Headlines

anil

Dr Rajkumar ಸಿನಿಮಾ ಕಾಮನಬಿಲ್ಲು ನೆನಪಿಸಿದ ರಜನಿಕಾಂತ್​​: ಸೂಪರ್​ ಸ್ಟಾರ್ ಕಾಣಲು ಕಿಕ್ಕಿರಿದ ಅಭಿಮಾನಿಗಳು | Rajinikanth Starrer Jailer 2 Movie Shooting Near Mysuru Gvd

Dr Rajkumar ಸಿನಿಮಾ ಕಾಮನಬಿಲ್ಲು ನೆನಪಿಸಿದ ರಜನಿಕಾಂತ್​​: ಸೂಪರ್​ ಸ್ಟಾರ್ ಕಾಣಲು ಕಿಕ್ಕಿರಿದ ಅಭಿಮಾನಿಗಳು | Rajinikanth Starrer Jailer 2 Movie Shooting Near Mysuru Gvd

ಜೈಲರ್​-2 ರಜನಿಕಾಂತ್​​ ನಟನೆಯ ಮೋಸ್ಟ್​ ಅವೇಟೆಡ್​ ಸಿನಿಮಾ.. ಸದ್ಯ ಜೈಲರ್​ ಮೂವಿ ಟೀಮ್ ಮೈಸೂರಿನಲ್ಲಿ ಬೀಡು ಬಿಟ್ಟಿದೆ. ಆದರೆ ಹೀಗೆ ಎಂಟ್ರಿ ಕೊಟ್ಟಿರೋ ಜೈಲರ್​ ಸಿನಿಮಾ ತಂಡ 43 ವರ್ಷಗಳ ಹಿಂದಿನ ರಾಜಣ್ಣ ಅವರ ಕಥೆ ನೆನಪು ಮಾಡ್ಸಿದೆ. ಅಷ್ಟೇ ಅಲ್ಲಾ ತಲೈವಾ ಎಂಟ್ರಿ ಆಗಿದೆ ಅಂತ ಅಭಿಮಾನಿಗಳು ರಜಿನಿ ಇದ್ದ ಜಾಗಕ್ಕೆ ಓಡೋಡಿ ಬಂದಿದ್ದಾರೆ.. ಅಲ್ಲಿ ರಜಿನಿ ಮೇನಿಯಾನೇ ನಡೀತಾ ಇದೆ. ಈ ಡೈಲಾಗ್​ ಕೇಳಿದ್ರೇನೆ ಗೊತ್ತಾಗುತ್ತೆ ನಾವ್ ಯಾರ್​ ಬಗ್ಗೆ ಮಾತಾಡ್ತಾ ಇದ್ದೀವಿ ಅಂತ…..

Read More
Anupama: ಸೀರಿಯಲ್‌ ಸೆಟ್‌ನಲ್ಲಿ ಭಾರಿ ಅಗ್ನಿದುರಂತ: ಕ್ಷಣ ಮಾತ್ರದಲ್ಲಿ ಧಗಧಗಿಸಿ ಉರಿದ ಸೆಟ್‌ | Fire Breaks Out On Anupamas Shooting Set In Mumbai Film City No Casualties Reported Suc

Anupama: ಸೀರಿಯಲ್‌ ಸೆಟ್‌ನಲ್ಲಿ ಭಾರಿ ಅಗ್ನಿದುರಂತ: ಕ್ಷಣ ಮಾತ್ರದಲ್ಲಿ ಧಗಧಗಿಸಿ ಉರಿದ ಸೆಟ್‌ | Fire Breaks Out On Anupamas Shooting Set In Mumbai Film City No Casualties Reported Suc

ಹಿಂದಿಯ ಅನುಪಮಾ ಸೀರಿಯಲ್‌ ಸೆಟ್‌ನಲ್ಲಿ ಅಗ್ನಿದುರಂತ ಸಂಭವಿಸಿದ್ದು, ಸಂಪೂರ್ಣ ಸೆಟ್‌ ಧಗಧಗಿಸಿ ಉರಿದಿದೆ. ಆಗಿದ್ದೇನು?  ಹಿಂದಿಯ ಖ್ಯಾತ ಸೀರಿಯಲ್‌ ಅನುಪಮಾ ಸೀರಿಯಲ್‌ ಸೆಟ್‌ಗೆ ಬೆಂಕಿ ಕಾಣಿಸಿಕೊಂಡಿದ್ದು, ಆಘಾತಕಾರಿ ಘಟನೆಯೊಂದು ನಡೆದಿದೆ. ಮುಂಬೈ ಫಿಲ್ಮ್ ಸಿಟಿಯಲ್ಲಿರುವ ಈ ಸೆಟ್‌ನಲ್ಲಿ ಈ ಘಟನೆ ನಡೆದಿದ್ದು, ಸಂಪೂರ್ಣ ಸೆಟ್‌ ಧಗಧಗಿಸಿ ಉರಿದಿದೆ. ಬೆಂಕಿ ಎಷ್ಟು ತೀವ್ರವಾಗಿತ್ತೆಂದರೆ ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಪಿ ಬೆಂಕಿ ನಂದಿಸಿವೆ. ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಅಖಿಲ ಭಾರತೀಯ ಸಿನಿಮಾ ಕಾರ್ಮಿಕರ…

