Daily Devotional: ಜೀವನದಲ್ಲಿ ಪದೇ ಪದೇ ಕಷ್ಟ ಯಾಕೆ ಬರುತ್ತೆ? ಇದಕ್ಕೆ ದೇವರೇ ಕಾರಣನಾ?
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿ ಅವರು ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಜೀವನದಲ್ಲಿ ನಾವು ಎದುರಿಸುವ ಅನೇಕ ಸವಾಲುಗಳು ಮತ್ತು ಕಷ್ಟಗಳ ಬಗ್ಗೆ ವಿವರಿಸಿದ್ದಾರೆ. ದೇವರನ್ನು ತಂದೆಯ ಸ್ಥಾನದಲ್ಲಿ ಇರಿಸಿ, ತಂದೆ ತನ್ನ ಮಕ್ಕಳಿಗೆ ಯಾವತ್ತೂ ದುಃಖವನ್ನುಂಟು ಮಾಡುವುದಿಲ್ಲ. ಆದ್ದರಿಂದ ನಮ್ಮ ಕಷ್ಟಗಳಿಗೆ ನಾವೇ ಮೂಲ ಕಾರಣ, ಕಷ್ಟ ಬಂದ ತಕ್ಷಣ ದೇವರನ್ನು ದೂಷಿಸುವುದನ್ನು ಬಿಟ್ಟು ಬಿಡಿ ಎಂದು ಗುರೂಜಿ ಸಲಹೆ ನೀಡಿದ್ದಾರೆ. ದುರಾಸೆ, ನಿರ್ಲಕ್ಷ್ಯ, ಮೋಸ, ವಂಚನೆ, ಮತ್ತು ಕಪಟತನ ಮುಂತಾದ…