anil

Bharjari Bachelors:ರಕ್ಷಕ್​ಗೆ ಅದಿಲ್ಲ, ಅದಕ್ಕೇ ಹಗ್​ ಮಾಡಲ್ಲ ಎನ್ನೋದಾ ನಟಿ ರಮೋಲಾ? ವೇದಿಕೆ ಮೇಲೆ ಪೆಚ್ಚಾದ ಬುಲೆಟ್​ | Actress Ramola About Bullet Rakshak In Bharjari Bachelors Trolled In Social Media Suc

Bharjari Bachelors:ರಕ್ಷಕ್​ಗೆ ಅದಿಲ್ಲ, ಅದಕ್ಕೇ ಹಗ್​ ಮಾಡಲ್ಲ ಎನ್ನೋದಾ ನಟಿ ರಮೋಲಾ? ವೇದಿಕೆ ಮೇಲೆ ಪೆಚ್ಚಾದ ಬುಲೆಟ್​ | Actress Ramola About Bullet Rakshak In Bharjari Bachelors Trolled In Social Media Suc

ರಕ್ಷಕ್​ಗೆ ಅದಿಲ್ಲ, ಅದಕ್ಕೇ ಹಗ್​ ಮಾಡಲ್ಲ ಎಂದು ವೇದಿಕೆಯ ಮೇಲೆ ಹೇಳಿದ ನಟಿ ರಮೋಲಾ. ಇದರ ಪ್ರೊಮೋ ನೋಡಿ ನೆಟ್ಟಿಗರು ಹೇಳ್ತಿರೋದೇನು ನೋಡಿ!  ಇದೀಗ ರಿಯಾಲಿಟಿ ಷೋಗಳಲ್ಲಿ ಕಾಮಿಡಿ ಎಂದರೆ ಡಬಲ್​ ಮೀನಿಂಗ್​ ಎನ್ನುವ ಸ್ಥಿತಿ ಇದೆ. ಕೆಲವು ಆ್ಯಂಕರ್​ಗಳು ಡಬಲ್​ ಮೀನಿಂಗ್​ಗಳನ್ನೇ ಹಾಸ್ಯ ಎಂದುಕೊಂಡಂತಿರುತ್ತದೆ. ಅದಕ್ಕೆ ತೀರ್ಪುಗಾರರಾಗಿ ಬರುವವರೂ ಸಾಥ್​ ನೀಡುತ್ತಲೇ ಆ ಡಬಲ್​ ಮೀನಿಂಗ್​ ಅನ್ನು ಮತ್ತಷ್ಟು ಅಶ್ಲೀಲ ಎಂಬಂತೆ ಬಿಂಬಿಸುತ್ತಿದ್ದಾರೆ. ಅದೂ ಸಾಲದು ಎನ್ನುವುದಕ್ಕೆ ಕೆಲವೊಂದು ಕಾರ್ಯಕ್ರಮಗಳಲ್ಲಿ ಕೂಡ ಹಾಸ್ಯದ ಹೆಸರಿನಲ್ಲಿ ರಿಯಾಲಿಟಿ…

Read More
ಗಂಡನನ್ನು ಕೊಲ್ಲುವುದು ಹೇಗೆಂದು ಯೂಟ್ಯೂಬ್​​ನಲ್ಲಿ ಹುಡುಕಾಟ; ಕೊನೆಗೆ ಪತ್ನಿ ಆಯ್ಕೆ ಮಾಡಿಕೊಂಡ ವಿಧಾನವಿದು!

ಗಂಡನನ್ನು ಕೊಲ್ಲುವುದು ಹೇಗೆಂದು ಯೂಟ್ಯೂಬ್​​ನಲ್ಲಿ ಹುಡುಕಾಟ; ಕೊನೆಗೆ ಪತ್ನಿ ಆಯ್ಕೆ ಮಾಡಿಕೊಂಡ ವಿಧಾನವಿದು!

