anil

ರಕ್ಷಿತ್ ತೀರ್ಥಹಳ್ಳಿ ‘ತಿಮ್ಮನ ಮೊಟ್ಟೆಗಳು’ ಚಿತ್ರಕ್ಕೆ ಹಾರೈಸಿದ ಕೇಂದ್ರ ಸಚಿವ ಕುಮಾರಸ್ವಾಮಿ, ಪುತ್ರ ನಿಖಿಲ್ | Hd Kumaraswamy And Son Nikhil Bites On Rakshith Thirthahalli Thimmana Mottegalu Movie

ರಕ್ಷಿತ್ ತೀರ್ಥಹಳ್ಳಿ ‘ತಿಮ್ಮನ ಮೊಟ್ಟೆಗಳು’ ಚಿತ್ರಕ್ಕೆ ಹಾರೈಸಿದ ಕೇಂದ್ರ ಸಚಿವ ಕುಮಾರಸ್ವಾಮಿ, ಪುತ್ರ ನಿಖಿಲ್ | Hd Kumaraswamy And Son Nikhil Bites On Rakshith Thirthahalli Thimmana Mottegalu Movie

ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ‘ತಿಮ್ಮನ ಮೊಟ್ಟೆಗಳು’ ಚಿತ್ರವು ಇದೇ ತಿಂಗಳು, ಅಂದರೆ ಜೂನ್ 27ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಹೊಸಬಟ ಈ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿದೆ. ಇದೀಗ, ಈ ಚಿತ್ರದ ಬಗ್ಗೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹಾಗು ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರು ‘ತಿಮ್ಮನ ಮೊಟ್ಟೆಗಳು ಚಿತ್ರವು ಯಶಸ್ಸು ಕಾಣಲಿ ಎಂದು ಹರಸಿ, ಹಾರೈಸಿದ್ದಾರೆ. ಶ್ರೀಕೃಷ್ಣ ಪ್ರೊಡಕ್ಸನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ ಚೊಚ್ಚಲ ನಿರ್ಮಾಣಕ್ಕೆ ಆದರ್ಶ್ ಅಯ್ಯಂಗಾರ್ ಬಂಡವಾಳ…

Read More
ಬಿಜೆಪಿಗೆ ಶಾಕ್ ಕೊಟ್ಟ ಮಿತ್ರಪಕ್ಷ ಜೆಡಿಎಸ್: ಚಿಗುರೊಡೆಯುತ್ತಿದ್ದ ಕಮಲವನ್ನ ಚಿವುಟಿ ಹಾಕಿದ ದಳಪತಿ

ಬಿಜೆಪಿಗೆ ಶಾಕ್ ಕೊಟ್ಟ ಮಿತ್ರಪಕ್ಷ ಜೆಡಿಎಸ್: ಚಿಗುರೊಡೆಯುತ್ತಿದ್ದ ಕಮಲವನ್ನ ಚಿವುಟಿ ಹಾಕಿದ ದಳಪತಿ

ಬೆಂಗಳೂರು, (ಜೂನ್ 22): ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಬೆಂಗಳೂರು ಭೇಟಿ ಬಳಿಕ ಕರ್ನಾಟಕ ಬಿಜೆಪಿಯಲ್ಲಿ (Karnataka BJP) ರಾಜಕೀಯ ಚಟುವಟಿಕೆಗಳಲ್ಲಿ ಬದಲಾವಣೆ ಕಾಣಿಸಿಕೊಂಡಿದೆ.  ಶಾ  ಬೆಂಗಳೂರಿಗೆ ಬಂದು ಹೋದಾಗಲೆಲ್ಲಾ ರಾಜ್ಯ ಬಿಜೆಪಿಗೊಂದು ಇಂಜೆಕ್ಷನ್ ಕೊಟ್ಟು ಹೋಗುತ್ತಾರೆ ಎಂಬುದು ಪಕ್ಷದ ಪಡಸಾಲೆಯಲ್ಲಿ ಹಿಂದಿನಿಂದಲೂ ಇರುವ ಮಾತು. ಮತ್ತೊಮ್ಮೆ ಅದಕ್ಕೆ ಪೂರಕವಾದ ಬೆಳವಣಿಗೆಗಳು ನಡೆದಿವೆ. ಇದರ ಮಧ್ಯೆ ಮಿತ್ರ ಪಕ್ಷ ಜೆಡಿಎಸ್ (JDS)​​, ಬಿಜೆಪಿಗೆ ಬಿಗ್ ಶಾಕ್ ಕೊಟ್ಟಿದೆ. ಹೌದು…2023ರ ಚುನಾವಣೆಯಲ್ಲಿ ಮೈಸೂರು ಜಿಲ್ಲೆ…

