ಆರಂಭದಲ್ಲಿ ಈ ಜೋಡಿಯೂ ಸಾಕಷ್ಟು ತೊಂದರೆಗಳನ್ನು ಈ ಕಾರಣಕ್ಕೆ ಎದುರಿಸಿದ್ದರು. ಆದರೆ ಧರ್ಮವನ್ನು ಮೀರಿ ಪ್ರೀತಿ ಗೆದ್ದಿದೆ ಎಂಬುದಕ್ಕೆ ಮೂರು ದಶಕಗಳಿಗೂ ಅಧಿಕ ಕಾಲ ಯಾವುದೇ ವಿರಸವಿಲ್ಲದೇ ಸಾಗಿದ ಇವರ ದಾಂಪತ್ಯ ಜೀವನವೇ…

Read More
ಸುಳ್ಳು ಸುದ್ದಿಗೆ 7 ವರ್ಷ ಸೆರೆಮನೆ 10 ಲಕ್ಷ ದಂಡ, ತಪ್ಪು ಮಾಹಿತಿಗೂ ಜೈಲು  ಶಿಕ್ಷೆ: ಮಸೂದೆ ಮಂಡಿಸಿದ ಕರ್ನಾಟಕ!

ಸುಳ್ಳು ಸುದ್ದಿಗೆ 7 ವರ್ಷ ಸೆರೆಮನೆ 10 ಲಕ್ಷ ದಂಡ, ತಪ್ಪು ಮಾಹಿತಿಗೂ ಜೈಲು ಶಿಕ್ಷೆ: ಮಸೂದೆ ಮಂಡಿಸಿದ ಕರ್ನಾಟಕ!

ಸಾಮಾನ್ಯ ರೀತಿಯ ತಪ್ಪು ಮಾಹಿತಿಗೆ ಕನಿಷ್ಠ 2 ರಿಂದ ಗರಿಷ್ಠ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ, ಪ್ರತಿದಿನ ₹25,000 ವರೆಗಿನ ದಂಡವನ್ನು ವಿಧಿಸುವ ಯೋಜನೆ ಈ ಮಸೂದೆಯಲ್ಲಿ ಒಳಗೊಂಡಿದೆ. ಈ ಪ್ರಕರಣಗಳನ್ನು ತ್ವರಿತವಾಗಿ ನಿಭಾಯಿಸಲು ಸರ್ಕಾರ ವಿಶೇಷ ನ್ಯಾಯಾಲಯಗಳ ಸ್ಥಾಪನೆಯತ್ತ ಮುಂದಾಗಿದೆ. ಈ ಮಸೂದೆ cognisable (ವಾರಂಟ್ ಇಲ್ಲದ ಬಂಧನ) ಮತ್ತು non-bailable (ಜಾಮೀನು ರಹಿತ ) ಎಂದು ಗುರುತಿಸಲಾಗಿದ್ದು, ತಪ್ಪಿತಸ್ಥರಿಗೆ ಸುಲಭವಾಗಿ ಜಾಮೀನು ದೊರೆಯುವ ಸಾಧ್ಯತೆ ಇರುವುದಿಲ್ಲ. ಕಂಪನಿಗಳು ಅಥವಾ ಸಂಸ್ಥೆಗಳ ಮೂಲಕ…

Read More
T20 World Cup 2026: ಭಾರತದಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ಕೆನಡಾ

T20 World Cup 2026: ಭಾರತದಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ಕೆನಡಾ

ಒಂದೆಡೆ ಭಾರತ ಹಾಗೂ ಇಂಗ್ಲೆಂಡ್‌ (India vs England) ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದ್ದರೆ, ಇನ್ನೊಂದೆಡೆ 2026 ರಲ್ಲಿ ಭಾರತ ಹಾಗೂ ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್‌ಗೆ (T20 World Cup) ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿವೆ. ಅದರಂತೆ ಶನಿವಾರ ನಡೆದ ಅಮೆರಿಕಾಸ್ ಪ್ರಾದೇಶಿಕ ಅರ್ಹತಾ ಫೈನಲ್‌ನಲ್ಲಿ ಬಹಾಮಾಸ್ ತಂಡವನ್ನು ಮಣಿಸಿದ ಕೆನಡಾ (Canada) ತಂಡ 2026 ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಮೆರಿಕಾಸ್ ಪ್ರಾದೇಶಿಕ ಅರ್ಹತಾ ಫೈನಲ್‌ನಲ್ಲಿ ಬಹಾಮಾಸ್…

