anil

ಮದ್ಯದಂಗಡಿ ಮಾಲೀಕರಿಗೆ ಸಿಹಿ ಸುದ್ದಿ: ನವೀಕರಣ ಶುಲ್ಕ ಇಳಿಕೆ

ಮದ್ಯದಂಗಡಿ ಮಾಲೀಕರಿಗೆ ಸಿಹಿ ಸುದ್ದಿ: ನವೀಕರಣ ಶುಲ್ಕ ಇಳಿಕೆ

ಬೆಂಗಳೂರು, ಜೂನ್​ 24: ಖಚಾನೆಗೆ ಅತಿ ಹೆಚ್ಚು ವರಮಾನ ತರುವ ಅಬಕಾರಿ ಇಲಾಖೆಯಿಂದ (Excise Department) ಇನ್ನೂ ಹೆಚ್ಚಿನ ರಾಜಸ್ವ ಸಂಗ್ರಹಕ್ಕೆ ಸರ್ಕಾರ ಮುಂದಾಗಿದ್ದು, ಅಬಕಾರಿ ಸನ್ನದುಗಳ ನವೀಕರಣ ಶುಲ್ಕವನ್ನು (Excise Certificate Renewal Fee) ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿತ್ತು. ಈ ತೀರ್ಮಾನದಿಂದ ಹೈರಾಣಾಗಿರುವ ಮದ್ಯದಂಗಡಿ ಮಾಲೀಕರು ನವೀಲಕರಣ ಶುಲ್ಕವನ್ನು ಕಡಿಮೆ ಮಾಡುವಂತೆ ಒತ್ತಡ ಹೇರುತ್ತಿದ್ದರು. ಅಲ್ಲದೆ, ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಮುಂದಾಗಿದ್ದರು. ಇದೀಗ, ಮದ್ಯದಂಗಡಿ ಮಾಲೀಕರ ಒತ್ತಡಕ್ಕೆ ಮಣಿದ ಸರ್ಕಾರ ಲೈಸೆನ್ಸ್ ನವೀಕರಣ…

Read More
Dr G Parameshwar: ಹಣ ಕೊಟ್ಟರೆ ಮನೆ ಆರೋಪ; ದೂರು ಕೊಟ್ರೆ ಕ್ರಮ, ಇಡೀ ವಸತಿ ಇಲಾಖೆಯನ್ನೇ ದೂಷಣೆ ಮಾಡೋದು ಸರಿ ಅಲ್ಲ; ಪರಮೇಶ್ವರ್ | Karnataka Hm Parameshwar Reacts About Union Minister Pralhad Joshi Statent

Dr G Parameshwar: ಹಣ ಕೊಟ್ಟರೆ ಮನೆ ಆರೋಪ; ದೂರು ಕೊಟ್ರೆ ಕ್ರಮ, ಇಡೀ ವಸತಿ ಇಲಾಖೆಯನ್ನೇ ದೂಷಣೆ ಮಾಡೋದು ಸರಿ ಅಲ್ಲ; ಪರಮೇಶ್ವರ್ | Karnataka Hm Parameshwar Reacts About Union Minister Pralhad Joshi Statent

ಶಾಸಕರ ಖರೀದಿ ಆರೋಪವನ್ನು ಗೃಹ ಸಚಿವ ಪರಮೇಶ್ವರ ತಳ್ಳಿಹಾಕಿದ್ದಾರೆ. ಯಾವುದೇ ಖರೀದಿ ನಡೆದಿಲ್ಲ, ಹಾಗೇನಾದರೂ ಆದರೆ ಹೈಕಮಾಂಡ್‌ ಗಮನಿಸುತ್ತದೆ ಎಂದಿದ್ದಾರೆ. ಬಿ.ಆರ್‌. ಪಾಟೀಲ್‌ ಆಡಿಯೋದಿಂದ ಸರ್ಕಾರಕ್ಕೆ ಮುಜುಗರ ಆಗಿಲ್ಲ, ನಿರ್ದಿಷ್ಟ ಆರೋಪಗಳಿದ್ದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಬಾಗಲಕೋಟೆ (ಜೂ.24): ನಮ್ಮಲ್ಲಿ ಯಾವುದೇ ಖರೀದಿನೂ ನಡೆಯುದಿಲ್ಲ.ಅದರಲ್ಲಿ ನಮ್ಮದು ಯಾವುದೂ ಇಲ್ಲ. ಒಂದು ವೇಳೆ ಹಾಗೇನಾದರೂ ಆದರೆ ನಮ್ಮ ಹೈಕಮಾಂಡ್‌ನವರು ಗಮನಿಸುತ್ತಾರೆ. ಖರೀದಿ ಮಾಡಿದ್ದವರು ಯಾರು, ಮುಂಬೈಗೆ ಕರೆದುಕೊಂಡು ಹೋಗಿ ಖರೀದಿ ಮಾಡಿಕೊಂಡು ಬಂದವರು ಯಾರು ಎಂಬುವುದು ಎಲ್ಲರಿಗೂ ಗೊತ್ತಿದೆ…

