Headlines

anil

ಮುಜರಾಯಿ ಇಲಾಖೆಗೆ ಲಕ್ಷ ಲಕ್ಷ ಆದಾಯ ತಂದ ದೇಗುಲ, ಸಮುದಾಯ ಭವನಗಳಲ್ಲಿನ ಶೂಟಿಂಗ್​​!

ಮುಜರಾಯಿ ಇಲಾಖೆಗೆ ಲಕ್ಷ ಲಕ್ಷ ಆದಾಯ ತಂದ ದೇಗುಲ, ಸಮುದಾಯ ಭವನಗಳಲ್ಲಿನ ಶೂಟಿಂಗ್​​!

ಬೆಂಗಳೂರು, ಏಪ್ರಿಲ್ 13: ದೇವಾಲಯಗಳು ಮತ್ತು ಸಮುದಾಯ ಭವನಗಳು ಚಲನಚಿತ್ರ ಹಾಗೂ ಧಾರಾವಾಹಿ ಚಿತ್ರಕ್ಕಾಗಿ ಬಾಡಿಗೆಗೆ ನೀಡುವ ಮೂಲಕ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆ ಕಳೆದ ಮೂರು ವರ್ಷಗಳಲ್ಲಿ 71 ಲಕ್ಷ ಆದಾಯ ಗಳಿಸಿದೆ. 2023–24ರಿಂದ 2025–26ರವರೆಗೆ ಚಿತ್ರ ಚಿತ್ರದಿಂದ 53.91 ಲಕ್ಷ ರೂ. , ಧಾರಾವಾಹಿಗಳಿಂದ 16.86 ಲಕ್ಷ ರೂ. ಬಂದಿದೆ. ಡಾಕ್ಯುಮೆಂಟರಿ, ನ್ಯೂಸ್ ಫೀಚರ್ ಹಾಗೂ ಜಾಹೀರಾತುಗಳಿಂದ ಹೆಚ್ಚುವರಿಯಾಗಿ 42 ಸಾವಿರ ಹಣವನ್ನು ಇಲಾಖೆ ಗಳಿಸಿದೆ. ಮೈಸೂರಿನ ನಂಜರಾಜ ಬಹದೂರು…

Read More
ಪ್ರತಿದಿನ 100 ಕೋಟಿ ಖರ್ಚು ಮಾಡುತ್ತಿದೆ ಬೆಂಗಳೂರು: ಇಷ್ಟೆಲ್ಲಾ ಹಣ ಹೋಗ್ತಿರೋದು ಎಲ್ಲಿಗೆ? | Bengaluru Is Spending 100 Crores Every Day Where Is All This Money Going Mrq

ಪ್ರತಿದಿನ 100 ಕೋಟಿ ಖರ್ಚು ಮಾಡುತ್ತಿದೆ ಬೆಂಗಳೂರು: ಇಷ್ಟೆಲ್ಲಾ ಹಣ ಹೋಗ್ತಿರೋದು ಎಲ್ಲಿಗೆ? | Bengaluru Is Spending 100 Crores Every Day Where Is All This Money Going Mrq

