Headlines

anil

ಕಾನ್​ಸ್ಟೇಬಲ್ ನಾಪತ್ತೆ ಹಿಂದಿನ ಕಥೆ; ಬಂದಿದೆ ಹೊಸ ಕ್ರೈಮ್ ಥ್ರಿಲರ್, ಪ್ರತಿ ಎಪಿಸೋಡ್​ನಲ್ಲೂ ಟ್ವಿಸ್ಟ್  

ಕಾನ್​ಸ್ಟೇಬಲ್ ನಾಪತ್ತೆ ಹಿಂದಿನ ಕಥೆ; ಬಂದಿದೆ ಹೊಸ ಕ್ರೈಮ್ ಥ್ರಿಲರ್, ಪ್ರತಿ ಎಪಿಸೋಡ್​ನಲ್ಲೂ ಟ್ವಿಸ್ಟ್  

ಒಟಿಟಿಯಲ್ಲಿ (OTT) ಪ್ರತಿ ವಾರ ಹೊಸ ಹೊಸ ಸಿನಿಮಾಗಳು ಹಾಗೂ ವೆಬ್ ಸೀರಿಸ್​ಗಳು ರಿಲೀಸ್ ಆಗುತ್ತಲೇ ಇರುತ್ತವೆ. ಆದರೆ, ಯಾವುದನ್ನು ನೋಡಬೇಕು ಎಂಬ ಗೊಂದಲ ಅನೇಕರಿಗೆ ಇರುತ್ತದೆ. ಏಕೆಂದರೆ ಸರಣಿ/ಸಿನಿಮಾನ ನೋಡಿ ನಿರಾಸೆ ಆದರೆ ಸಮಯವೆಲ್ಲ ವ್ಯರ್ಥ. ಆದರೆ, ನಾವು ಈಗ ಒಂದು ಹೊಸ ವೆಬ್ ಸೀರಿಸ್​ನ ಹೇಳುತ್ತಿದ್ದೇವೆ. ಜೂನ್ 20ರಂದು ಈ ಸರಣಿ ಪ್ರಸಾರ ಆರಂಭಿಸಿದೆ. ಹಾಗಾದರೆ ಯಾವುದು ಆ ಸೀರಿಸ್? ಆ ಬಗ್ಗೆ ಇಲ್ಲಿದೆ ವಿವರ. ‘ಕೇರಳ ಕ್ರೈಮ್ ಫೈಲ್ಸ್’ 2023ರ ಜೂನ್ ತಿಂಗಳಲ್ಲಿ…

Read More
ವಿಶ್ವದ ಅತ್ಯಂತ ಹಳೆಯ ಪಳೆಯುಳಿಕೆ ಸೋನ್‌ಭದ್ರ ಫಾಸಿಲ್ ಪಾರ್ಕ್ ರಹಸ್ಯ! ಯುನೆಸ್ಕೋ ವಿಶ್ವ ಪರಂಪರೆಯ ಸಂಭಾವ್ಯ ಪಟ್ಟಿಗೆ ಸೇರ್ಪಡೆ | Sonbhadra Fossil Park Nominated For Unesco World Heritage List Mrq

ವಿಶ್ವದ ಅತ್ಯಂತ ಹಳೆಯ ಪಳೆಯುಳಿಕೆ ಸೋನ್‌ಭದ್ರ ಫಾಸಿಲ್ ಪಾರ್ಕ್ ರಹಸ್ಯ! ಯುನೆಸ್ಕೋ ವಿಶ್ವ ಪರಂಪರೆಯ ಸಂಭಾವ್ಯ ಪಟ್ಟಿಗೆ ಸೇರ್ಪಡೆ | Sonbhadra Fossil Park Nominated For Unesco World Heritage List Mrq