Read More
ಮುಂಬೈ ತಂಡ ತೊರೆಯಲು ನಿರ್ಧರಿಸಿದ ಟೀಂ ಇಂಡಿಯಾ ಪ್ರತಿಭಾನ್ವಿತ ಕ್ರಿಕೆಟಿಗ!

ಮುಂಬೈ ತಂಡ ತೊರೆಯಲು ನಿರ್ಧರಿಸಿದ ಟೀಂ ಇಂಡಿಯಾ ಪ್ರತಿಭಾನ್ವಿತ ಕ್ರಿಕೆಟಿಗ!

<p>ಮುಂಬೈ: ಟೀಂ ಇಂಡಿಯಾ ಪ್ರತಿಭಾನ್ವಿತ ಕ್ರಿಕೆಟಿಗ, ಮುಂಬೈ ಮೂಲದ ಅಗ್ರಕ್ರಮಾಂಕದ ಬ್ಯಾಟರ್ ಪೃಥ್ವಿ ಶಾ, ಮುಂಬೈ ತಂಡವನ್ನು ತೊರೆದಿದ್ದಾರೆ. ಈ ಕುರಿತಾದ ಮಹತ್ವದ ಅಪ್‌ಡೇಟ್ ಇಲ್ಲಿದೆ ನೋಡಿ</p><p>&nbsp;</p><img><p>ಯುವ ಕ್ರಿಕೆಟಿಗ ಪೃಥ್ವಿ ಶಾ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಮುಂಬೈ ಕ್ರಿಕೆಟ್‌ನಿಂದ ಹೊರ ಬರುವುದಕ್ಕೆ ನಿರ್ಧರಿಸಿದ್ದಾರೆ.</p><img><p>ನಿರಾಕ್ಷೇಪಣಾ ಪತ್ರ (ಎನ್‌ಒಸಿ)ಕ್ಕೆ ಕೋರಿ ಮುಂಬೈ ಕ್ರಿಕೆಟ್‌ ಸಂಸ್ಥೆಗೆ ಮನವಿ ಮಾಡಿದ್ದಾರೆ. ಪೃಥ್ವಿ ಅವರ ಕೋರಿಕೆಯನ್ನು ಎಂಸಿಎ ಅನುಮೋದಿಸಿದೆ.</p><img><p>ಪೃಥ್ವಿ 2025-26ರ ದೇಶಿಯ ಋತುವಿನಲ್ಲಿ ಮಹಾರಾಷ್ಟ್ರ ಪರ ಆಡುವ ಸಾಧ್ಯತೆಯಿದೆ. ಹೀಗಾದಲ್ಲಿ ಋತುರಾಜ್ ಗಾಯಕ್ವಾಡ್ ನಾಯಕತ್ವದಡಿ…

Read More
ಸಾಹಸ ಸಂಯೋಜಕ ಕೌರವ ವೆಂಕಟೇಶ್ ನಿರ್ದೇಶನದಲ್ಲಿ 2ನೇ ಸಿನಿಮಾ ‘ಪೈನಾ’

ಸಾಹಸ ಸಂಯೋಜಕ ಕೌರವ ವೆಂಕಟೇಶ್ ನಿರ್ದೇಶನದಲ್ಲಿ 2ನೇ ಸಿನಿಮಾ ‘ಪೈನಾ’

