anil

Kundapra Cultural Festival July 2025 Bangalore | ಬೆಂಗಳೂರಲ್ಲಿ ಜುಲೈ 26-27ರಂದು ಕುಂದಾಪ್ರ ಕನ್ನಡ ಹಬ್ಬ ಆಚರಣೆ | Kundapra Kannada Cultural Festival 2025 July 26th 27th In Bangalore Rav

Kundapra Cultural Festival July 2025 Bangalore | ಬೆಂಗಳೂರಲ್ಲಿ ಜುಲೈ 26-27ರಂದು ಕುಂದಾಪ್ರ ಕನ್ನಡ ಹಬ್ಬ ಆಚರಣೆ | Kundapra Kannada Cultural Festival 2025 July 26th 27th In Bangalore Rav

ಜುಲೈ ೨೬ ಮತ್ತು ೨೭ ರಂದು ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್‌ನಲ್ಲಿ ‘ಕುಂದಾಪ್ರ ಕನ್ನಡ ಹಬ್ಬ-೨೦೨೫’ ನಡೆಯಲಿದೆ. ಕಾರ್ಯಕ್ರಮದಲ್ಲಿ ಯಕ್ಷಗಾನ, ಸಂಗೀತ, ನೃತ್ಯ, ಕ್ರೀಡೆಗಳು ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳು ಇರಲಿವೆ. ಕುಂದಾಪುರ ಮೂಲದ ಸಾಧಕರನ್ನು ಸನ್ಮಾನಿಸಲಾಗುವುದು. ಬೆಂಗಳೂರು (ಜೂ.22): ‘ಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.)’ ಪ್ರತಿ ವರ್ಷ ಆಯೋಜಿಸುತ್ತಿರುವ ‘ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ’ ಪ್ರಯುಕ್ತ ಈ ಸಲ ಹಮ್ಮಿಕೊಂಡಿರುವ “ಕುಂದಾಪ್ರ ಕನ್ನಡ ಹಬ್ಬ-2025” ಜುಲೈ 26, 27ರಂದು ಬೆಂಗಳೂರಿನ ಹೊಸಕೆರೆಹಳ್ಳಿ ನೈಸ್ ರೋಡ್ ಜಂಕ್ಷನ್‌ನ…

Read More
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 22ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 22ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 22ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1) ಮನೆ ನಿರ್ಮಾಣ ಮಾಡಬೇಕು ಎಂದು ಬಹಳ ಸಮಯದಿಂದ ಅಂದುಕೊಳ್ಳುತ್ತಿರುವವರು ಸದ್ಯಕ್ಕೆ ಬೇಡ ಎಂದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಉಳಿತಾಯದ ಹಣವನ್ನು ತೆಗೆದು, ಅದರಿಂದ ಕಾರು ಅಥವಾ…

Read More
ಪುರುಷರು ಮೊದಲ ರಾತ್ರಿಯಂದು ಈ 5 ತಪ್ಪುಗಳನ್ನ ಮಾಡ್ತಾರೆ, ಫಸ್ಟ್‌ನೈಟ್ ಹಾಳುಮಾಡಿಕೊಳ್ಳುವುದು ಹೀಗೆಯೇ!

ಪುರುಷರು ಮೊದಲ ರಾತ್ರಿಯಂದು ಈ 5 ತಪ್ಪುಗಳನ್ನ ಮಾಡ್ತಾರೆ, ಫಸ್ಟ್‌ನೈಟ್ ಹಾಳುಮಾಡಿಕೊಳ್ಳುವುದು ಹೀಗೆಯೇ!

ಪುರುಷರು ತಮ್ಮ ಮದುವೆಯ ಮೊದಲ ರಾತ್ರಿಯಲ್ಲಿ ಮಾಡುವ ಐದು ತಪ್ಪುಗಳು ಮದುವೆಯ ನಂತರದ ಮೊದಲ ರಾತ್ರಿ, ಇದನ್ನು ಸಾಮಾನ್ಯವಾಗಿ ಸುಹಾಗ್ರಾತ್ ಎಂದು ಕರೆಯಲಾಗುತ್ತದೆ, ದಂಪತಿಗಳ ಜೀವನದಲ್ಲಿ ಅತ್ಯಂತ ವಿಶೇಷ ಕ್ಷಣವಾಗಿದೆ. ಈ ಸಂದರ್ಭದಲ್ಲಿ, ಪುರುಷರು ಮತ್ತು ಮಹಿಳೆಯರು ಇಬ್ಬರೂ ತಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸುವ ಉತ್ಸಾಹದಲ್ಲಿರುತ್ತಾರೆ. ಆದರೆ, ಈ ಸಮಯದಲ್ಲಿ ಪುರುಷರು ಕೆಲವೊಮ್ಮೆ ತಾಳ್ಮೆಯಿಂದ ಯೋಚಿಸದೆ ಮಾಡುವ ಕೆಲವು ತಪ್ಪುಗಳು ಈ ಸುಂದರ ಕ್ಷಣವನ್ನು ಹಾಳುಮಾಡಬಹುದು. ಈ ಲೇಖನದಲ್ಲಿ, ಪುರುಷರು ಮದುವೆಯ ಮೊದಲ ರಾತ್ರಿಯಲ್ಲಿ ಮಾಡುವ…