Read More
ಪಿಎಂ ಸೋಲಾರ್: ಕಡಿಮೆ ಅಳವಡಿಕೆ ರಾಜ್ಯಗಳಲ್ಲಿ ಕರ್ನಾಟಕ; ಮನೆ ಮೇಲಿನ ಸೌರಯೋಜನೆ ಬಗ್ಗೆ ಮಾಹಿತಿ

ಪಿಎಂ ಸೋಲಾರ್: ಕಡಿಮೆ ಅಳವಡಿಕೆ ರಾಜ್ಯಗಳಲ್ಲಿ ಕರ್ನಾಟಕ; ಮನೆ ಮೇಲಿನ ಸೌರಯೋಜನೆ ಬಗ್ಗೆ ಮಾಹಿತಿ

ನವದೆಹಲಿ, ಜೂನ್ 23: ದೇಶದಲ್ಲಿ ಇಂಧನ ಸ್ವಾವಲಂಬನೆ ಸ್ಥಾಪಿಸುವ ಗುರಿ ಇರುವ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಅಥವಾ ಪಿಎ ಸೋಲಾರ್ ಸ್ಕೀಮ್ (PM Surya Ghar rooftop solar scheme) ಅನೇಕ ರಾಜ್ಯಗಳಲ್ಲಿ ಉತ್ತಮ ಸ್ಪಂದನೆ ಪಡೆದಿದೆ. ಆದರೆ, ಕರ್ನಾಟಕ, ಆಂಧ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಸ್ಕೀಮ್​​ಗೆ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಮನೆಯ ಮೇಲ್ಛಾವಣಿ ಮೇಲೆ ಸೋಲಾರ್ ಫಲಕ ಸ್ಥಾಪಿಸಿ ವಿದ್ಯುತ್ ಉತ್ಪಾದಿಸುವ ಈ ಯೋಜನೆ ಪಡೆಯಲು ಈ ಮೂರು ರಾಜ್ಯಗಳಲ್ಲಿ ಶೇ….

Read More
OTTಗೆ ಬರ್ತಿದೆ 3,000 ಕೋಟಿ ಕಲೆಕ್ಷನ್ ಮಾಡಿದ ಹಾರರ್ ಸಿನಿಮಾ

OTTಗೆ ಬರ್ತಿದೆ 3,000 ಕೋಟಿ ಕಲೆಕ್ಷನ್ ಮಾಡಿದ ಹಾರರ್ ಸಿನಿಮಾ

<p>300 ಕೋಟಿಗೂ ಹೆಚ್ಚು ಗಳಿಕೆ ಕಂಡ ಹಾರರ್ ಸಿನಿಮಾ ಒಟಿಟಿಗೆ ಬರುತ್ತಿದೆ. ಏಪ್ರಿಲ್‌ನಲ್ಲಿ ಬಿಡುಗಡೆಯಾದ ಈ ಚಿತ್ರ &nbsp;ಇಬ್ಬರು ಅವಳಿ ಸೋದರರ 1930ರ ಘಟನೆಯನ್ನಾಧರಿಸಿದ ಕಥೆಯನ್ನು ಹೊಂದಿದೆ.</p><img><p>ಈ ವರ್ಷ ಬಿಡುಗಡೆಯಾದ ಹಾರರ್ ಸಿನಿಮಾವೊಂದು OTT ಅಂಗಳಕ್ಕೆ ಪ್ರವೇಶಿಸುತ್ತಿದೆ. ಈ ಚಿತ್ರ ಬಾಕ್ಸ್‌ ಆಫಿಸ್‌ನಲ್ಲಿ 3000 ಕೋಟಿ ರೂ.ಗೂ ಅಧಿಕ ಗಳಿಕೆಯನ್ನು ಮಾಡಿದೆ. ಯಾವುದು ಈ ಸಿನಿಮಾ? ಯಾವ OTT ಪ್ಲಾಟ್‌ಫಾರಂ ಮತ್ತು ಎಂದು ಬಿಡುಗಡೆಯಾಗಲಿದೆ ಎಂದು ನೋಡೋಣ ಬನ್ನಿ.</p><img><p>ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ ಹಾರರ್ ಕಥಾನಕವುಳ್ಳ ಸಿನಿಮಾ ನೋಡಲು ಒಟಿಟಿ…