ಕೌರವ ವೆಂಕಟೇಶ್ ಅವರು ಸಾಹಸ ನಿರ್ದೇಶಕನಾಗಿ (Stunt Choreographer) ಖ್ಯಾತಿ ಗಳಿಸಿದ್ದಾರೆ. ಅಲ್ಲದೇ, ಸಿನಿಮಾ ನಿರ್ದೇಶನದಲ್ಲೂ ಅವರಿಗೆ ಆಸಕ್ತಿ ಇದೆ. ಈಗಾಗಲೇ ಅವರು 1800ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಸ ಸಂಯೋಜಕರಾಗಿ ಕೆಲಸ ಮಾಡಿದ್ದಾರೆ. ಆ ಮೂಲಕ ಅಪಾರ ಅನುಭವ ಪಡೆದುಕೊಂಡಿದ್ದಾರೆ. ಕೌರವ ವೆಂಕಟೇಶ್ (Kaurava Venkatesh) ಅವರು ‘ನೋ ಕೋಕೇನ್’ ಸಿನಿಮಾದ ಮೂಲಕ ನಿರ್ದೇಶಕನ ಕ್ಯಾಪ್ ಧರಿಸಿದ್ದರು. ಈಗ ತಮ್ಮ ನಿರ್ದೇಶನದಲ್ಲಿ 2ನೇ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾಗೆ ‘ಪೈನಾ’ (Paina) ಎಂದು ಶೀರ್ಷಿಕೆ ಇಡಲಾಗಿದೆ. ‘ಪೈನಾ’…

Read More
ಮಾನ್ಸೂನ್‌ ಸೇಲ್‌ ಘೋಷಿಸಿದ ಇಂಡಿಗೋ, 6 ದಿನದ ಆಫರ್‌ನಲ್ಲಿ ಕೇವಲ 1499 ರೂಪಾಯಿಗೆ ಸಿಗಲಿದೆ ವಿಮಾನ ಟಿಕೆಟ್‌!

ಮಾನ್ಸೂನ್‌ ಸೇಲ್‌ ಘೋಷಿಸಿದ ಇಂಡಿಗೋ, 6 ದಿನದ ಆಫರ್‌ನಲ್ಲಿ ಕೇವಲ 1499 ರೂಪಾಯಿಗೆ ಸಿಗಲಿದೆ ವಿಮಾನ ಟಿಕೆಟ್‌!

<p>ಜೂನ್ 24 ರಿಂದ ಜೂನ್ 29 ರ ನಡುವೆ ಮಾಡಿದ ಬುಕಿಂಗ್‌ಗಳಿಗೆ ಈ ಆಫರ್‌ ಮಾನ್ಯವಾಗಿರುತ್ತದೆ. ಜುಲೈ 1 ರಿಂದ ಸೆಪ್ಟೆಂಬರ್ 21ರ ನಡುವೆ ಪ್ರಯಾಣ ಮಾಡಬಹುದು ಎಂದು ಇಂಡಿಗೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.</p><p>&nbsp;</p><img><p>ಇಂಡಿಗೋ ಜೂನ್ 24 ರಂದು ತನ್ನ ‘ಮಾನ್ಸೂನ್ ಸೇಲ್’ ಅನ್ನು ಘೋಷಿಸಿದ್ದು, ತನ್ನ ಗ್ರಾಹಕರಿಗೆ ಸೀಮಿತ ಅವಧಿಗೆ ದೇಶೀಯ ಮತ್ತು ಅಂತರರಾಷ್ಟ್ರೀಯ ದರಗಳಲ್ಲಿ ರಿಯಾಯಿತಿಗಳನ್ನು ನೀಡಲು ನಿರ್ಧರಿಸಿದೆ.</p><img><p>ಜೂನ್ 24 ರಿಂದ ಜೂನ್ 29 ರವರೆಗೆ ಮಾಡಿದ ಬುಕಿಂಗ್‌ಗಳಿಗೆ ಈ ಆಫರ್‌ ಲಭ್ಯವಿರುತ್ತದೆ. ಜುಲೈ…

Read More
ಏರ್‌ ಇಂಡಿಯಾ ವಿಮಾನ ದುರಂತಕ್ಕೂ 15 ದಿನ ಮುನ್ನ ಭರ್ಜರಿ ಸ್ಯಾಲರಿ ಹೈಕ್‌ ಪಡೆದಿದ್ದ ಸಿಇಒ ಕ್ಯಾಂಪ್‌ಬೆಲ್‌ ವಿಲ್ಸನ್‌! | Air India Ceo Campbell Wilson Got Massive Salary Hike 15 Days Before Flight Accident San