ಸೋನ್‌ಭದ್ರದ ಸಲ್ಖನ್ ಫಾಸಿಲ್ ಪಾರ್ಕ್ ಯುನೆಸ್ಕೋ ವಿಶ್ವ ಪರಂಪರೆಯ ಸಂಭಾವ್ಯ ಪಟ್ಟಿಗೆ ಸೇರ್ಪಡೆ! ಈ ಪಾರ್ಕ್ ಪ್ರಪಂಚದ ಅತ್ಯಂತ ಹಳೆಯ ಫಾಸಿಲ್‌ಗಳ ರಹಸ್ಯವನ್ನು ಹೊಂದಿದೆಯೇ? ತಿಳಿದುಕೊಳ್ಳಲು ಓದಿ. ಲಕ್ನೋ, ಜೂನ್ 23: ಯೋಗಿ ಸರ್ಕಾರವು ಪ್ರಪಂಚದ ಅತ್ಯಂತ ಹಳೆಯ ಫಾಸಿಲ್ ಪಾರ್ಕ್ ಎಂದು ಪರಿಗಣಿಸಲ್ಪಟ್ಟಿರುವ ಸೋನ್‌ಭದ್ರ ಸಲ್ಖನ್ ಫಾಸಿಲ್ ಪಾರ್ಕ್ ಅನ್ನು ವಿಶ್ವ ಪರಂಪರೆಯ ಸಂಭಾವ್ಯ ಪಟ್ಟಿಗೆ ಸೇರಿಸುವ ಮೂಲಕ ದೊಡ್ಡ ಸಾಧನೆ ಮಾಡಿದೆ. ಸಲ್ಖನ್ ಫಾಸಿಲ್ ಪಾರ್ಕ್‌ನ ವಿವರಗಳನ್ನು ಈಗ ಯುನೆಸ್ಕೋ ವೆಬ್‌ಸೈಟ್ https://whc.unesco.org/en/tentativelists/6842/ ನಲ್ಲಿ…

Read More
ರುಚಿಯಾದ ಪ್ರಾನ್ ಖಾದ್ಯ ಮಾಡುವ ಮುನ್ನ 2 ವಿಚಾರ ಗೊತ್ತಿರಲಿ, ತಪ್ಪಿದರೆ ಅನಾಹುತ ಖಚಿತ | Dont Forget To Remove Head And Veins When Preparing Prawns Food

ರುಚಿಯಾದ ಪ್ರಾನ್ ಖಾದ್ಯ ಮಾಡುವ ಮುನ್ನ 2 ವಿಚಾರ ಗೊತ್ತಿರಲಿ, ತಪ್ಪಿದರೆ ಅನಾಹುತ ಖಚಿತ | Dont Forget To Remove Head And Veins When Preparing Prawns Food

ಸೀ ಫುಡ್‌ಗಳ್ಲಲಿ ಪ್ರಾನ್ಸ್‌ ಬಹುತೇಕರು ಇಷ್ಟಪಡುತ್ತಾರೆ. ಪ್ರಾನ್ ಕರಿ, ಪ್ರಾನ್ ಫ್ರೈ ಸೇರಿದಂತೆ ಹಲವು ಬಗೆಯ ಖಾದ್ಯಗಳನ್ನು ಮಾಡಲಾಗುತ್ತದೆ. ಸುಲಭವಾಗಿ ಮನೆಯಲ್ಲಿ ಮಾಡಬಹುದಾದ ಪ್ರಾನ್ ಕರಿ ಅಥವಾ ಪ್ರಾನ್ ಖಾದ್ಯ ತಯಾರಿಸುವ ಮುನ್ನ 2 ವಿಚಾರ ನಿಮಗೆ ಗೊತ್ತಿರಲಿ. ಬೆಂಗಳೂರು (ಜೂ.23) ನಾನ್ ವೆಜ್ ಆಹಾರಗಳ ಪೈಕಿ ಸೀ ಫುಡ್‌ಗೆ ಭಾರಿ ಬೇಡಿಕೆ. ರುಚಿ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲು ಸಮುದ್ರಾಹರಗಳಿಗೆ ಹೆಚ್ಚಿನ ಮಹತ್ವವಿದೆ. ಈ ಪೈಕಿ ಮಕ್ಕಳಿಂದ ಹಿಡಿದು ಎಲ್ಲರೂ ಪ್ರಾನ್ ಖಾದ್ಯಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಪ್ರಾನ್…