ಜೈಪುರ, ಜೂನ್ 24: ರಾಜಸ್ಥಾನದ ಝಾಲಾವರ್ ಜಿಲ್ಲೆಯಲ್ಲಿ ಹೃದಯವಿದ್ರಾವಕ ಪ್ರಕರಣವೊಂದು ನಡೆದಿದೆ. ಮಹಿಳೆಯೊಬ್ಬರು ಯೂಟ್ಯೂಬ್‌ನಲ್ಲಿ “ನನ್ನ ಗಂಡನನ್ನು ಕೊಲ್ಲುವುದು ಹೇಗೆ ?” ಎಂದು ಹುಡುಕಿದ ನಂತರ ಆಕೆ ತನ್ನ ಪತಿ ಮಲಗಿದ್ದಾಗ ಆತನ ಮೇಲೆ ಕುದಿಯುವ ಎಣ್ಣೆಯನ್ನು ಸುರಿದು ಕೊಲೆ ಮಾಡಲು ಯತ್ನಿಸಿದ್ದಾಳೆ. ಇತ್ತೀಚೆಗೆ ಪತ್ನಿಯರು ತಮ್ಮ ಗಂಡಂದಿರ ಮೇಲೆ ಹಲ್ಲೆ ನಡೆಸುತ್ತಿರುವ ಸರಣಿಯ ನಂತರ ಈ ಘಟನೆ ನಡೆದಿದೆ. ಇತ್ತೀಚೆಗೆ ಹೆಂಡತಿಯಿಂದ ದೌರ್ಜನ್ಯಕ್ಕೊಳಗಾಗುತ್ತಿರುವ, ಕೊಲೆಯಾಗುತ್ತಿರುವ ಪುರುಷರ ಸಂಖ್ಯೆಯ ಹೆಚ್ಚಳ ಆತಂಕಕಾರಿಯಾಗಿದೆ. ಭವಾನಿ ಮಂಡಿ ಪಟ್ಟಣದ ರಾಮನಗರ…

Read More
ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲು ರೆಡಿ ಆಗ್ತಿದ್ದಾರಾ ನಟ ವಿಜಯ್‌ ರಾಘವೇಂದ್ರ ಪುತ್ರ ಶೌರ್ಯ? | Will Actor Vijay Raghavendra Son Shourya Enter To Kannada Film Industry

ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲು ರೆಡಿ ಆಗ್ತಿದ್ದಾರಾ ನಟ ವಿಜಯ್‌ ರಾಘವೇಂದ್ರ ಪುತ್ರ ಶೌರ್ಯ? | Will Actor Vijay Raghavendra Son Shourya Enter To Kannada Film Industry

ಶೌರ್ಯ ವಿಜಯ್ ರಾಘವೇಂದ್ರ ಜಿಮ್​​ನಲ್ಲಿ ತನ್ನ ದೇಹವನ್ನ ಹುರಿಗೊಳಿಸುತ್ತಿದ್ದಾರೆ.  ಇದೇ ವಿಡಿಯೋವನ್ನು ಶೌರ್ಯ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನಟ ವಿಜಯ್​ ರಾಘವೇಂದ್ರ ಕೂಡ ಮಗನ ಶ್ರಮವನ್ನ ಮೆಚ್ಚಿ ತನ್ನ ಸೋಷಿಯಲ್​ ಮೀಡಿಯಾದಲ್ಲಿ ಈ ವೀಡಿಯೋ ಶೇರ್ ಮಾಡಿದ್ದಾರೆ.  Source link

Read More
ಲೀಡ್ಸ್‌ ಟೆಸ್ಟ್‌ನಲ್ಲಿ ಅವಮಾನಕರ ಸೋಲು ಕಂಡ ಟೀಮ್‌ ಇಂಡಿಯಾ, ಐದು ಶತಕ ಬಾರಿಸಿಯೂ ಸೋಲು! | Team India Suffers Humiliating Loss In Leeds Test Despite Five Centuries San

ಲೀಡ್ಸ್‌ ಟೆಸ್ಟ್‌ನಲ್ಲಿ ಅವಮಾನಕರ ಸೋಲು ಕಂಡ ಟೀಮ್‌ ಇಂಡಿಯಾ, ಐದು ಶತಕ ಬಾರಿಸಿಯೂ ಸೋಲು! | Team India Suffers Humiliating Loss In Leeds Test Despite Five Centuries San