Read More
ಸೂಪರ್‌ಸ್ಟಾರ್ ಕೃಷ್ಣಗೆ ಚಿರಂಜೀವಿ ವಿಲನ್ ಆಗಿ ನಟಿಸಿದ್ದ ಒಂದೇ ಒಂದು ಸಿನಿಮಾ ಇದು!

ಸೂಪರ್‌ಸ್ಟಾರ್ ಕೃಷ್ಣಗೆ ಚಿರಂಜೀವಿ ವಿಲನ್ ಆಗಿ ನಟಿಸಿದ್ದ ಒಂದೇ ಒಂದು ಸಿನಿಮಾ ಇದು!

<p>ಮೆಗಾಸ್ಟಾರ್ ಚಿರಂಜೀವಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಹಲವು ನೆಗೆಟಿವ್ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ಅವರು ಸೂಪರ್‌ಸ್ಟಾರ್ ಕೃಷ್ಣ ಅವರೊಂದಿಗೆ ಒಂದು ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದಾರೆ, ಆ ಚಿತ್ರ ಯಾವುದೆಂದು ನೋಡೋಣ.</p><p>&nbsp;</p><img>ಚಿರಂಜೀವಿ ಈಗ ಮೆಗಾಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಅದ್ಭುತ ಇಮೇಜ್ ಪಡೆದಿದ್ದಾರೆ. ಆದರೆ ಅವರ ವೃತ್ತಿಜೀವನದ ಆರಂಭದಲ್ಲಿ ನೆಗೆಟಿವ್ ಪಾತ್ರಗಳನ್ನು ಕೂಡ ಮಾಡಿದ್ದಾರೆ. ಹಲವು ಚಿತ್ರಗಳಲ್ಲಿ ಖಳನಾಯಕನಾಗಿ ಮಿಂಚಿದ್ದಾರೆ.<img>ಚಿರಂಜೀವಿ, ಸೂಪರ್‌ಸ್ಟಾರ್ ಕೃಷ್ಣ ಒಟ್ಟಿಗೆ ಮೂರು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಕೃಷ್ಣ ನಾಯಕನಾಗಿ, ಚಿರಂಜೀವಿ ಖಳನಾಯಕನಾಗಿ ನಟಿಸಿದ ಒಂದೇ ಒಂದು…

Read More
Mister Trump You started it We Will End It! ಯುದ್ಧ ಇದೀಗ ಪ್ರಾರಂಭವಾಗಿದೆ! ಪ್ರತಿಯೊಬ್ಬ ಅಮೆರಿಕನ್ ನಮ್ಮ ಗುರಿ ಎಂದ ಇರಾನ್! | Us Airstrikes On Iran Nuclear Facilities Escalate Iran Israel Conflict 2025 War News Rav

Mister Trump You started it We Will End It! ಯುದ್ಧ ಇದೀಗ ಪ್ರಾರಂಭವಾಗಿದೆ! ಪ್ರತಿಯೊಬ್ಬ ಅಮೆರಿಕನ್ ನಮ್ಮ ಗುರಿ ಎಂದ ಇರಾನ್! | Us Airstrikes On Iran Nuclear Facilities Escalate Iran Israel Conflict 2025 War News Rav

ಅಮೆರಿಕ ಇರಾನ್‌ನ ಪರಮಾಣು ಸೌಲಭ್ಯಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಪ್ರತೀಕಾರದ ಎಚ್ಚರಿಕೆ ನೀಡಿದೆ. ಈ ಘಟನೆಯಿಂದ ಜಾಗತಿಕ ರಾಜಕೀಯ ವಾತಾವರಣದಲ್ಲಿ ಗಂಭೀರ ಬಿಕ್ಕಟ್ಟು ಉಂಟಾಗಿದೆ. ಅಮೆರಿಕ ಇರಾನ್-ಇಸ್ರೇಲ್ ಸಂಘರ್ಷದಲ್ಲಿ ನೇರವಾಗಿ ಭಾಗಿಯಾಗಿದ್ದು, ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಮೂರು ಪ್ರಮುಖ ಪರಮಾಣು ಸೌಲಭ್ಯಗಳ ಮೇಲೆ ವಾಯುದಾಳಿ ನಡೆಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವತಃ ಈ ದಾಳಿಯನ್ನು ದೃಢಪಡಿಸಿದ್ದಾರೆ. ಶನಿವಾರ ನಡೆದ ಈ ದಾಳಿಯು ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು…