Read More
ಭಾರತದಲ್ಲಿ ಐಟಿ ಉದ್ಯೋಗಿಗಳನ್ನು ಸೆಳೆದ ಬ್ಯುಸಿನೆಸ್, ಅತಿ ಸಣ್ಣ ಜಾಗದಲ್ಲಿ ಕೆಲ್ಸ ಶುರು ಮಾಡಿ ತಿಂಗಳಿಗೆ 30 -50 ಸಾವಿರ ಗಳಿಸಿ | India Next Agri Business Earn Big From Home Microgreen Farming

ಭಾರತದಲ್ಲಿ ಐಟಿ ಉದ್ಯೋಗಿಗಳನ್ನು ಸೆಳೆದ ಬ್ಯುಸಿನೆಸ್, ಅತಿ ಸಣ್ಣ ಜಾಗದಲ್ಲಿ ಕೆಲ್ಸ ಶುರು ಮಾಡಿ ತಿಂಗಳಿಗೆ 30 -50 ಸಾವಿರ ಗಳಿಸಿ | India Next Agri Business Earn Big From Home Microgreen Farming

ಮನೆಯಲ್ಲೇ ಬ್ಯುಸಿನೆಸ್ ಶುರು ಮಾಡ್ಬೇಕು ಎನ್ನುವವರಿಗೆ ಇಲ್ಲೊಂದು ಒಳ್ಳೆ ಪ್ಲಾನ್ ಇದೆ. ಕಡಿಮೆ ಖರ್ಚಿನಲ್ಲಿ, ಸಣ್ಣ ಜಾಗದಲ್ಲಿ ಈ ಬ್ಯುಸಿನೆಸ್ ಶುರು ಮಾಡಿ ನೀವು ಹಣ ಸಂಪಾದನೆ ಮಾಡ್ಬಹುದು.  ಡಿಮೆ ಸಮಯದಲ್ಲಿ ಹಣ ಮಾಡ್ಬೇಕು, ಹೆಚ್ಚು ಹೂಡಿಕೆ (Investment) ಇರ್ಬಾರದು, ಹೆಚ್ಚು ಲಾಭ ಬೇಕು ಎನ್ನುವವರಿಗೆ ಸದ್ಯ ನಗರಗಳಲ್ಲಿ ಅದ್ಭುತ ಅವಕಾಶ ಇದೆ. ಈ ಬ್ಯುಸಿನೆಸ್ ಸಾಕಷ್ಟು ಪ್ಲಸ್ ಪಾಯಿಂಟ್ ಹೊಂದಿದೆ. ಇಲ್ಲಿ ಬ್ಯುಸಿನೆಸ್ ಮಾಡೋಕೆ ದೊಡ್ಡ ಜಾಗ ಬೇಕಾಗಿಲ್ಲ. ನಿಮ್ಮ ಮನೆ ಬಾಲ್ಕನಿ ಅಥವಾ ಟೆರೆಸ್…

Read More
ಮುಸಲ್ಮಾನರಿಗೆ ಬದ್ಧತೆ ಅನ್ನೋದಿಲ್ಲ, ಗೆದ್ದೆತ್ತಿನ ಬಾಲ ಹಿಡಿಯುತ್ತಾರೆ: ಕೆಎಸ್ ಈಶ್ವರಪ್ಪ, ಮಾಜಿ ಶಾಸಕ

ಮುಸಲ್ಮಾನರಿಗೆ ಬದ್ಧತೆ ಅನ್ನೋದಿಲ್ಲ, ಗೆದ್ದೆತ್ತಿನ ಬಾಲ ಹಿಡಿಯುತ್ತಾರೆ: ಕೆಎಸ್ ಈಶ್ವರಪ್ಪ, ಮಾಜಿ ಶಾಸಕ