ಅನೇಕ ಸಂಸ್ಥೆಗಳು ಖರ್ಚಿನ ವಿವರಗಳನ್ನು ಸಾರ್ವಜನಿಕಗೊಳಿಸಲ್ಲ. ಇದು ವ್ಯವಸ್ಥೆಯಲ್ಲಿ ಪಾರದರ್ಶಕತೆಯ ಕೊರತೆಯನ್ನು ತೋರಿಸುತ್ತದೆ ಎಂದು ತಜ್ಞರು ಬೇಸರ ವ್ಯಕ್ತಪಡಿಸುತ್ತಾರೆ. ಏಜೆನ್ಸಿಗಳು ಯಾವುದೇ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡದಿರೋದು ನಗರದಲ್ಲಿನ ಸಮಸ್ಯೆಗಳಿಗೆ ಕಾರಣವಾಗಿದೆ. ವ್ಯವಸ್ಥೆಯು ದುರ್ಬಲವಾಗಿರೋದರಿಂದ ಪ್ರತಿದಿನ ₹100 ಕೋಟಿ ಖರ್ಚು ಮಾಡಿದರೂ, ಸಾರ್ವಜನಿಕರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಇದನ್ನೂ ಓದಿ: ಉತ್ತರ ಕರ್ನಾಟಕದ ಹಳ್ಳಿ ಸೊಗಡಿನ ಕೊಬ್ಬರಿ-ಬೆಳ್ಳುಳ್ಳಿ ಚಟ್ನಿ; ಬಡವರ ಮನೆ ಊಟದ ರುಚಿ ರಹಸ್ಯ Source link

Read More
Nandagokula Serial: ಒಂದ್ಕಡೆ ಸಿಕ್ಕ ಕಡೆಯೆಲ್ಲ ಬತ್ತಿ ಇಡ್ತಿರೋ ಪ್ರಿಯಾ; ವೀಕ್ಷಕರ ನಿದ್ದೆಗೆಡಿಸಿದ OTP!

Nandagokula Serial: ಒಂದ್ಕಡೆ ಸಿಕ್ಕ ಕಡೆಯೆಲ್ಲ ಬತ್ತಿ ಇಡ್ತಿರೋ ಪ್ರಿಯಾ; ವೀಕ್ಷಕರ ನಿದ್ದೆಗೆಡಿಸಿದ OTP!

<p>Nandagokula Serial: ‘ನಂದಗೋಕುಲ’ ಇದೀಗ ಅತ್ಯಂತ ರೋಚಕ ಹಾಗೂ ಹಾಸ್ಯಭರಿತ ತಿರುವುಗಳೊಂದಿಗೆ ವೀಕ್ಷಕರ ಗಮನ ಸೆಳೆಯುತ್ತಿದೆ. ಈ ಧಾರಾವಾಹಿಯು ದಿನದಿಂದ ದಿನಕ್ಕೆ ಹೊಸ ಹೊಸ ಪ್ರಯೋಗಗಳ ಮೂಲಕ ಮನೆಮಾತಾಗುತ್ತಿದೆ. ಪ್ರಸ್ತುತ ಈ ಧಾರಾವಾಹಿಯಲ್ಲಿ ಚರ್ಚೆಯಾಗುತ್ತಿರುವ ಪ್ರಮುಖ ವಿಷಯವೆಂದರೆ ಅದು ‘ಒಟಿಪಿ’.&nbsp;</p><p>&nbsp;</p><p>&nbsp;</p><img><p>ಸಾಮಾನ್ಯವಾಗಿ ಬ್ಯಾಂಕಿಂಗ್ ಅಥವಾ ಡಿಜಿಟಲ್ ವ್ಯವಹಾರಗಳಲ್ಲಿ ಬಳಕೆಯಾಗುವ ‘ಒಟಿಪಿ’ ಪದವು ಇಲ್ಲಿ ಸಂಪೂರ್ಣವಾಗಿ ಭಿನ್ನವಾದ ಅರ್ಥವನ್ನು ಪಡೆದುಕೊಂಡಿದೆ. ಧಾರಾವಾಹಿಯ ಪ್ರಮುಖ ಜೋಡಿಗಳಾದ ಮೀನಾ ಮತ್ತು ಕೇಶವ ನಡುವೆ ಈ ಒಟಿಪಿ ವಿಚಾರವು ಅತ್ಯಂತ ಮಜವಾಗಿ ಸಾಗುತ್ತಿದೆ.&nbsp;</p><p>ಇದನ್ನು ಕೇಳಿದ…