ಹೆಡಿಂಗ್ಲೆಯಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಭಾರತ ಐದು ಶತಕ ಬಾರಿಸಿದರೂ ಸೋಲು ಕಂಡಿದೆ. ಇಂಗ್ಲೆಂಡ್‌ ಐದು ವಿಕೆಟ್‌ಗಳ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಡಕೆಟ್‌ ಅವರ ಶತಕ ಇಂಗ್ಲೆಂಡ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಲೀಡ್ಸ್‌ (ಜೂ.24): ಭಾರತ ಟೆಸ್ಟ್‌ ತಂಡ ಆಂಡರ್‌ಸನ್‌-ತೆಂಡುಲ್ಕರ್‌ ಟ್ರೋಫಿಯ ಐದು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಅವಮಾನಕರ ಐದು ವಿಕೆಟ್‌ ಸೋಲು ಕಂಡಿದೆ. ಹೆಡಿಂಗ್ಲೆಯಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಭಾರತ ನೀಡಿದ 371 ರನ್‌ಗಳ ಗುರಿಯನ್ನು ಸಲೀಸಾಗಿ…

Read More
ಆಗಸ್ಟ್ 1ಕ್ಕೆ ನಟ ಯಶ್‌ ತಾಯಿ ಪುಷ್ಪ ಬಂಡವಾಳ ಹೂಡಿರುವ Kothalavadi Movie ರಿಲೀಸ್..! | Actor Yash Mother Pushpa Movie Kothalavadi Release On 2025 August 1

ಆಗಸ್ಟ್ 1ಕ್ಕೆ ನಟ ಯಶ್‌ ತಾಯಿ ಪುಷ್ಪ ಬಂಡವಾಳ ಹೂಡಿರುವ Kothalavadi Movie ರಿಲೀಸ್..! | Actor Yash Mother Pushpa Movie Kothalavadi Release On 2025 August 1

ಇದೀಗ ಈ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಆಗಸ್ಟ್ 1ಕ್ಕೆ ಯಶ್ ತಾಯಿ ಪುಷ್ಪ ಅವರು ನಿರ್ಮಿಸಿರುವ ಚೊಚ್ಚಲ ಚಿತ್ರ ಕೊತ್ತಲವಾಡಿ ಥಿಯೇಟರ್ ಗೆ ಎಂಟ್ರಿ ಕೊಡಲಿದೆ. ಯುವ ಪ್ರತಿಭೆ ಶ್ರೀರಾಜ್ ಅವರ ನಿರ್ದೇಶನ ಮೊದಲ ಚಿತ್ರ ಇದಾಗಿದ್ದು, ಪೃಥ್ವಿ ಅಂಬರ್ ನಾಯಕನಾಗಿ ಹಾಗೂ ಕಿರುತೆರೆ ನಟಿ ಕಾವ್ಯಾ ಶೈವ ನಾಯಕಿಯಾಗಿ ನಟಿಸುತ್ತಿದ್ದಾರೆ.  Source link

Read More
IND vs ENG: 5 ಶತಕ ಬಾರಿಸಿಯೂ ಮೊದಲ ಟೆಸ್ಟ್ ಸೋತ ಟೀಂ ಇಂಡಿಯಾ

IND vs ENG: 5 ಶತಕ ಬಾರಿಸಿಯೂ ಮೊದಲ ಟೆಸ್ಟ್ ಸೋತ ಟೀಂ ಇಂಡಿಯಾ

ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ ಪ್ರವಾಸ ಮಾಡಿರುವ ಟೀಂ ಇಂಡಿಯಾ (Team India) ಸೋಲಿನೊಂದಿಗೆ ಸರಣಿ ಆರಂಭಿಸಿದೆ. ಲೀಡ್ಸ್‌ನಲ್ಲಿ ನಡೆದ ಉಭಯ ತಂಡಗಳ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ 371 ರನ್​ಗಳ ಗುರಿ ಬೆನ್ನಟ್ಟಿದ ಆತಿಥೇಯ ಇಂಗ್ಲೆಂಡ್‌ ತಂಡ 5 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಇದರೊಂದಿಗೆ ಇಂಗ್ಲೆಂಡ್‌ ಐದು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ವಾಸ್ತವವಾಗಿ ಟೀಂ ಇಂಡಿಯಾದ ಈ ಸೋಲಿಗೆ ಅದರ ಕಳಪೆ ಫೀಲ್ಡಿಂಗ್ ಹಾಗೂ ಜಸ್ಪ್ರೀತ್ ಬುಮ್ರಾರನ್ನು…

Read More
ಯುವಕರೇ, ಈ ಮೂರು ಟೆಸ್ಟ್‌ಗಳು ನಿಮ್ಮ ಹೃದಯಕ್ಕೆ ಮಸ್ಟ್-‌ ಅಂತಾರೆ ದೇವಿ ಶೆಟ್ಟಿ | These Three Tests Are Must T Know Health Of Mens Heart Says Devi Shetty Bni