ಶಿವಮೊಗ್ಗ, ಜೂನ್ 23: ಮಾಜಿ ಶಾಸಕ ಕೆಎಸ್ ಈಶ್ವರಪ್ಪ ಬಿಜೆಪಿಯಿಂದ ಉಚ್ಚಾಟನೆಗೊಂಡು ತಮ್ಮದೇ ಆದ ರಾಷ್ಟ್ರಭಕ್ತರ ಬಳಗ ಸ್ಥಾಪಿಸಿಕೊಂಡಿದ್ದರೂ ಬಿಜೆಪಿಯ ಗುಂಗಿನಿಂದ ಹೊರಬಂದಿಲ್ಲ. ಈಗಲೂ ಅವರು ಬಿಜೆಪಿ ಪರವೇ ಮಾತಾಡುತ್ತಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತಾಡಿದ ಅವರು ವಸತಿ ಯೋಜನೆಯಲ್ಲಿ ಮುಸಲ್ಮಾನರಿಗೆ ಮೀಸಲಾತಿ ಕಲ್ಪಿಸಿರುವ ರಾಜ್ಯ ಸರ್ಕಾರದ (state government) ಕ್ರಮವನ್ನು ಪ್ರಶ್ನಿಸಿ, ಮುಸಲ್ಮಾನರು ಕಾಂಗ್ರೆಸ್ ನಿಂದ ವಿಮುಖರಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. ಮುಸಲ್ಮಾನರು ಗೆದ್ದಿತ್ತಿನ ಬಾಲ ಹಿಡಿಯುವರರು, ಅವರಿಗೆ ಬದ್ಧತೆ ಅನ್ನೋದಿಲ್ಲ, ಕಳೆದ…

Read More
ಮೆಗಾಸ್ಟಾರ್‌ ಚಿರಂಜೀವಿ ಜತೆಗೆ ನಟಿ ನಿಶ್ವಿಕಾ ನಾಯ್ಡು: ಆ ಡ್ಯಾನ್ಸ್ ನೋಡಿಯೇ ವಿಶ್ವಂಭರಕ್ಕೆ ಆಯ್ಕೆ

ಮೆಗಾಸ್ಟಾರ್‌ ಚಿರಂಜೀವಿ ಜತೆಗೆ ನಟಿ ನಿಶ್ವಿಕಾ ನಾಯ್ಡು: ಆ ಡ್ಯಾನ್ಸ್ ನೋಡಿಯೇ ವಿಶ್ವಂಭರಕ್ಕೆ ಆಯ್ಕೆ

ಈಗಾಗಲೇ ಆಶಿಕಾ ರಂಗನಾಥ್‌ ಈ ಚಿತ್ರದಲ್ಲಿ ನಟಿಸಿದ್ದು, ನಿಶ್ವಿಕಾ ನಾಯ್ಡು ಅವರು ಐಟಂ ಸ್ಪೆಷಲ್ ಹೆಜ್ಜೆ ಹಾಕಲಿದ್ದಾರೆ ಎನ್ನುವ ಸುದ್ದಿ ಇದೆ. Source link

Read More
ಈ ಕಂಪನಿಯ ಒಂದು ಮಲ್ಟಿಬ್ಯಾಗರ್ ಸ್ಟಾಕ್: ಕೇವಲ 4 ತಿಂಗಳಲ್ಲಿ 254% ಲಾಭ!

ಈ ಕಂಪನಿಯ ಒಂದು ಮಲ್ಟಿಬ್ಯಾಗರ್ ಸ್ಟಾಕ್: ಕೇವಲ 4 ತಿಂಗಳಲ್ಲಿ 254% ಲಾಭ!