Read More
ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ: ಆಹಾರದ ಹೊಸ ಅಧ್ಯಾಯ, ಸ್ವಿಗ್ಗಿ ಜತೆ ಕೈಜೋಡಿಸಿದ ಇಕ್ಸಿಗೋ, ಕನ್ಫರ್ಮ್ ಟಿಕೆಟ್! | Order Hot Food On Train Ixigo And Swiggy Bring Food Delivery To Indian Railway Passengers Gdp

ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ: ಆಹಾರದ ಹೊಸ ಅಧ್ಯಾಯ, ಸ್ವಿಗ್ಗಿ ಜತೆ ಕೈಜೋಡಿಸಿದ ಇಕ್ಸಿಗೋ, ಕನ್ಫರ್ಮ್ ಟಿಕೆಟ್! | Order Hot Food On Train Ixigo And Swiggy Bring Food Delivery To Indian Railway Passengers Gdp

ಇಕ್ಸಿಗೋ, ಕನ್ಫರ್ಮ್ ಟಿಕೆಟ್ ಮತ್ತು ಸ್ವಿಗ್ಗಿ ಸಂಸ್ಥೆಗಳು ಕೈಜೋಡಿಸಿ ‘ಫುಡ್ ಆನ್ ಟ್ರೈನ್’ ಸೇವೆಯನ್ನು ಆರಂಭಿಸಿವೆ. ಈ ಮೂಲಕ ಪ್ರಯಾಣಿಕರು 160ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ತಮ್ಮ ರೈಲಿನ ಸೀಟಿಗೆ ನೇರವಾಗಿ ಇಷ್ಟದ ಹೋಟೆಲ್‌ಗಳಿಂದ ಆಹಾರವನ್ನು ಆರ್ಡರ್ ಮಾಡಬಹುದು. ಪಿಎನ್‌ಆರ್ ಸಂಖ್ಯೆ ಬಳಸಿ ಆಪ್ ಮೂಲಕ ಸುಲಭವಾಗಿ ಬುಕ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು: ದೂರದ ರೈಲು ಪ್ರಯಾಣದ ವೇಳೆ ಆಹಾರದ ಸಮಸ್ಯೆ ಅನೇಕ ಪ್ರಯಾಣಿಕರಿಗೆ ದೊಡ್ಡ ತಲೆನೋವಾಗಿರುತ್ತದೆ. ರೈಲು ನಿಲ್ದಾಣಗಳಲ್ಲಿ ಇಳಿದು ಆತುರದಲ್ಲಿ ಊಟ-ತಿಂಡಿ ಖರೀದಿಸುವ ತೊಂದರೆ…

Read More
coconut ice cream recipe : ಚಟ್ನಿ ಮಾಡುಳಿದ ತೆಂಗಿನಕಾಯಿಯಲ್ಲಿ ಮಾಡಿ ಮಕ್ಕಳು ಇಷ್ಟಪಡೋ ಐಸ್ ಕ್ರೀಮ | How To Make Coconut Ice Cream Using A Cup Of Coconut Simple Recipe

coconut ice cream recipe : ಚಟ್ನಿ ಮಾಡುಳಿದ ತೆಂಗಿನಕಾಯಿಯಲ್ಲಿ ಮಾಡಿ ಮಕ್ಕಳು ಇಷ್ಟಪಡೋ ಐಸ್ ಕ್ರೀಮ | How To Make Coconut Ice Cream Using A Cup Of Coconut Simple Recipe