ಯುವಕರೇ, ಈ ಮೂರು ಟೆಸ್ಟ್‌ಗಳು ನಿಮ್ಮ ಹೃದಯಕ್ಕೆ ಮಸ್ಟ್-‌ ಅಂತಾರೆ ದೇವಿ ಶೆಟ್ಟಿ | These Three Tests Are Must T Know Health Of Mens Heart Says Devi Shetty Bni

ಹೃದಯ ಸಮಸ್ಯೆಗಳು ಇಂದು ಸಾಮಾನ್ಯವಾಗಿದ್ದು, ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ಡಾ. ದೇವಿ ಶೆಟ್ಟಿ, ಹೃದಯ ಶಸ್ತ್ರಚಿಕಿತ್ಸಕರು, 25 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಗೆ ಮೂರು ಪರೀಕ್ಷೆಗಳನ್ನು ಶಿಫಾರಸು ಮಾಡುತ್ತಾರೆ. ಅವು ಯಾವುವು ಅಂತ ಇಲ್ಲಿ ನೋಡಿ.  ಹೃದಯದ ಸಮಸ್ಯೆ ಇಂದು ಕಾಮನ್.‌ ಎಷ್ಟು ಕಾಮನ್‌ ಎಂದರೆ ನಮಗೆ ಹೃದಯದ ಸಮಸ್ಯೆ ಇದೆ ಅನ್ನೋದೇ ಗೊತ್ತಾಗಿರೋಲ್ಲ. ನಡೆದುಕೊಂಡು ಹೋಗುವಾಗ, ಊಟ ಮಾಡುವಾಗ, ಜಿಮ್‌ನಲ್ಲಿ ಬೆವರಿಳಿಸಿ ದಣಿದು ಕುಳಿತಾಗ, ಮಕ್ಕಳೊಂದಿಗೆ ಆಟವಾಡುವಾಗ, ಮದುವೆ ಪಾರ್ಟಿಯಲ್ಲಿ ಡ್ಯಾನ್ಸ್‌ ಮಾಡುವಾಗ- ಯಾವಾಗ ಬೇಕಿದ್ದರೂ ಸಡನ್‌…

Read More
ಅಂದುಕೊಂಡಿದ್ದೇ ಬೇರೆ, ಆಗಿದ್ದೇ ಬೇರೆ… ಸರಿಗಮಪದಲ್ಲಿ ಸ್ಪರ್ಧಿಗಳನ್ನು ನಡೆಸಿಕೊಂಡ ಬಗ್ಗೆ ದ್ಯಾಮೇಶ್​ ರಿವೀಲ್​ | Sarigamapa Singer Dyamesh About Reality Show And How Contestants Treated Suc

ಅಂದುಕೊಂಡಿದ್ದೇ ಬೇರೆ, ಆಗಿದ್ದೇ ಬೇರೆ… ಸರಿಗಮಪದಲ್ಲಿ ಸ್ಪರ್ಧಿಗಳನ್ನು ನಡೆಸಿಕೊಂಡ ಬಗ್ಗೆ ದ್ಯಾಮೇಶ್​ ರಿವೀಲ್​ | Sarigamapa Singer Dyamesh About Reality Show And How Contestants Treated Suc

ಜೀ ಕನ್ನಡದ ಸರಿಗಮಪ ಷೋನಲ್ಲಿ ಸ್ಪರ್ಧಿಗಳನ್ನು ಹೇಗೆ ನಡೆಸಿಕೊಂಡರು. ಏನು ಅಂದುಕೊಂಡರೆ, ಅಲ್ಲಿ ಆಗಿದ್ದೇನು ಎನ್ನುವ ಬಗ್ಗೆ ಸ್ಪರ್ಧಿ ದ್ಯಾಮೇಶ್​ ರಿವೀಲ್​ ಮಾಡಿದ್ದಾರೆ.  ರಿಯಾಲಿಟಿ ಷೋಗಳ ಅಬ್ಬರ ಈಗ ಎಲ್ಲಾ ಭಾಷೆಗಳ ಚಾನೆಲ್​ಗಳಲ್ಲಿಯೂ ಇವೆ. ಅದರ ರಿಯಾಲಿಟಿಯ ಬಗ್ಗೆ ಮಾತ್ರ ವೀಕ್ಷಕರಿಗೆ ಇನ್ನೂ ಸಂದೇಹ ಇದ್ದೇ ಇದೆ. ಅದರಲ್ಲಿಯೂ ಬಿಗ್​ಬಾಸ್​ನಂಥ ಷೋಗಳು ಪೂರ್ವನಿಯೋಜಿತ ಎನ್ನುವ ಗಂಭೀರ ಆರೋಪವೇ ಇದೆ. ಇನ್ನು ಸಂಗೀತ, ಡಾನ್ಸ್​ ಷೋಗಳಂತೂ ಕೇಳುವುದೇ ಬೇಡ ಬಿಡಿ. ಇಲ್ಲಿ ಸ್ಪರ್ಧಿಗಳ ಟ್ಯಾಲೆಂಟ್​ಗಿಂತಲೂ ಹೆಚ್ಚಾಗಿ ಅವರ ವೈಯಕ್ತಿಯ…