Read More
ಹೇಳದೆಯೇ ಜೊತೆಯಾಗಿ ಬಂದು ಅಜ್ಜ ಅಜ್ಜಿಗೆ 15 ಮೊಮ್ಮಕ್ಕಳ ಬಿಗ್ ಸರ್‌ಪ್ರೈಸ್‌: ವೀಡಿಯೋ ವೈರಲ್ | 15 Grandchildrens Surprise Visit Brings Joy To Grandparents Heartwarming Video

ಹೇಳದೆಯೇ ಜೊತೆಯಾಗಿ ಬಂದು ಅಜ್ಜ ಅಜ್ಜಿಗೆ 15 ಮೊಮ್ಮಕ್ಕಳ ಬಿಗ್ ಸರ್‌ಪ್ರೈಸ್‌: ವೀಡಿಯೋ ವೈರಲ್ | 15 Grandchildrens Surprise Visit Brings Joy To Grandparents Heartwarming Video

ಮೊಮ್ಮಕ್ಕಳು ಅಜ್ಜ ಅಜ್ಜಿಯರಿಗೆ ಅಚ್ಚರಿ ನೀಡಲು  ಅವರಿಗೆ ಹೇಳದೆಯೇ ರಾತ್ರಿಯ ವೇಳೆ ಒಟ್ಟಾಗಿ ಮನೆಗೆ ಬಂದು ಸರ್‌ಪ್ರೈಸ್ ನೀಡಿದ್ದು, ಅವರ ಭಾವುಕ ವೀಡಿಯೋ ವೈರಲ್‌ ಆಗಿದೆ.  ಮೊಮ್ಮಕ್ಕಳು ಹಾಗೂ ಅಜ್ಜ ಅಜ್ಜಿಯರು(Grand parents) ಒಳ್ಳೆಯ ಸ್ನೇಹಿತರು, ಕೆಲ ಪುಟ್ಟ ಅಪರಾಧಗಳಿಗೆ ಒಳ್ಳೆಯ ಪಾರ್ಟನರ್‌ಗಳು, ಅಜ್ಜ ಅಜ್ಜಿಯ ಜೊತೆ ಕಳೆದ ಕ್ಷಣಗಳನ್ನು ಮಕ್ಕಳು ದೊಡ್ಡವರಾದರು ಮರೆಯುವುದಿಲ್ಲ, ಅನೇಕರಿಗೆ ಅಜ್ಜ ಅಜ್ಜಿಯ ಜೊತೆ ಕಳೆದ ನೆನಪುಗಳು ಸದಾ ಹಸಿರಾಗಿದ್ದು, ತಮಗೆ ಮಕ್ಕಳಾದ ನಂತರವೂ ಆ ನೆನಪುಗಳನ್ನು ಅವರು ಮಕ್ಕಳೊಂದಿಗೆ ಹೇಳಿ…

Read More
ಕೊಹ್ಲಿ, ರೋಹಿತ್ ಮುಂದಿನ ವರ್ಲ್ಡ್‌ ಕಪ್ ಆಡೋದೇ ಡೌಟ್; ಹೊಸ ಬಾಂಬ್ ಸಿಡಿಸಿದ ಗಂಗೂಲಿ!

ಕೊಹ್ಲಿ, ರೋಹಿತ್ ಮುಂದಿನ ವರ್ಲ್ಡ್‌ ಕಪ್ ಆಡೋದೇ ಡೌಟ್; ಹೊಸ ಬಾಂಬ್ ಸಿಡಿಸಿದ ಗಂಗೂಲಿ!