coconut ice cream recipe : ಬೇಸಿಗೆ ರಜೆಯಲ್ಲಿ ಮಕ್ಕಳು ಇಡೀ ದಿನ ತಿನ್ನೋಕೆ ಕೇಳ್ತಾರೆ. ಐಸ್‌ ಕ್ರೀಮ್‌, ಚಿಪ್ಸ್‌, ಜ್ಯೂಸ್‌ ಅಂತ ಎಷ್ಟು ಹೊರಗಿಂತ ತರ್ತೀರಿ. ಮನೆಯಲ್ಲೇ ಸಿಂಪಲ್‌ ಐಸ್‌ ಕ್ರೀಮ್‌ ಮಾಡಿ ನೋಡಿ.  ಬೇಸಿಗೆ ಬರ್ತಿದ್ದಂತೆ ಐಸ್ ಕ್ರೀಂ (Ice cream) ತಿನ್ನುವ ಆಸೆ ಡಬಲ್ ಆಗುತ್ತೆ. ಮಧ್ಯಾಹ್ನ, ಸಂಜೆ ವೆರೈಟಿ ಐಸ್ ಕ್ರೀಮನ್ನು ಮನಸ್ಸು ಬಯಸುತ್ತೆ. ಎಲ್ಲ ಟೈಂ ಹೊರಗೆ ಸಿಗೋ ಐಸ್ ಕ್ರೀಂ ತಿನ್ನೋದು ಒಳ್ಳೆಯದಲ್ಲ. ಅದನ್ನು ಹೇಗೆ ತಯಾರಿಸ್ತಾರೋ ಎನ್ನುವ…

Read More
ಐಪಿಎಲ್ ಇತಿಹಾಸ: ಮೊದಲ ಬಾಲ್, ಮೊದಲ ಸೆಂಚುರಿ, ಮೊದಲ ಸ್ಟಂಪ್! ಇಲ್ಲಿದೆ ರೋಚಕ ಕಹಾನಿ | Ipl First Match Records Ganguly Mccullum And More All Need To Know Kvn

ಐಪಿಎಲ್ ಇತಿಹಾಸ: ಮೊದಲ ಬಾಲ್, ಮೊದಲ ಸೆಂಚುರಿ, ಮೊದಲ ಸ್ಟಂಪ್! ಇಲ್ಲಿದೆ ರೋಚಕ ಕಹಾನಿ | Ipl First Match Records Ganguly Mccullum And More All Need To Know Kvn

16 Image Credit : stockPhoto ಕ್ರಿಕೆಟ್ ಸ್ವರೂಪವನ್ನೇ ಬದಲಿಸಿದ ಐಪಿಎಲ್ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಬಂದ ನಂತರ ಕ್ರಿಕೆಟ್ ಸ್ವರೂಪವೇ ಬದಲಾಗಿದೆ. ಟೆಸ್ಟ್, ಏಕದಿನ ಪಂದ್ಯಗಳಿಂದ ನಿಧಾನವಾಗಿ ಸಾಗುತ್ತಿದ್ದ ಕ್ರಿಕೆಟ್‌ಗೆ ಟಿ20 ವೇಗ ನೀಡಿದರೆ, ಐಪಿಎಲ್ ಜೆಟ್ ವೇಗ ನೀಡಿತು. ಬಿಸಿಸಿಐ ಮತ್ತು ತಂಡದ ಮಾಲೀಕರಿಗೆ ಲಾಭ ತರುವುದರ ಜೊತೆಗೆ, ದೇಶಕ್ಕೆ ಸಾವಿರಾರು ಕೋಟಿ ಆದಾಯವನ್ನೂ ತಂದುಕೊಡುತ್ತಿದೆ.2008ರಲ್ಲಿ ಆರಂಭವಾದ ಈ ಪಯಣ ಈಗ 19ನೇ ಸೀಸನ್‌ಗೆ ಬಂದು ನಿಂತಿದೆ. ಐಪಿಎಲ್ ಹೇಗೆ ಶುರುವಾಯಿತು, ಮೊದಲ…

Read More
US iran talks ಅಮೆರಿಕ ಇರಾನ್ ಮಾತುಕತೆ ಹೊಟೆಲ್ ಬಿಲ್ ಭರಿಸುವುದು ಯಾರು? ಪಾಕಿಸ್ತಾನ ಕಂಗಾಲು | Who Pays Hotel Bill Paresh Rawal Imf Comment On Us Iran Talks Stirs Controversy In Pakistan