Read More
ಸದ್ಯವೇ ತೆರೆ ಮೇಲೆ ‘ಕಪಟ ನಾಟಕ ಸೂತ್ರಧಾರಿ’ ಹೆಜ್ಜೆ; ಸಮುದಾಯಗಳ ಮಧ್ಯೆ ಸಂಘರ್ಷದ ಕಥೆ..? | Kapata Nataka Sutradhari Movie Trailers Released Before The Movie Release

ಸದ್ಯವೇ ತೆರೆ ಮೇಲೆ ‘ಕಪಟ ನಾಟಕ ಸೂತ್ರಧಾರಿ’ ಹೆಜ್ಜೆ; ಸಮುದಾಯಗಳ ಮಧ್ಯೆ ಸಂಘರ್ಷದ ಕಥೆ..? | Kapata Nataka Sutradhari Movie Trailers Released Before The Movie Release

ಭಾರತದ ಪ್ರಥಮ ನ್ಯೂ ಏಜ್ ಪೊಲಿಟಿಕಲ್ ಸಟೈರ್ ಸಿನಿಮಾ ಎಂಬುದೂ ಸೇರಿದಂತೆ ಒಂದಷ್ಟು ವಿಶೇಷತೆಗಳ ಮೂಲಕ ಗಮನ ಸೆಳೆದುಕೊಂಡಿದ್ದ ಚಿತ್ರವಿದು. ಬಿಡುಗಡೆಗೆ ಕೆಲ ದಿನಗಳು ಬಾಕಿ ಇರುವಾಗಲೇ ಚಿತ್ರತಂಡ ಟ್ರೈಲರ್ ಅನ್ನು ಪ್ರೇಕ್ಷಕರ ಮುಂದಿಟ್ಟಿದೆ. ನಮ್ಮ ಸಮಾಜದಲ್ಲಿನ ಪ್ರಸ್ತುತ ಸ್ಥಿತಿಗತಿಗತಿಗಳು ಕನ್ನಡ ಸಿನಿರಂಗದಲ್ಲಿ ಹೊಸಬರ ಪ್ರವೇಶ ದಿನದಿನಕ್ಕೆ ಹೆಚ್ಚಾಗುತ್ತಿದೆ. ಹೊಸ ಹೊಸ ಪ್ರತಿಭೆಗಳು ನವನವೀನ ಪ್ರಯೋಗಗಳ ಮೂಲಕ ಸ್ಯಾಂಡಲ್‌ವುಡ್ ಚಿತ್ರರಂಗ ಹಾಗೂ ಪ್ರೇಕ್ಷಕರಿಗೆ ಹೊಸತನದ ರಸದೌತಣ ಉಣಬಡಿಸುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ‘ಕಪಟ ನಾಟಕ ಸೂತ್ರಧಾರಿ’. ಧೀರಜ್…

Read More
Baby feeding guide ಪುಟ್ಟ ಮಗುವಿಗೆ ಹಸುವಿನ ಹಾಲು ಯಾವಾಗ ನೀಡಲು ಪ್ರಾರಂಭಿಸಬೇಕು? | When To Introduce Cow Milk To Babies A Doctors Guide

Baby feeding guide ಪುಟ್ಟ ಮಗುವಿಗೆ ಹಸುವಿನ ಹಾಲು ಯಾವಾಗ ನೀಡಲು ಪ್ರಾರಂಭಿಸಬೇಕು? | When To Introduce Cow Milk To Babies A Doctors Guide

ಡಾ. ಅರೋರಾ ಅವರ ಪ್ರಕಾರ, ಮಗುವಿಗೆ 6 ತಿಂಗಳ ಮೊದಲು ಯಾವುದೇ ಸಂದರ್ಭದಲ್ಲಿ ಹಸು ಅಥವಾ ಎಮ್ಮೆ ಹಾಲು ಅಥವಾ ನೀರನ್ನು ನೀಡಬಾರದು. 6 ತಿಂಗಳ ನಂತರ, ಮಗು ಘನ ಆಹಾರವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದಾಗ, ನೀವು ಅಡುಗೆಯಲ್ಲಿ ಸ್ವಲ್ಪ ಪ್ರಮಾಣದ ಹಸುವಿನ ಹಾಲನ್ನು ಬಳಸಬಹುದು. ಅಲ್ಲದೆ, ಮೊಸರು, ಚೀಸ್, ಮಜ್ಜಿಗೆಯಂತಹ ಡೈರಿ ಉತ್ಪನ್ನಗಳನ್ನು ಸಹ ಸೀಮಿತ ಪ್ರಮಾಣದಲ್ಲಿ ಪ್ರಾರಂಭಿಸಬಹುದು. ಆದರೆ ಈ ಸಮಯದಲ್ಲಿಯೂ ಸಹ, ಮಗುವಿಗೆ ತಾಯಿಯ ಹಾಲು ಅಥವಾ ಫಾರ್ಮುಲಾ ಹಾಲನ್ನು ಮಾತ್ರ ಕುಡಿಯಲು ನೀಡಬೇಕು….