<p>ಕೋಲ್ಕತಾ: 2027ರ ಐಸಿಸಿ ಏಕದಿನ ವಿಶ್ವಕಪ್ ಆಡಲು ಕನಸು ಕಾಣುತ್ತಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಕ್ರಿಕೆಟ್ ಭವಿಷ್ಯದ ಬಗ್ಗೆ ಸೌರವ್ ಗಂಗೂಲಿ ಅಚ್ಚರಿಯ ಮಾತುಗಳನ್ನಾಡಿದ್ದಾರೆ.</p><p>&nbsp;</p><img><p>ಟೆಸ್ಟ್‌ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಭಾರತದ ದಿಗ್ಗಜ ಆಟಗಾರರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ 2027ರ ಏಕದಿನ ವಿಶ್ವಕಪ್‌ ಮೇಲೆ ಕಣ್ಣಿಟ್ಟಿದ್ದಾರೆ.</p><img><p>ಆದರೆ ಮಾಜಿ ನಾಯಕ ಸೌರವ್ ಗಂಗೂಲಿ ಪ್ರಕಾರ, ರೋಹಿತ್‌ ಹಾಗೂ ಕೊಹ್ಲಿ 2027ರ ವಿಶ್ವಕಪ್‌ ತಂಡದಲ್ಲಿ ಸ್ಥಾನ ಗಿಟ್ಟಿಸುವುದು ಕಷ್ಟ.</p><img><p>ಈ ಬಗ್ಗೆ…

Read More
ಪ್ರೀತಿಸಿದ ಯುವತಿ‌‌ಯಿಂದ ಕಿರುಕುಳ: ಸೆಲ್ಫಿ ವಿಡಿಯೋ ಮಾಡಿ ಯುವಕ ಆತ್ಮಹತ್ಯೆಗೆ ಶರಣು

ಪ್ರೀತಿಸಿದ ಯುವತಿ‌‌ಯಿಂದ ಕಿರುಕುಳ: ಸೆಲ್ಫಿ ವಿಡಿಯೋ ಮಾಡಿ ಯುವಕ ಆತ್ಮಹತ್ಯೆಗೆ ಶರಣು

ದೇವನಹಳ್ಳಿ, ಜೂನ್​ 23: ಪ್ರೀತಿಸಿದ ಯುವತಿ‌‌ಯಿಂದ (girl) ಕಿರುಕುಳ ಆರೋಪ ಕೇಳಿಬಂದಿದ್ದು, ಮನನೊಂದು ಯುವಕ (boy) ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಗ್ರಾಮದ ಕೆರೆ ಬಳಿ ನಡೆದಿದೆ. ಜೂ.13ರಂದು ಸೆಲ್ಫಿ ವಿಡಿಯೋ ಮಾಡಿದ ಮಂಜುನಾಥ್,​ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪ್ರೀತಿಸಿದ ಯುವತಿ ಗಗನ ವಿರುದ್ಧ ಕಿರುಕುಳ ಆರೋಪ ಮಾಡಿರುವ ಮಂಜುನಾಥ್​,…

Read More
ಯುದ್ಧದಿಂದಲೇ ಜನನ, ಯುದ್ಧವೇ ಜೀವನ, ಸಮರ ಸುತ ಇಸ್ರೇಲ್: ಯುದ್ಧ ಕುಲುಮೆಯಲ್ಲಿ ಬೆಂದ ಯಹೂದಿ ರಾಷ್ಟ್ರದ ಕಥೆ | The Paradox Of Israel War And Survival In A Region Of Conflict

ಯುದ್ಧದಿಂದಲೇ ಜನನ, ಯುದ್ಧವೇ ಜೀವನ, ಸಮರ ಸುತ ಇಸ್ರೇಲ್: ಯುದ್ಧ ಕುಲುಮೆಯಲ್ಲಿ ಬೆಂದ ಯಹೂದಿ ರಾಷ್ಟ್ರದ ಕಥೆ | The Paradox Of Israel War And Survival In A Region Of Conflict

ಯುದ್ಧದಿಂದಲೇ ಜನನ..ಯುದ್ಧವೇ ಜೀವನ.. ಸಮರ ಸುತ ಇಸ್ರೇಲ್​..! ಕದನ ಕಿಚ್ಚಿಗೆ ಇಸ್ರೇಲ್​ನ ಸಾವಿರಾರು ಕೋಟಿ ಭಸ್ಮವಾಗಿರೋದು ಹೇಗೆ..? ಇಸ್ರೇಲ್ ಉಗ್ರಾವತಾರ.. ಹೊಂಚು ಹಾಕಿದ್ದ ರಣಹದ್ದುಗಳೇ ನಾಶ..! ಮೈ ಮರೆತರೇ  ಮುಗೀತು ಯಹೂದಿ ರಾಷ್ಟ್ರದ ಕಥೆ..! ಸಮರಾಗ್ನಿಯ ಬೆಳಕಲ್ಲೇ ಅಭಿವೃದ್ಧಿಯ ಹಾದಿ ಹಿಡಿದಿರೋ ಇಸ್ರೇಲ್​..! ಇದು ಯುದ್ಧ  ಕುಲುಮೆಯಲ್ಲಿ ಬೆಂದ ಯಹೂದಿ ರಾಷ್ಟ್ರದ ಕಥೆ..! ಇದುವೇ ಇವತ್ತಿನ ಸುವರ್ಣ ಫೋಕಸ್, ಯುದ್ಧ ಸುತ, ವೈರಿ ಸೈತಾನ ಯುದ್ಧದಿಂದ ಇಸ್ರೇಲ್​ಗೂ ಲಾಸ್ ಆಗ್ತಿದೆ.. ಆದ್ರೆ, ತಾನು ಏನನ್ನ ಸಾಧಿಸ್ಬೇಕು ಅಂದುಕೊಂಡಿದ್ಯೋ…