Read More
ಆನ್‌ಲೈನ್ ಶಾಪಿಂಗ್ ಉಳಿತಾಯದ ಸುಲಭ ಮಾರ್ಗಗಳು | Online Shopping Saving Tips And Tricks Gow

ಆನ್‌ಲೈನ್ ಶಾಪಿಂಗ್ ಉಳಿತಾಯದ ಸುಲಭ ಮಾರ್ಗಗಳು | Online Shopping Saving Tips And Tricks Gow

ಆನ್‌ಲೈನ್ ಶಾಪಿಂಗ್ ಮಾಡುವಾಗ ಹಣ ಉಳಿಸುವ ಸುಲಭ ಮಾರ್ಗಗಳನ್ನು ತಿಳಿಯಿರಿ. ಕೂಪನ್ ಕೋಡ್‌ಗಳು, ಉಚಿತ ವಿತರಣೆ, ಮಾರಾಟಗಳು, ಅಪ್ಲಿಕೇಶನ್ ಕೊಡುಗೆಗಳು ಮತ್ತು ಬ್ಯಾಂಕ್ ಕೊಡುಗೆಗಳನ್ನು ಬಳಸಿಕೊಂಡು ಉಳಿಸಿ. business Jun 24 2025 Author: Gowthami K Image Credits:Freepik Source link

Read More
ದಾವಣಗೆರೆ ಸಂಸದೆ ಪ್ರಭಾರನ್ನು ಗೃಹ ಸಚಿವ ಅಮಿತ್ ಶಾ ಹೊಗಳಿದ್ಯಾಕೆ? ಪತಿ ಮಲ್ಲಿಕಾರ್ಜುನ ವಿವರಣೆ

ದಾವಣಗೆರೆ ಸಂಸದೆ ಪ್ರಭಾರನ್ನು ಗೃಹ ಸಚಿವ ಅಮಿತ್ ಶಾ ಹೊಗಳಿದ್ಯಾಕೆ? ಪತಿ ಮಲ್ಲಿಕಾರ್ಜುನ ವಿವರಣೆ

ದಾವಣಗೆರೆ, ಜೂನ್ 24: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah, Union Home Minister) ಅವರು ದಾವಣಗೆರೆಯ ಸಂಸದೆ ಪ್ರಭಾ ಮಲ್ಲಿಕಾರ್ಜುನ (Prabha Mallikarjun) ಅವರನ್ನು ಹೊಗಳಿ ಮಾತಾಡಿದ್ದು ಚರ್ಚೆಗೆ ಕಾರಣವಾಗಿದೆ. ಸಂಸದೆಯ ಪತಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರಿಗೆ ವಿಷಯದ ಬಗ್ಗೆ ಕೇಳಿದಾಗ, ಒಳ್ಳೇ ಕೆಲಸ ಮಾಡಿದ್ದಕ್ಕೆ ಹೊಗಳಿದ್ದಾರೆ, ಅದರಲ್ಲಿ ತಪ್ಪೇನಿದೆ ಎಂದರು. ಚುನಾವಣೆಯಲ್ಲಿ ಹೊಂದಾಣಿಕೆ ನಡೆದಿದ್ದಕ್ಕೆ ಏನಾದರೂ ಹಾಗೆ ಹೇಳಿದ್ರಾ ಅಂತ ಕೇಳಿದಾಗ, ಅವರು ಹಾಗೆ ಹೇಳಿಲ್ಲ, ನೀವು ಶಾಮನೂರು…

Read More