US iran talks ಅಮೆರಿಕ ಇರಾನ್ ಮಾತುಕತೆ ಹೊಟೆಲ್ ಬಿಲ್ ಭರಿಸುವುದು ಯಾರು? ಪಾಕಿಸ್ತಾನ ಕಂಗಾಲು | Who Pays Hotel Bill Paresh Rawal Imf Comment On Us Iran Talks Stirs Controversy In Pakistan

ಅಮೆರಿಕ ಇರಾನ್ ಮಾತುಕತೆ ಹೊಟೆಲ್ ಬಿಲ್ ಭರಿಸುವುದು ಯಾರು? ಪಾಕಿಸ್ತಾನ ಕಂಗಾಲು, ಸಂಧಾನ ಮಾತುಕತೆ ವಿಫಲವಾಗಿದೆ. ಆದರೆ ಪಾಕಿಸ್ತಾನಕ್ಕೆ ತಲೆನೋವಿಗೆ ನಟ ಪರೇಶ್ ರಾವಲ್ ನೀಡಿದ ಉತ್ತರ ಭಾರಿ ವೈರಲ್ ಆಗಿದೆ.  ಮುಂಬೈ (ಏ.13) ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ ಅಂತ್ಯಗೊಳಿಸಿ ಶಾಂತಿ ಮಾತುಕತೆಗೆ ನಡೆಸಿದ ಪಾಕಿಸ್ತಾನ ಪ್ರಯತ್ನ ವಿಫಲಗೊಂಡಿದೆ. ಅಮೆರಿಕ ಹಾಗೂ ಇರಾನ್ ಇಬ್ಬರನ್ನು ಪಾಕಿಸ್ತಾನಕ್ಕೆ ಕರೆಯಿಸಿ ಸಂಧಾನ ಮಾತುಕತೆಗೆ ವೇದಿಕೆ ಸಿದ್ಧಪಡಿಸಿತ್ತು. ಅಮೆರಿಕ ಫೈಟರ್ ಜೆಟ್ ಮೂಲಕ ಅತಿಥಿಗಳಿಗೆ ಭಾರಿ ಭದ್ರತೆ ನೀಡಲಾಗಿತ್ತು….

Read More
ಮುಜರಾಯಿ ಇಲಾಖೆಗೆ ಲಕ್ಷ ಲಕ್ಷ ಆದಾಯ ತಂದ ದೇಗುಲ, ಸಮುದಾಯ ಭವನಗಳಲ್ಲಿನ ಶೂಟಿಂಗ್​​!

ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು

ದಾವಣಗೆರೆ, ಏಪ್ರಿಲ್ 13: ಹರಿಹರ ತಾಲೂಕಿನ ಹನಗವಾಡಿ ಬಳಿಯ ಗುರುಪೀಠದಿಂದ ವಚನಾನಂದ ಸ್ವಾಮೀಜಿಯನ್ನ ಉಚ್ಚಾಟನೆ ಮಾಡಿದ್ದಕ್ಕೆ ಮಠದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧರ್ಮದರ್ಶಿಗಳು ಹೋಗುತ್ತಿದ್ದ ವಾಹನಕ್ಕೆ ಚಪ್ಪಲಿ ತೋರಿಸಿ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಹೀಗಾಗಿ ಹನಗವಾಡಿಯ ಪಂಚಮಸಾಲಿ ಗುರುಪೀಠದ ಎದುರು ಭಾರೀ ಹೈಡ್ರಾಮಾವೇ ನಡೆದಿದೆ. ಇನ್ನು ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವಚನಾನಂದಶ್ರೀ, ನನ್ನ ಉಚ್ಚಾಟನೆ ಹಾಸ್ಯಾಸ್ಪದ. ಟ್ರಸ್ಟ್ ನವರಿಗೆ ಲೆಕ್ಕ ಕೇಳಿದ್ದಕ್ಕೆ ಟಾರ್ಗೆಟ್ ಮಾಡುತ್ತಿದ್ದಾರೆ. ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ಆರೋಪಿಸಿದರು….