Read More
ಕುಡುಕರನ್ನೆಲ್ಲಾ ಚೆಸ್ ಆಟದತ್ತ ತಿರುಗಿಸಿ ಗ್ರಾಮದ ಚಿತ್ರಣವನ್ನೇ ಬದಲಿಸಿದ ಮಾಸ್ಟರ್‌: ಕೇರಳದ ರೋಚಕ ಕತೆ ಇದು | Story Of A Kerala Village That Became Free From Alcoholism Through A Game Of Chess

ಕುಡುಕರನ್ನೆಲ್ಲಾ ಚೆಸ್ ಆಟದತ್ತ ತಿರುಗಿಸಿ ಗ್ರಾಮದ ಚಿತ್ರಣವನ್ನೇ ಬದಲಿಸಿದ ಮಾಸ್ಟರ್‌: ಕೇರಳದ ರೋಚಕ ಕತೆ ಇದು | Story Of A Kerala Village That Became Free From Alcoholism Through A Game Of Chess

ಕುಡುಕರಿಂದಲೇ ತುಂಬಿದ್ದ ಕೇರಳದ ಗ್ರಾಮವೊಂದು ಇಂದು ಚಟ ಮುಕ್ತವಾಗಿದೆ. ಇದಕ್ಕೆ ಕಾರಣವಾಗಿದ್ದು, ಮದ್ಯವರ್ಜನ ಶಿಬಿರವಲ್ಲ, ಬದಲಾಗಿ ಚೆಸ್ ಆಟ. ಆಶ್ಚರ್ಯವಾದರು ಇದು ನಿಜ ಈ ಆಸಕ್ತಿಕರ ಸ್ಟೋರಿ ಓದಿ ಒಮ್ಮೆ ಕುಡಿತಕ್ಕೆ ದಾಸರಾದರೆ ಅದರಿಂದ ಹೊರಬರುವುದು ಬಹಳ ಕಷ್ಟದ ಕೆಲಸ. ಅನೇಕರು ಕುಡಿದು ಕುಡಿದೇ ಜೀವನವನ್ನು ಕೊನೆಗೊಳಿಸಿಬಿಡುತ್ತಾರೆ. ದೇವರ ನಾಡು ಎಂದೇ ಖ್ಯಾತಿ ಪಡೆದಿರುವ ಕೇರಳದಲ್ಲಿ ಕುಡುಕರಿಗೇನು ಕಡಿಮೆ ಇಲ್ಲ. ಆದರೆ ಇಲ್ಲಿನ ಗ್ರಾಮವೊಂದು ಈಗ ಕುಡಿತವನ್ನು ಬಿಟ್ಟು ಒಳ್ಳೆಯ ಹವ್ಯಾಸವನ್ನು ರೂಢಿಸಿಕೊಂಡ ಕಾರಣಕ್ಕೆ ಫೇಮಸ್ ಆಗಿದೆ….

Read More
IND vs ENG: ಸೆನಾ ದೇಶಗಳಲ್ಲಿ ಈ ಸಾಧನೆ ಮಾಡಿದ ಏಕೈಕ ಏಷ್ಯನ್ ಬೌಲರ್ ಜಸ್ಪ್ರೀತ್ ಬುಮ್ರಾ

IND vs ENG: ಸೆನಾ ದೇಶಗಳಲ್ಲಿ ಈ ಸಾಧನೆ ಮಾಡಿದ ಏಕೈಕ ಏಷ್ಯನ್ ಬೌಲರ್ ಜಸ್ಪ್ರೀತ್ ಬುಮ್ರಾ

ಲೀಡ್ಸ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ (Team India) 6 ರನ್‌ಗಳ ಮುನ್ನಡೆ ಸಾಧಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 471 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ, ಇಂಗ್ಲೆಂಡ್‌ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 465 ರನ್‌ಗಳಿಗೆ ಆಲೌಟ್ ಆಯಿತು. ಈ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡ ಜಸ್ಪ್ರೀತ್ ಬುಮ್ರಾ (Jasprit Bumrah) ಒಟ್ಟು 5 ವಿಕೆಟ್‌ಗಳನ್ನು ಕಬಳಿಸಿ, ಆಂಗ್ಲರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಅಲ್ಲದೆ ತಮ್ಮ ಹೆಸರಿನಲ್ಲಿ ಮತ್ತೊಂದು ದಾಖಲೆಯನ್ನು…

Read More