<p>ಮಲ್ಟಿಬ್ಯಾಗರ್ ಸ್ಟಾಕ್: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಈಗ ಎಲ್ಲರೂ ಲಾಭ ಪಡೆಯಲು ಬಯಸುತ್ತಾರೆ. ಇಲ್ಲೊಂದು ಸ್ಟಾಕ್ ಕೇವಲ 4 ತಿಂಗಳಲ್ಲಿ 254 ಪರ್ಸೆಂಟ್ ಲಾಭ ತಂದುಕೊಟ್ಟಿದೆ. ಇಲ್ಲಿದೆ ವಿವರ..</p><img><p>ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಈಗ ಎಲ್ಲರೂ ಲಾಭ ಪಡೆಯಲು ಬಯಸುತ್ತಾರೆ. ಸರಿಯಾದ ರೀತಿಯಲ್ಲಿ ಮತ್ತು ನಿಗದಿತ ಮೊತ್ತದಲ್ಲಿ ಹೂಡಿಕೆ ಮಾಡಿದರೆ ಖಂಡಿತವಾಗಿಯೂ ಲಾಭವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.</p><img><p>ಷೇರು ಮಾರುಕಟ್ಟೆಯಲ್ಲಿ ಹಲವು ಸ್ಟಾಕ್‌ಗಳಿವೆ. ಈ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಿ ಲಕ್ಷಾಧಿಪತಿಗಳಾಗಿದ್ದಾರೆ.</p><img><p>ಇವುಗಳನ್ನು ಮಲ್ಟಿಬ್ಯಾಗರ್ ಸ್ಟಾಕ್ ಎಂದು ಕರೆಯಲಾಗುತ್ತದೆ. ನಿಗದಿತ…

Read More
Tragic Death: ಸಚಿವ ಕೆಎನ್‌ ರಾಜಣ್ಣ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳೆ ಸಾವು! | Tragic Death Of Sunandamma At Kn Rajanna S Birthday Event In Tumakuru Rav

Tragic Death: ಸಚಿವ ಕೆಎನ್‌ ರಾಜಣ್ಣ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳೆ ಸಾವು! | Tragic Death Of Sunandamma At Kn Rajanna S Birthday Event In Tumakuru Rav

ಸಚಿವ ರಾಜಣ್ಣ ಅವರ ಹುಟ್ಟುಹಬ್ಬಕ್ಕೆ ಬಂದಿದ್ದ ಮಹಿಳೆ ಬಸ್‌ನಲ್ಲಿ ಸಾವು. ತುಮಕೂರಿನಿಂದ ವಾಪಸ್ಸಾಗುವಾಗ ಗುಬ್ಬಿ ಬಳಿ ಸಂಭವಿಸಿದ ದುರ್ಘಟನೆ. ತುಮಕೂರು (ಜೂ.21): ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ತುಮಕೂರಿಗೆ ಬಂದಿದ್ದ 55 ವರ್ಷದ ಸುನಂದಮ್ಮ ಎಂಬ ಮಹಿಳೆ, ಕಾರ್ಯಕ್ರಮ ಮುಗಿಸಿ ಊರಿಗೆ ವಾಪಸ್ ಹೋಗುವಾಗ ಬಸ್‌ನಲ್ಲೇ ಹೃದಯಾಘಾತದಿಂದ ಸಾವನಪ್ಪಿದ ದಾರುಣ ಘಟನೆ ಗುಬ್ಬಿ ಬಳಿ ನಡೆದಿದೆ. ತುರುವೇಕೆರೆ ತಾಲೂಕಿನ ಸೀಗೆಹಳ್ಳಿ ಗ್ರಾಮದ ನಿವಾಸಿಯಾದ ಸುನಂದಮ್ಮ, ಗ್ರಾಮದ ಇತರ ಮಹಿಳೆಯರೊಂದಿಗೆ ಬೆಳಗ್ಗೆ ಬಸ್‌ನಲ್ಲಿ ತುಮಕೂರಿನ…

Read More
Video: ಅಪ್ಪಾ ಅಮ್ಮನನ್ನು ಬಿಟ್ಬಿಡಿ ಪ್ಲೀಸ್, ತಾಯಿಗೆ ಹೊಡೆಯುವಾಗ ತಂದೆಗೆ ಕೈಮುಗಿದು ಬೇಡಿದ ಮಗಳು

Video: ಅಪ್ಪಾ ಅಮ್ಮನನ್ನು ಬಿಟ್ಬಿಡಿ ಪ್ಲೀಸ್, ತಾಯಿಗೆ ಹೊಡೆಯುವಾಗ ತಂದೆಗೆ ಕೈಮುಗಿದು ಬೇಡಿದ ಮಗಳು