ಏರ್‌ ಇಂಡಿಯಾ ವಿಮಾನ ದುರಂತಕ್ಕೂ 15 ದಿನ ಮುನ್ನ ಭರ್ಜರಿ ಸ್ಯಾಲರಿ ಹೈಕ್‌ ಪಡೆದಿದ್ದ ಸಿಇಒ ಕ್ಯಾಂಪ್‌ಬೆಲ್‌ ವಿಲ್ಸನ್‌! | Air India Ceo Campbell Wilson Got Massive Salary Hike 15 Days Before Flight Accident San

ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್‌ ವಿಲ್ಸನ್‌ ಅವರಿಗೆ ₹27.75 ಕೋಟಿ ವಾರ್ಷಿಕ ವೇತನ ಹೆಚ್ಚಳವಾಗಿದೆ. ಹೊಸ ಸಂಭಾವನೆ ಪ್ಯಾಕೇಜ್ 2025ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಇದು ಹಿಂದಿನ ವರ್ಷಕ್ಕಿಂತ ಶೇ. 46 ರಷ್ಟು ಹೆಚ್ಚಳವಾಗಿದೆ. ನವದೆಹಲಿ (ಜೂ.24): ಮೂರು ದಶಕಗಳಲ್ಲೇ ದೇಶದ ಅತ್ಯಂತ ಭೀಕರ ನಾಗರೀಕ ವಿಮಾನಯಾನ ದುರಂತ ನಡೆಯುವ ಎರಡು ವಾರದ ಮುನ್ನವಷಟೇ, ಟಾಟಾ ಒಡೆತನದ ಏರ್‌ ಇಂಡಿಯಾದ ಆಡಳಿತ ಮಂಡಳಿಯು ಸಿಇಒ ಕ್ಯಾಂಪ್‌ಬೆಲ್‌ ವಿಲ್ಸನ್‌ಗೆ ಭರ್ಜರಿ ಸ್ಯಾಲರಿ ಹೈಕ್‌ ನೀಡಿತ್ತು ಎನ್ನುವ ಮಾಹಿತಿ…

Read More
ಪ್ರಧಾನಿ ಮೋದಿ ಹೊಗಳಿ ರಾಹುಲ್ ಗಾಂಧಿ ನಾಯಕತ್ವ ಎಕ್ಸ್‌ಪೋಸ್ ಮಾಡಿದ ಶಶಿ ತರೂರ್ | Shashi Tharoor Praise Modi And Questions Rahul Gandhi Congress Party Amid Growing Differences

ಪ್ರಧಾನಿ ಮೋದಿ ಹೊಗಳಿ ರಾಹುಲ್ ಗಾಂಧಿ ನಾಯಕತ್ವ ಎಕ್ಸ್‌ಪೋಸ್ ಮಾಡಿದ ಶಶಿ ತರೂರ್ | Shashi Tharoor Praise Modi And Questions Rahul Gandhi Congress Party Amid Growing Differences

ಪ್ರಧಾನಿ ಮೋದಿ ಹೊಗಳಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಇದೀಗ ರಾಹುಲ್ ಹಾಗೂ ಕಾಂಗ್ರೆಸ್ ನಾಯಕತ್ವವನ್ನೇ ಪ್ರಶ್ನಿಸಿದ್ದಾರೆ. ಅಷ್ಟಕ್ಕೂ ಶಶಿ ತರೂರ್ ಹೇಳಿದ್ದೇನು? ನವದೆಹಲಿ (ಜೂ. 24) ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಇದೇ ವೇಳೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕತ್ವವನ್ನು ಬಯಲು ಮಾಡಿದ್ದಾರೆ. ಶಶಿ ತರೂರ್ ಬರೆದ ಲೇಖನದಲ್ಲಿ ಮೋದಿ ನಾಯಕತ್ವ, ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಸಿಗುತ್ತಿರುವ ಮನ್ನಣೆಯನ್ನು ಹೊಗಳಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿಗೆ ಜೊತೆಯಾಗಿ ನಿಲ್ಲಬೇಕಿದೆ ಎಂದು…

Read More
ಅಮೇರಿಕ ತೆರಳಲು ಕೇಂದ್ರ ನಿರ್ಬಂಧ ವಿಧಿಸಿದ್ದರಿಂದ ರಾಜ್ಯಕ್ಕೆ ಕನಿಷ್ಠ ₹ 15,000 ಕೋಟಿ ನಷ್ಟವಾಗಿದೆ: ಪ್ರಿಯಾಂಕ್ ಖರ್ಗೆ