Read More
ಬೇಸಿಗೆ ಎಳನೀರಿನಾಸೆಗೆ ಕೊಬ್ಬರಿ ಎಣ್ಣೆ ಬೆಲೆ ಏರಿಕೆ? ₹500ಕ್ಕೆ ಒಂದು ಲೀಟರ್! | Karnataka Faces Coconut Oil Price Surge Shortage After Tender Coconut Boom Sat

ಬೇಸಿಗೆ ಎಳನೀರಿನಾಸೆಗೆ ಕೊಬ್ಬರಿ ಎಣ್ಣೆ ಬೆಲೆ ಏರಿಕೆ? ₹500ಕ್ಕೆ ಒಂದು ಲೀಟರ್! | Karnataka Faces Coconut Oil Price Surge Shortage After Tender Coconut Boom Sat

ಬೇಸಿಗೆಯಲ್ಲಿ ಎಳನೀರಿನ ಬೇಡಿಕೆ ಹೆಚ್ಚಳದಿಂದ ಕೊಬ್ಬರಿ ಕಾಯಿ ಅಭಾವ ಉಂಟಾಗಿದೆ. ಇದರಿಂದಾಗಿ ಕೊಬ್ಬರಿ ಎಣ್ಣೆಯ ಬೆಲೆಯೂ ಗಗನಕ್ಕೇರಿದೆ. ಹೊಸ ತೆಂಗಿನ ಬೆಳೆ ಬರುವವರೆಗೂ ಬೆಲೆ ಇಳಿಕೆಯಾಗುವ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರು (ಜೂನ್ 22): ರಾಜ್ಯದಲ್ಲಿ ಈ ಬಾರಿಯ ಬೇಸಿಗೆಯಲ್ಲಿ ಎಳನೀರಿಗೆ ಭಾರೀ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಎಳನೀರು ಮಾರಾಟ ಹೆಚ್ಚಾಗಿದ್ದು, ಇದೀಗ ಕೊಬ್ಬರಿ ಎಣ್ಣೆ ಹಾಗೂ ಕೊಬ್ಬರಿ ಕಾಯಿ ಅಭಾವವನ್ನು ಎದುರಿಸುತ್ತಿದೆ. ಇದು ನೇರವಾಗಿ ಕೊಬ್ಬರಿ ಎಣ್ಣೆಯ ದರಕ್ಕೆ ಭಾರೀ ಹೊಡೆತ ನೀಡಿದೆ….

Read More
Bajaj freedom 125: ವಿಶ್ವದ ಮೊದಲ CNG ಬೈಕ್ ಮೇಲೆ ಬಂಪರ್ ಆಫರ್: ಇದರ ಮೈಲೇಜ್ 102 ಕಿ.ಮೀ

Bajaj freedom 125: ವಿಶ್ವದ ಮೊದಲ CNG ಬೈಕ್ ಮೇಲೆ ಬಂಪರ್ ಆಫರ್: ಇದರ ಮೈಲೇಜ್ 102 ಕಿ.ಮೀ

ಬೆಂಗಳೂರು (ಜೂ. 22): ಬಜಾಜ್ ಆಟೋ (Bajaj Auto) ಇತ್ತೀಚೆಗೆ ಬಿಡುಗಡೆ ಮಾಡಿದ ಫ್ರೀಡಂ 125 ಸಿಎನ್‌ಜಿ ಮೋಟಾರ್‌ಸೈಕಲ್ ಮೇಲೆ ಬಂಪರ್ ರಿಯಾಯಿತು ಘೋಷಿಸಲಾಗಿದೆ. ಈ ಬೈಕ್ ಮೇಲೆ ರೂ. 5,000 ರಿಯಾಯಿತಿ ಘೋಷಿಸಿದೆ. ಅಂದರೆ, ಈಗ ಹೊಸ ಶ್ರೇಣಿಯ ಬೈಕುಗಳು ರೂ. 85,976 (ಎಕ್ಸ್-ಶೋರೂಂ) ರಿಂದ ಪ್ರಾರಂಭವಾಗುತ್ತವೆ. ಕಂಪನಿಯು ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಮಾಹಿತಿಯನ್ನು ನೀಡಿದೆ. ಆದಾಗ್ಯೂ, ಈ ರಿಯಾಯಿತಿಯು ಮೂಲ ರೂಪಾಂತರಕ್ಕೆ ಅಂದರೆ NG04 ಡ್ರಮ್ ರೂಪಾಂತರಕ್ಕೆ ಮಾತ್ರ ಅನ್ವಯಿಸುತ್ತದೆ ಮತ್ತು…

Read More