Read More
ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್

ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್

ಕಳೆದ ಎರಡು ದಿನಗಳಿಂದ ಮಳೆರಾಯ ಬಿಡುವು ನೀಡಿದ್ದ. ಇದೀಗ ಮತ್ತೆ ಬೆಂಗಳೂರಿನ ವರುಣ ಆರ್ಭಟಿಸಿದ್ದಾನೆ. ಬೆಂಗಳೂರು ನಗರದ ಹಲವು ಕಡೆಗಳಲ್ಲಿ ರವಿವಾರ ಸಂಜೆ ಮಳೆಯಾಗಿದೆ. ಆನಂದ್ ರಾವ್ ಸರ್ಕಲ್, ರೇಸ್ ಕೋರ್ಸ್, ಗಾಂಧಿನಗರ, ಶಾಂತಿನಗರ, ಜಯನಗರ ರಾಜಾಜಿನಗರ, ವಿಜಯನಗರ, ಕಾಮಾಕ್ಷಿ ಪಾಳ್ಯ, ಹೆಬ್ಬಾಳ, ಆರ್ ಟಿ ನಗರ, ಸಂಜಯ ನಗರ, ಯಶವಂತಪುರ ಸೇರಿದಂತೆ ಹಲವೆಡೆ ಮಳೆಯಾಗಿದೆ. ಭಾನುವಾರ ಸಂಜೆ ಸುರಿದ ಮಳೆಯಿಂದ ಬೀದಿ ಬದಿ ವ್ಯಾಪಾರಿಗಳು ಮತ್ತು ಹೊರಗಡೆ ಸುತ್ತಾಡಲು ಬಂದಿದ್ದ ವಾಹನ ಸವಾರರು ಪರದಾಡಿದರು. ಮಳೆಯಿಂದ…

Read More
ಇರಾನ್ ಮಹಿಳೆಯರ ಸೌಂದರ್ಯದ ಗುಟ್ಟೇನು? | Iranian Beauty Rituals Revealed Natural Tips For Radiant Skin

ಇರಾನ್ ಮಹಿಳೆಯರ ಸೌಂದರ್ಯದ ಗುಟ್ಟೇನು? | Iranian Beauty Rituals Revealed Natural Tips For Radiant Skin

ಇರಾನಿನ ಮಹಿಳೆಯರು ಅತಿಯಾದ ಮೇಕಪ್‌ನಿಂದ ದೂರವಿರುತ್ತಾರೆ. ಇದರ ಬದಲು, ಅವರು ನ್ಯಾಚುರಲ್ ಶೇಡ್ ಮತ್ತು ಕಾಡಿಗೆ ಬಳಸುತ್ತಾರೆ. ಅನೇಕ ಮಹಿಳೆಯರು ತಮ್ಮ ತುಟಿಗಳಿಗೆ ಬಣ್ಣ  ಹಚ್ಚಲು ಬೀಟ್ರೂಟ್ ಬಳಸುತ್ತಾರೆ.  Source link

Read More
ಶಾಂತಿ ಮರಸ್ಥಾಪಿಸುವಲ್ಲಿ ಭಾರತ ಧ್ವನಿ ಮುಖ್ಯ, ಮೋದಿಗೆ ಧನ್ಯವಾದ ತಿಳಿಸಿದ ಇರಾನ್ | Iran President Masoud Pezeshkian Thank Pm Modi For Peace Restoration Call

ಶಾಂತಿ ಮರಸ್ಥಾಪಿಸುವಲ್ಲಿ ಭಾರತ ಧ್ವನಿ ಮುಖ್ಯ, ಮೋದಿಗೆ ಧನ್ಯವಾದ ತಿಳಿಸಿದ ಇರಾನ್ | Iran President Masoud Pezeshkian Thank Pm Modi For Peace Restoration Call

ಶಾಂತಿ ಮರುಸ್ಥಾಪಿಸುವ ನಿಟ್ಟಿನಲ್ಲಿ ಭಾರತದ ಧ್ವನಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಇರಾನ್ ಅಧ್ಯಕ್ಷರು ಹೇಳಿದ್ದಾರೆ. ಮೋದಿ ಕರೆ ಹಾಗೂ ಮಾತುಕತೆಗೆ ಇರಾನ್ ಧನ್ಯವಾದ ಹೇಳಿದೆ. ನವದೆಹಲಿ (ಜೂ.22) ಇರಾನ್‌ನ ಪರಮಾಣು ಸ್ಥಾವರ ಮೇಲೆ ಅಮೆರಿಕ ನಡೆಸಿದ ದಾಳಿ ಇರಾನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷ ಹೆಚ್ಚಿಸಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಇರಾನ್ ಅಧ್ಯಕ್ಷರ ಜೊತೆ ದೂರವಾಣಿ ಮಾತುಕತೆ ನಡೆಸಿ, ಯುದ್ಧ ನಿಲ್ಲಿಸಿ ತಕ್ಷಣೆ ಶಾಂತಿ ಮರುಸ್ಥಾಪಿಸುವ ಕಾರ್ಯವಾಗಬೇಕು ಎಂದು ಆಗ್ರಹಿಸಿದ್ದರು. ಇದೀಗ…