ಅಮೇರಿಕ ತೆರಳಲು ಕೇಂದ್ರ ನಿರ್ಬಂಧ ವಿಧಿಸಿದ್ದರಿಂದ ರಾಜ್ಯಕ್ಕೆ ಕನಿಷ್ಠ ₹ 15,000 ಕೋಟಿ ನಷ್ಟವಾಗಿದೆ: ಪ್ರಿಯಾಂಕ್ ಖರ್ಗೆ

ಕಲಬುರಗಿ, ಜೂನ್ 24: ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ಉದ್ದೇಶಿಸಿ ಮಾತಾಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅಮೆರಿಕ ತೆರಳಲು ಕೇಂದ್ರ ಸರ್ಕಾರ ತನಗೆ ಅನುಮತಿ ನಿರಾಕರಿಸಿದ ಕಾರಣ ಕರ್ನಾಟಕಕ್ಕೆ ಏನಿಲ್ಲವೆಂದರೂ ₹15 ಸಾವಿರ ಕೋಟಿ ನಷ್ಟವಾಗಿರಬಹುದು ಎಂದು ಹೇಳಿದರು. ಹಿಂದೆ ರಾಜ್ಯದ ನಿಯೋಗವೊಂದು (state delegation) ಯುಎಸ್ ಗೆ ಹೋಗಿದ್ದಾಗ ₹ 21,745 ಕೋಟಿ ಹೂಡಿಕೆಯನ್ನು ತರಲಾಗಿತ್ತು, ನಿವೇಶನ ತೊಡಗಿಸಿದ ಕಂಪನಿಗಳಲ್ಲಿ ಹಲವಾರು ಪ್ರತಿಷ್ಠಿತ ಸಂಸ್ಥೆಗಳಿದ್ದವು ಮತ್ತು ಅದರಿಂದ 18-20 ಸಾವಿರ ಜನರಿಗೆ ಉದ್ಯೋಗ ಸಿಕ್ಕಿತ್ತು ಎಂದು ಸಚಿವ…

Read More
ಬೈಕ್ ಟ್ಯಾಕ್ಸಿ ಬ್ಯಾನ್‌ ಬೆನ್ನಲ್ಲೇ, ಕೊರಿಯರ್ ಸೇವೆ ನೆಪದಲ್ಲಿ ಪಿಕ್‌ಅಪ್‌ ಡ್ರಾಪ್!

ಬೈಕ್ ಟ್ಯಾಕ್ಸಿ ಬ್ಯಾನ್‌ ಬೆನ್ನಲ್ಲೇ, ಕೊರಿಯರ್ ಸೇವೆ ನೆಪದಲ್ಲಿ ಪಿಕ್‌ಅಪ್‌ ಡ್ರಾಪ್!

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಸಾರಿಗೆ ಇಲಾಖೆ ಅಧಿಕಾರಿಗಳು ಪರ್ಯಾಯ ಹೆಸರಿನಲ್ಲಿ ನಡೆಯುತ್ತಿದ್ದ ಟ್ಯಾಕ್ಸಿ ಸೇವೆಗಳ ವಿರುದ್ಧ ಕೂಡ ಕ್ರಮ ಕೈಗೊಂಡಿದ್ದಾರೆ. ಬೈಕ್ ಪಾರ್ಸೆಲ್ ಹೆಸರಿನಲ್ಲಿ ಆಗುತ್ತಿದ್ದ ಟ್ಯಾಕ್ಸಿ ಸೇವೆಯು ಕಾನೂನು ಉಲ್ಲಂಘನೆ ಎನ್ನಲಾಗಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಚತುರ ಮಾರ್ಗಗಳನ್ನು ಸಹ ಸಹಿಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಪ್ರಸ್ತುತ, ವೈಟ್ ಬೋರ್ಡ್‌ನ ನೋಂದಾಯಿತ ಬೈಕ್‌ಗಳನ್ನು ವ್ಯಾಪಾರಿಕ ಉದ್ದೇಶಕ್ಕೆ ಬಳಸುವುದನ್ನು ನಿರ್ಬಂಧಿಸಲಾಗಿದೆ. ಈ ಕುರಿತು ಸರ್ಕಾರದಿಂದ ಯಾವುದೇ ಸ್ಪಷ್ಟ ಮಾರ್ಗಸೂಚಿ ಇಲ್ಲದೆ ಇದ್ದರೂ, ride aggregator ಸಂಸ್ಥೆಗಳು…

Read More