ಪಾಟ್ನಾ, ಜೂನ್ 23: ‘‘ಅಪ್ಪಾ ಅಮ್ಮನನ್ನು ಬಿಟ್ಟಬಿಡಿ ಪ್ಲೀಸ್, ಯಾಕೆ ಹೊಡಿತಿದೀರಾ’’ ಎಂದು ಮಗಳು ತಂದೆ ಬಳಿ ಮನವಿ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಬಿಹಾರದಲ್ಲಿ ನಡೆದಿದೆ. ಗಂಡ-ಹೆಂಡತಿ ನಡುವೆ ಜಗಳ ನಡೆದಿದೆ. ಕೋಪದಲ್ಲಿ ಗಂಡ ತನ್ನ ಪತ್ನಿ ಮೇಲೆ ಕೈ ಮಾಡಿದ್ದಾನೆ. ಅಲ್ಲಿ ಇಬ್ಬರು ಮಕ್ಕಳು ಕೂಡ ಇರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಗಳು ಜಗಳವನ್ನು ನಿಲ್ಲಿಸಲು ತಂದೆ-ತಾಯಿಯ ಬಳಿ ಪರಿ ಪರಿಯಾಗಿ ಬೇಡಿಕೊಂಡಿದ್ದಾಳೆ. ಇದೆಲ್ಲಾ ಘಟನೆಗಳು ನಡೆದ ಬಳಿಕ ಆತನ ಪತ್ನಿ ವಿಷ…

Read More
Chamarajanagar Mu*der Case: ಗಂಡ ಮಕ್ಳು ಬಿಟ್ಟು ಹೋದಾಕೆ ಬೀದಿ ಹೆಣವಾದ್ಳು, ಚಾಮರಾಜನಗರ ಒಂಟಿ ಮಹಿಳೆ ಕೊಲೆ ಕೇಸಿಗೆ ಬಿಗ್ ಟ್ವಿಸ್ಟ್! | Chamarajanagar Murder Case Shocking Twist In Sonakshi S Brutal Killing Near Suvarnavati River Rav

Chamarajanagar Mu*der Case: ಗಂಡ ಮಕ್ಳು ಬಿಟ್ಟು ಹೋದಾಕೆ ಬೀದಿ ಹೆಣವಾದ್ಳು, ಚಾಮರಾಜನಗರ ಒಂಟಿ ಮಹಿಳೆ ಕೊಲೆ ಕೇಸಿಗೆ ಬಿಗ್ ಟ್ವಿಸ್ಟ್! | Chamarajanagar Murder Case Shocking Twist In Sonakshi S Brutal Killing Near Suvarnavati River Rav

ಸುವರ್ಣಾವತಿ ಹೊಳೆ ದಡದಲ್ಲಿ ಪತ್ತೆಯಾದ ಸೋನಾಕ್ಷಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಆಕೆಯ ಪ್ರಿಯಕರ ಮಾದೇಶನೇ ಹಂತಕ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಮತ್ತೊಬ್ಬನ ಜೊತೆ ಸಂಪರ್ಕ ಬೆಳೆಸಿದ್ದಕ್ಕೆ ಸಿಟ್ಟಿನಿಂದ ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ. ಕೊಳ್ಳೇಗಾಲ (ಜೂ.21): ಸುವರ್ಣಾವತಿ ಹೊಳೆ ದಡದಲ್ಲಿ ದೊರೆತಿದ್ದ ಸೋನಾಕ್ಷಿ ಎಂಬ ಮಹಿಳೆಯ ಬ್ರೂಟಲ್ ಕೊಲೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಆಕೆಯ ಪ್ರಿಯಕರ ಮಾದೇಶನಿಂದಲೇ ಈ ಭೀಕರ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. ಗಂಡ-ಮಕ್ಕಳನ್ನು ಬಿಟ್ಟು ಪ್ರಿಯಕರನ ಸಹವಾಸ ಮಾಡಿ ಬೀದಿ…

Read More