Read More
ಪ್ರಿಯತಮನ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ Puttakkana Makkalu Serial ನಟಿ ಸೌಮ್ಯಾ; ಹುಡುಗ ಕೂಡ ನಟ!

ಪ್ರಿಯತಮನ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ Puttakkana Makkalu Serial ನಟಿ ಸೌಮ್ಯಾ; ಹುಡುಗ ಕೂಡ ನಟ!

<p>ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಂಗಾರಮ್ಮನ ಮಗಳು ವಸು ಪಾತ್ರದಲ್ಲಿ ನಟಿಸುತ್ತಿರುವ ಸೌಮ್ಯಾ ಮೆಂಡನ್‌ ಅವರು ನಿಶ್ಚಿತಾರ್ಥಕ್ಕೆ ಕಾಲಿಟ್ಟಿದ್ದಾರೆ.</p><p>&nbsp;</p><img><p>ವಸು ಪಾತ್ರಧಾರಿ ಸೌಮ್ಯಾ ಮೆಂಡನ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.</p><img><p>ಸೌಮ್ಯಾ ಮೆಂಡನ್‌ ಅವರು ಈ ಹಿಂದೆ ಗೀತಾ, ಕಾವೇರಿ ಕನ್ನಡ ಮೀಡಿಯಂ, ಪಾರು ಸೇರಿದಂತೆ ಕೆಲ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದರು.</p><img><p>ಪಾರು ಧಾರಾವಾಹಿ ನಟಿ ಸಿತಾರಾ ಕೂಡ ಈ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನವಜೋಡಿಗೆ ಶುಭ ಹಾರೈಸಿದ್ದಾರೆ.&nbsp;</p><img><p>ಕನ್ನಡ ಧಾರಾವಾಹಿ, ಸಿನಿಮಾ, ತುಳು ರಂಗದಲ್ಲಿಯೂ ಸಕ್ರಿಯವಾಗಿರುವ ಸೌಮ್ಯಾ ಮೆಂಡನ್‌…

Read More
ಆಮೀರ್ ಖಾನ್ ‘ತಾರೆ ಜಮೀನ್ ಪರ್’ ಸಿನಿಮಾ ಬಗ್ಗೆ ಪ್ರಿನ್ಸ್ ಮಹೇಶ್ ಬಾಬು ಹೇಳಿದ್ದೇನು? | Mahesh Babu Praises Aamir Khans Taare Zameen Par Movie

ಆಮೀರ್ ಖಾನ್ ‘ತಾರೆ ಜಮೀನ್ ಪರ್’ ಸಿನಿಮಾ ಬಗ್ಗೆ ಪ್ರಿನ್ಸ್ ಮಹೇಶ್ ಬಾಬು ಹೇಳಿದ್ದೇನು? | Mahesh Babu Praises Aamir Khans Taare Zameen Par Movie

‘ತಾರೆ ಜಮೀನ್ ಪರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡುವುದರ ಜೊತೆಗೆ ಮಹೇಶ್ ಬಾಬು ಅವರಂತಹ ಸೂಪರ್‌ಸ್ಟಾರ್‌ಗಳ ಮನಗೆದ್ದಿದೆ. ಜಾವೇದ್ ಅಖ್ತರ್ ಕೂಡ ಚಿತ್ರದ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಆಮಿರ್ ಖಾನ್ ಅವರ ‘ತಾರೆ ಜಮೀನ್ ಪರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡುವುದರ ಜೊತೆಗೆ ಪ್ರತಿಯೊಬ್ಬ ಸಿನಿಮಾ ಪ್ರೇಮಿಯ ಮನಗೆದ್ದಿದೆ. ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಕೂಡ ಈ ಚಿತ್ರಕ್ಕೆ ಮನಸೋತಿದ್ದಾರೆ. ಚಿತ್ರ ವೀಕ್ಷಿಸಿದ ನಂತರ ಅವರು ವಿಮರ್ಶೆ ಮಾಡುವುದಲ್ಲದೆ, ಆಮಿರ್ ಖಾನ್…

Read More