Read More
ಹರಿಹರ ಪೀಠದಿಂದ ಇದ್ದಕ್ಕಿದ್ದಂತೆಯೇ ವಚನಾನಂದ ಸ್ವಾಮೀಜಿ ಪದಚ್ಯುತಿ! ಮಠದ ಎದುರು ಹೈಡ್ರಾಮ | Karnataka News Vachananda Swamiji Removed From Harihar Lingayat Panchamasali Peetha Tension In Davanagere Gdp

ಹರಿಹರ ಪೀಠದಿಂದ ಇದ್ದಕ್ಕಿದ್ದಂತೆಯೇ ವಚನಾನಂದ ಸ್ವಾಮೀಜಿ ಪದಚ್ಯುತಿ! ಮಠದ ಎದುರು ಹೈಡ್ರಾಮ | Karnataka News Vachananda Swamiji Removed From Harihar Lingayat Panchamasali Peetha Tension In Davanagere Gdp

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ಯೋಗಗುರು ವಚನಾನಂದ ಸ್ವಾಮೀಜಿಯನ್ನು ಉಚ್ಚಾಟಿಸಲಾಗಿದೆ. ಧರ್ಮದರ್ಶಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಶ್ವಾಸಪೀಠ ಅಥವಾ ಹರಿಹರ ಪೀಠ ಎರಡರಲ್ಲಿ ಒಂದನ್ನು ಆಯ್ಕೆ ಮಾಡಲು ಸ್ವಾಮೀಜಿ ವಿಫಲರಾದದ್ದು ಈ ಕ್ರಮಕ್ಕೆ ಕಾರಣವೆಂದು ಹೇಳಲಾಗಿದೆ. ಈ ಬೆಳವಣಿಗೆಯು ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಮಠದ ಸುತ್ತಮುತ್ತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಖ್ಯಾತ ಯೋಗಗುರು ವಚನಾನಂದ ಸ್ವಾಮೀಜಿಯನ್ನು ಪೀಠದಿಂದ ಉಚ್ಚಾಟನೆ ಮಾಡಲಾಗಿದೆ. ಈ…

Read More
ಮುಜರಾಯಿ ಇಲಾಖೆಗೆ ಲಕ್ಷ ಲಕ್ಷ ಆದಾಯ ತಂದ ದೇಗುಲ, ಸಮುದಾಯ ಭವನಗಳಲ್ಲಿನ ಶೂಟಿಂಗ್​​!

ವಾಹನ ತಪಾಸಣೆ ನಡೆಸಿ ಬಿಡಲು ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ಆರ್​​ಟಿಒ ಅಧಿಕಾರಿಗಳು

ನೆಲಮಂಗಲ, ಏಪ್ರಿಲ್ 13: ನೈಸ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸಿ ಬಿಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ನೆಲಮಂಗಲ ಆರ್ ಟಿಒ ಕಚೇರಿಯ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 30,000 ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಸಂಬಂಧ ಗ್ರಾಮ ಬೆಂಗಳೂರು ಜಿಲ್ಲೆ ನೆಲಮಂಗಲ ಆರ್ಟಿಒ ಕಚೇರಿಯ ಪ್ರೊಬೆಷನರಿ ಇನ್ಸ್ ಪೆಕ್ಟರ್ಗಳಾದ ದಿನೇಶ್ ಕುಮಾರ್, ಕಿರಣ್ ಮತ್ತು ಖಾಸಗಿ ವ್ಯಕ್ತಿ ರಮೇಶ್ ಎಂಬಾತನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಗೂಗಲ್ ಪೇ ಮೂಲಕ 2,000, 1,000…

Read More