Read More
Annamalai at Murugan Maanaadu speech: ‘ಇನ್ಮುಂದೆ ಯಾವೊಬ್ಬ ಹಿಂದೂ ಮತಾಂತರ ಆಗಬಾರದು..’ ಮುರುಗನ್ ಮಾನಾಡಲ್ಲಿ ಅಣ್ಣಾಮಲೈ ಗುಡುಗು! | Annamalai At Murugan Maanaadu Hindu Conversions Controversy Rav

Annamalai at Murugan Maanaadu speech: ‘ಇನ್ಮುಂದೆ ಯಾವೊಬ್ಬ ಹಿಂದೂ ಮತಾಂತರ ಆಗಬಾರದು..’ ಮುರುಗನ್ ಮಾನಾಡಲ್ಲಿ ಅಣ್ಣಾಮಲೈ ಗುಡುಗು! | Annamalai At Murugan Maanaadu Hindu Conversions Controversy Rav

Annamalai at Murugan Maanaadu Hindu Conversions Controversy ಮದುರೈ ಮುರುಗನ್ ಮಾನಾಡಲ್ಲಿ ಅಣ್ಣಾಮಲೈ, ಯಾವೊಬ್ಬ ಹಿಂದೂ ಮತಾಂತರ ಆಗ್ಬಾರ್ದು ಅಂತ ಗುಡುಗಿದ್ದಾರೆ. ಎರಡೇ ದೇಶಗಳಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದಾರೆ ಅಂತ ಹೇಳಿದ್ದಾರೆ. Annamalai speech at Murugan Maanaadu: ಮದುರೈ ಪಾಂಡಿಕೋವಿಲ್ ಹತ್ರ ಅಮ್ಮಾ ಮೈದಾನದಲ್ಲಿ ಮುರುಗನ್ ಮಾನಾಡು ನಡೀತಿದೆ. ಭರ್ಜರಿಯಾಗಿ ನಡೀತಿರೋ ಈ ಮಾನಾಡಲ್ಲಿ 5 ಲಕ್ಷ ಭಕ್ತರು ಕಂದ ಷಷ್ಠಿ ಕವಚ ಪಠಿಸಿದ್ರು. ಆಂಧ್ರ ಡೆಪ್ಯುಟಿ ಸಿಎಂ ಪವನ್ ಕಲ್ಯಾಣ್, ತಮಿಳುನಾಡು ಬಿಜೆಪಿ ಅಧ್ಯಕ್ಷ…

Read More
IND vs ENG: 465 ರನ್​ಗಳಿಗೆ ಇಂಗ್ಲೆಂಡ್‌ ಆಲೌಟ್; ಭಾರತಕ್ಕೆ ಒಂದಂಕಿ ಮೊತ್ತದ ಮುನ್ನಡೆ

IND vs ENG: 465 ರನ್​ಗಳಿಗೆ ಇಂಗ್ಲೆಂಡ್‌ ಆಲೌಟ್; ಭಾರತಕ್ಕೆ ಒಂದಂಕಿ ಮೊತ್ತದ ಮುನ್ನಡೆ

ಲೀಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್‌ (India vs England) ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಮೊದಲ ಇನ್ನಿಂಗ್ಸ್ ಆಡಿ ಮುಗಿಸಿವೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 471 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದರೆ, ಇತ್ತ ಆತಿಥೇಯ ಇಂಗ್ಲೆಂಡ್‌ 465 ರನ್​ಗಳಿಗೆ ಆಲೌಟ್ ಆಗುವ ಮೂಲಕ ಮೊದಲ ಇನ್ನಿಂಗ್ಸ್​ಗೆ ಅಂತ್ಯ ಹಾಡಿದೆ. ಈ ಮೂಲಕ ಭಾರತ ತಂಡಕ್ಕೆ ಮೊದಲ ಇನ್ನಿಂಗ್ಸ್​ನಲ್ಲಿ 6 ರನ್​ಗಳ ಮುನ್ನಡೆ ಸಿಕ್ಕಿದೆ. ವಾಸ್ತವವಾಗಿ ಇಂಗ್ಲೆಂಡ್‌…

Read More